ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ
ಹಾಸನದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ?
25 ಸಾವಿರ ಪೆನ್ಡ್ರೈವ್ ಬಿಟ್ಟವರ ಮೇಲೆ ಕ್ರಮವೇನು?- ಹೆಚ್ಡಿಕೆ ಪ್ರಶ್ನೆ
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬರೀ ಹಾಸನ ಅಷ್ಟೇ ಅಲ್ಲ ಇನ್ನೂ ಎಲ್ಲೆಲ್ಲಿ ಪೆನ್ಡ್ರೈವ್ ಹಂಚಿದ್ದಾರೆ ಗೊತ್ತಾ? ನಾನು ಯಾರಿಗೂ ರಕ್ಷಣೆ ಕೊಡಲ್ಲ ಎಂದು ಪ್ರೂಫ್ ಸಮೇತ HD ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ಪೆನ್ಡ್ರೈವ್ ರಿಲೀಸ್ ಮಾಡೋಕೆ HDK ಪರ್ಮಿಷನ್ ಕೊಟ್ರಂತೆ’- ಎಲ್.ಆರ್ ಶಿವರಾಮೇಗೌಡ ಹೊಸ ಬಾಂಬ್
ಕುಮಾರಸ್ವಾಮಿ ಕೇಳಿದ 15 ಪ್ರಶ್ನೆಗಳು
ಪ್ರಶ್ನೆ 01: ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ?
ಪ್ರಶ್ನೆ 02: ಆಕೆ ಕೈನಿಂದ ಪ್ರಜ್ವಲ್ ವಿರುದ್ಧ ದೂರು ಕೊಡಿಸಿದ್ಯಾರು?
ಪ್ರಶ್ನೆ 03: ಕಿಡ್ನ್ಯಾಪ್ ಆಗಿದ್ದ ಸಂತ್ರಸ್ತೆಯನ್ನ ಎಲ್ಲಿಂದ ಕರ್ಕೊಂಡ್ ಬಂದ್ರಿ?
ಪ್ರಶ್ನೆ 04: ಕಿಡ್ನ್ಯಾಪ್ ಸಂತ್ರಸ್ತೆ ಸಿಕ್ಕ ತೋಟದ ಮನೆಯಲ್ಲಿ ಮಹಜರಾಗಿದ್ಯಾ?
ಪ್ರಶ್ನೆ 05: ಸಂತ್ರಸ್ತೆಯನ್ನ ಜಡ್ಜ್ ಮುಂದೆ ಹಾಜರುಪಡಿಸಿಲ್ಲ ಯಾಕೆ?
ಪ್ರಶ್ನೆ 06: ನಿಮಗೆ ಬೇಕಾದ ರೀತಿ ರೇವಣ್ಣ ಹೇಳಿಕೆ ನೀಡಬೇಕಾ?
ಪ್ರಶ್ನೆ 07: ಕಾರ್ತಿಕ್ ಗೌಡ ವೀಡಿಯೋ ಮಾಡಿ ಹಂಚಿದ್ದು ಯಾರು?
ಪ್ರಶ್ನೆ 08: ಕಾರ್ತಿಕ್ ಗೌಡನನ್ನ ಈವರೆಗೂ ಯಾಕೆ ಹುಡುಕಿಲ್ಲ?
ಪ್ರಶ್ನೆ 09: SIT ತನಿಖೆ ಕೇವಲ ಪ್ರಜ್ವಲ್, ರೇವಣ್ಣ ವಿರುದ್ಧವಷ್ಟೇನಾ?
ಪ್ರಶ್ನೆ 10: ಕಾರ್ತಿಕ್ ಗೌಡ ಎಲ್ಲಿದ್ದಾನೆ? ಯಾಕೆ ಆತನಿಗೆ ರಕ್ಷಣೆ?
ಪ್ರಶ್ನೆ 11: ಕಾರ್ತಿಕ್ ಗೌಡನನ್ನ ರಕ್ಷಣೆ ಮಾಡ್ತಿರೋದು ಯಾಕೆ?
ಪ್ರಶ್ನೆ 12: ಯಾಕೆ ಕಾರ್ತಿಕ್ ಗೌಡನನ್ನ ಇದುವರೆಗೂ ಬಂಧಿಸಿಲ್ಲ?
ಪ್ರಶ್ನೆ 13: 25 ಸಾವಿರ ಪೆನ್ಡ್ರೈವ್ ಬಿಟ್ಟವರ ಮೇಲೆ ಕ್ರಮವೇನು?
ಪ್ರಶ್ನೆ 14: 5 ಜನರ ಮೇಲೆ ಕಂಪ್ಲೇಂಟ್ ಕೊಟ್ಟಿದ್ರೂ ಕ್ರಮ ಏಕಿಲ್ಲ?
ಪ್ರಶ್ನೆ 15: ವಿಡಿಯೋ ರಿಲೀಸ್ ಮಾಡಿದವರ ಮೇಲೆ ತನಿಖೆ ಯಾಕಿಲ್ಲ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ
ಹಾಸನದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ?
25 ಸಾವಿರ ಪೆನ್ಡ್ರೈವ್ ಬಿಟ್ಟವರ ಮೇಲೆ ಕ್ರಮವೇನು?- ಹೆಚ್ಡಿಕೆ ಪ್ರಶ್ನೆ
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬರೀ ಹಾಸನ ಅಷ್ಟೇ ಅಲ್ಲ ಇನ್ನೂ ಎಲ್ಲೆಲ್ಲಿ ಪೆನ್ಡ್ರೈವ್ ಹಂಚಿದ್ದಾರೆ ಗೊತ್ತಾ? ನಾನು ಯಾರಿಗೂ ರಕ್ಷಣೆ ಕೊಡಲ್ಲ ಎಂದು ಪ್ರೂಫ್ ಸಮೇತ HD ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ಪೆನ್ಡ್ರೈವ್ ರಿಲೀಸ್ ಮಾಡೋಕೆ HDK ಪರ್ಮಿಷನ್ ಕೊಟ್ರಂತೆ’- ಎಲ್.ಆರ್ ಶಿವರಾಮೇಗೌಡ ಹೊಸ ಬಾಂಬ್
ಕುಮಾರಸ್ವಾಮಿ ಕೇಳಿದ 15 ಪ್ರಶ್ನೆಗಳು
ಪ್ರಶ್ನೆ 01: ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆ ದೂರು ಕೊಟ್ಟಿದ್ಹೇಗೆ?
ಪ್ರಶ್ನೆ 02: ಆಕೆ ಕೈನಿಂದ ಪ್ರಜ್ವಲ್ ವಿರುದ್ಧ ದೂರು ಕೊಡಿಸಿದ್ಯಾರು?
ಪ್ರಶ್ನೆ 03: ಕಿಡ್ನ್ಯಾಪ್ ಆಗಿದ್ದ ಸಂತ್ರಸ್ತೆಯನ್ನ ಎಲ್ಲಿಂದ ಕರ್ಕೊಂಡ್ ಬಂದ್ರಿ?
ಪ್ರಶ್ನೆ 04: ಕಿಡ್ನ್ಯಾಪ್ ಸಂತ್ರಸ್ತೆ ಸಿಕ್ಕ ತೋಟದ ಮನೆಯಲ್ಲಿ ಮಹಜರಾಗಿದ್ಯಾ?
ಪ್ರಶ್ನೆ 05: ಸಂತ್ರಸ್ತೆಯನ್ನ ಜಡ್ಜ್ ಮುಂದೆ ಹಾಜರುಪಡಿಸಿಲ್ಲ ಯಾಕೆ?
ಪ್ರಶ್ನೆ 06: ನಿಮಗೆ ಬೇಕಾದ ರೀತಿ ರೇವಣ್ಣ ಹೇಳಿಕೆ ನೀಡಬೇಕಾ?
ಪ್ರಶ್ನೆ 07: ಕಾರ್ತಿಕ್ ಗೌಡ ವೀಡಿಯೋ ಮಾಡಿ ಹಂಚಿದ್ದು ಯಾರು?
ಪ್ರಶ್ನೆ 08: ಕಾರ್ತಿಕ್ ಗೌಡನನ್ನ ಈವರೆಗೂ ಯಾಕೆ ಹುಡುಕಿಲ್ಲ?
ಪ್ರಶ್ನೆ 09: SIT ತನಿಖೆ ಕೇವಲ ಪ್ರಜ್ವಲ್, ರೇವಣ್ಣ ವಿರುದ್ಧವಷ್ಟೇನಾ?
ಪ್ರಶ್ನೆ 10: ಕಾರ್ತಿಕ್ ಗೌಡ ಎಲ್ಲಿದ್ದಾನೆ? ಯಾಕೆ ಆತನಿಗೆ ರಕ್ಷಣೆ?
ಪ್ರಶ್ನೆ 11: ಕಾರ್ತಿಕ್ ಗೌಡನನ್ನ ರಕ್ಷಣೆ ಮಾಡ್ತಿರೋದು ಯಾಕೆ?
ಪ್ರಶ್ನೆ 12: ಯಾಕೆ ಕಾರ್ತಿಕ್ ಗೌಡನನ್ನ ಇದುವರೆಗೂ ಬಂಧಿಸಿಲ್ಲ?
ಪ್ರಶ್ನೆ 13: 25 ಸಾವಿರ ಪೆನ್ಡ್ರೈವ್ ಬಿಟ್ಟವರ ಮೇಲೆ ಕ್ರಮವೇನು?
ಪ್ರಶ್ನೆ 14: 5 ಜನರ ಮೇಲೆ ಕಂಪ್ಲೇಂಟ್ ಕೊಟ್ಟಿದ್ರೂ ಕ್ರಮ ಏಕಿಲ್ಲ?
ಪ್ರಶ್ನೆ 15: ವಿಡಿಯೋ ರಿಲೀಸ್ ಮಾಡಿದವರ ಮೇಲೆ ತನಿಖೆ ಯಾಕಿಲ್ಲ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ