ಮನೆಯ ಯಜಮಾನಿ ಅಕೌಂಟ್ಗೆ ತಿಂಗಳಿಗೆ 2 ಜಮಾ!
ಗ್ಯಾರಂಟಿ ಯೋಜನೆಯ ಬಗ್ಗೆ ಮಹತ್ವದ ಸುದ್ದಿಗೋಷ್ಠಿ!
ವಿಧವೆ, ವೃದ್ಧಾಪ ವೇತನ ಪಡೆಯುವವರಿಗೆ ಗೃಹಹಲಕ್ಷ್ಮೀ ಯೋಜನೆ ಸಿಗುತ್ತಾ..?
ಮನೆಯ ಯಜಮಾನಿಗೆ. ಅವರ ಅಕೌಂಟ್ಗೆ ತಿಂಗಳಿಗೆ 2 ಸಾವಿರ ಜಮಾ ಮಾಡುತ್ತೇವೆ. ಆದ್ದರಿಂದ ಅವರು ಅಕೌಂಟ್ ಕೊಡಬೇಕು, ಆಧಾರ್, ಅಪ್ಲಿಕೇಶನ್ ಕೊಡಬೇಕು. ಆನ್ಲೈನ್ ಮೂಲಕ ಅರ್ಜಿ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೃಹಲಕ್ಷ್ಮೀ ಯೋಜನೆಯ ಮೂಲಕ ಬಿಪಿಎಲ್ ಮತ್ತು ಎಪಿಎಲ್ ಯಜಮಾನಿಗೂ ಹಣ ಬರುತ್ತದೆ. ಹೀಗಾಗಿ ಜೂನ್ 15 ರಿಂದ ಜುಲೈ 15ರವರೆಗೆ ಅರ್ಜಿ ಕೊಡಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ನಂತರ ಜೂನ್ 15ಕ್ಕೆ ಪ್ರೊಸೆಸ್ ಮಾಡಿ ಬಳಿಕ ಆಗಸ್ಟ್ 15 ಸ್ವಾತಂತ್ರ ದಿನಾಚರಣೆ ದಿನ ಯಜಮಾನಿ ಅಕೌಂಟ್ಗೆ 2 ಸಾವಿರ ರೂಪಾಯಿ ಜಮಾ ಮಾಡುತ್ತೇವೆ. ಅಕೌಂಟ್ ಮಾಡದೆ ಹಣ ಕೊಡಕಾಗುದಿಲ್ಲ, ಅಧಾರ್ ಲಿಂಕ್ ಮಾಡದಿದ್ರೆ ಹಣ ಹಾಕಲಾಗುದಿಲ್ಲ ಎಂದಿದ್ದಾರೆ. ಇದರೊಂದಿಗೆ ವಿಶೇಷ ಚೇತನ, ವಿಧವೆ ಮತ್ತು ವೃದ್ಧಾಪ ವೇತನದ ಪಡೆಯುವವರಿಗೆ ಗೃಹಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಸಿಗಲಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮನೆಯ ಯಜಮಾನಿ ಅಕೌಂಟ್ಗೆ ತಿಂಗಳಿಗೆ 2 ಜಮಾ!
ಗ್ಯಾರಂಟಿ ಯೋಜನೆಯ ಬಗ್ಗೆ ಮಹತ್ವದ ಸುದ್ದಿಗೋಷ್ಠಿ!
ವಿಧವೆ, ವೃದ್ಧಾಪ ವೇತನ ಪಡೆಯುವವರಿಗೆ ಗೃಹಹಲಕ್ಷ್ಮೀ ಯೋಜನೆ ಸಿಗುತ್ತಾ..?
ಮನೆಯ ಯಜಮಾನಿಗೆ. ಅವರ ಅಕೌಂಟ್ಗೆ ತಿಂಗಳಿಗೆ 2 ಸಾವಿರ ಜಮಾ ಮಾಡುತ್ತೇವೆ. ಆದ್ದರಿಂದ ಅವರು ಅಕೌಂಟ್ ಕೊಡಬೇಕು, ಆಧಾರ್, ಅಪ್ಲಿಕೇಶನ್ ಕೊಡಬೇಕು. ಆನ್ಲೈನ್ ಮೂಲಕ ಅರ್ಜಿ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೃಹಲಕ್ಷ್ಮೀ ಯೋಜನೆಯ ಮೂಲಕ ಬಿಪಿಎಲ್ ಮತ್ತು ಎಪಿಎಲ್ ಯಜಮಾನಿಗೂ ಹಣ ಬರುತ್ತದೆ. ಹೀಗಾಗಿ ಜೂನ್ 15 ರಿಂದ ಜುಲೈ 15ರವರೆಗೆ ಅರ್ಜಿ ಕೊಡಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ನಂತರ ಜೂನ್ 15ಕ್ಕೆ ಪ್ರೊಸೆಸ್ ಮಾಡಿ ಬಳಿಕ ಆಗಸ್ಟ್ 15 ಸ್ವಾತಂತ್ರ ದಿನಾಚರಣೆ ದಿನ ಯಜಮಾನಿ ಅಕೌಂಟ್ಗೆ 2 ಸಾವಿರ ರೂಪಾಯಿ ಜಮಾ ಮಾಡುತ್ತೇವೆ. ಅಕೌಂಟ್ ಮಾಡದೆ ಹಣ ಕೊಡಕಾಗುದಿಲ್ಲ, ಅಧಾರ್ ಲಿಂಕ್ ಮಾಡದಿದ್ರೆ ಹಣ ಹಾಕಲಾಗುದಿಲ್ಲ ಎಂದಿದ್ದಾರೆ. ಇದರೊಂದಿಗೆ ವಿಶೇಷ ಚೇತನ, ವಿಧವೆ ಮತ್ತು ವೃದ್ಧಾಪ ವೇತನದ ಪಡೆಯುವವರಿಗೆ ಗೃಹಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಸಿಗಲಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ