newsfirstkannada.com

ಹಾಸನದಲ್ಲಾದಂತೆ ರೇವಣ್ಣ ಇಂಗ್ಲೆಂಡ್​ನಲ್ಲೂ ತಗ್ಲಾಕಿಕೊಂಡಿದ್ರು; ಬಿಜೆಪಿ ನಾಯಕ ಶಿವರಾಮೇಗೌಡ ಹೊಸ ಬಾಂಬ್

Share :

Published May 4, 2024 at 11:29am

Update May 4, 2024 at 11:30am

    30 ವರ್ಷದ ಹಳೇ ಘಟನೆ ರಿವೀಲ್ ಮಾಡಿದ ಶಿವರಾಮೇಗೌಡರು

    ನನ್ನ ಹಾಗೂ ಅವರ ಕುಟುಂಬ ಇಂಗ್ಲೆಂಡ್​ ಪ್ರವಾಸಕ್ಕೆ ಹೋಗಿದ್ವಿ

    ಇಂಗ್ಲೆಂಡ್​ನಲ್ಲೂ ರೇವಣ್ಣ ಹಾಸನದಲ್ಲಾಂತೆ ವರ್ತಿಸಿ ಸಿಕ್ಕಿಹಾಕಿಕೊಂಡಿದ್ರು

ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್​ನಲ್ಲೂ ನಡೆದಿತ್ತು. ಹೆಚ್​ ಡಿ ರೇವಣ್ಣ ಅಲ್ಲಿ ತಗ್ಲಾಕಿಕೊಂಡಿದ್ರು ಎಂದು ಬಿಜೆಪಿ ನಾಯಕ ಶಿವರಾಮೇಗೌಡ ಹೊಸ ಬಾಂಬ್​ ಸಿಡಿಸಿದ್ದಾರೆ.

ಮಂಡ್ಯದ  ಮಾಜಿ ಸಂಸದ ಶಿವರಾಮೇಗೌಡರು 30 ವರ್ಷದ ಹಳೇ ಘಟನೆ ರಿವೀಲ್ ಮಾಡಿದ್ದಾರೆ. ಮಾಜಿ ಸಚಿವ ರೇವಣ್ಣ ಅವರಿಗೆ ಈ ಘಟನೆ ಏನೂ ಹೊಸದಲ್ಲ. ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್​ನಲ್ಲಿಯೂ ನಡೆದಿತ್ತು. ನನ್ನ ಹಾಗೂ ಅವರ ಕುಟುಂಬ ಇಂಗ್ಲೆಂಡ್​ ಪ್ರವಾಸಕ್ಕೆ ಹೋಗಿದ್ವಿ. ಇದೇ ರೀತಿ ರೇವಣ್ಣ ಇಂಗ್ಲೆಂಡ್​ನಲ್ಲೂ ತಗ್ಲಾಕಿಕೊಂಡಿದ್ರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ದೋಸ್ತಿ ನಾಯಕ ಶಿವರಾಮೇಗೌಡ ವಾಗ್ದಾಳಿ

ಬಳಿಕ ಮಾತು ಮುಂದುವರೆಸಿದ ಅಬರು, ಆ ಸಂಧರ್ಭದಲ್ಲಿ ನಾನು ಹೇಳಿದ್ರೆ, ರೇವಣ್ಣ ಅಮಾಯಾಕ ಅಂತಿದ್ರಿ. ಎಸ್ಐಟಿಯವರು ಈಗಲೂ ಇಂಗ್ಲೆಂಡ್​ಗೆ ಹೋಗಿ ತನಿಖೆ ಮಾಡಲಿ. ರೆಕಾರ್ಡ್​ನಲ್ಲಿ ಎಲ್ಲ ಮಾಹಿತಿ ಸಿಗುತ್ತೆ, ಬೇಕಿದ್ರೆ ಹೋಗಿ ನೋಡಿಕೊಳ್ಳಿ ಎಂದು ಶಿವರಾಮೇಗೌಡರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಾದಂತೆ ರೇವಣ್ಣ ಇಂಗ್ಲೆಂಡ್​ನಲ್ಲೂ ತಗ್ಲಾಕಿಕೊಂಡಿದ್ರು; ಬಿಜೆಪಿ ನಾಯಕ ಶಿವರಾಮೇಗೌಡ ಹೊಸ ಬಾಂಬ್

https://newsfirstlive.com/wp-content/uploads/2024/05/Revanna-2.jpg

    30 ವರ್ಷದ ಹಳೇ ಘಟನೆ ರಿವೀಲ್ ಮಾಡಿದ ಶಿವರಾಮೇಗೌಡರು

    ನನ್ನ ಹಾಗೂ ಅವರ ಕುಟುಂಬ ಇಂಗ್ಲೆಂಡ್​ ಪ್ರವಾಸಕ್ಕೆ ಹೋಗಿದ್ವಿ

    ಇಂಗ್ಲೆಂಡ್​ನಲ್ಲೂ ರೇವಣ್ಣ ಹಾಸನದಲ್ಲಾಂತೆ ವರ್ತಿಸಿ ಸಿಕ್ಕಿಹಾಕಿಕೊಂಡಿದ್ರು

ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್​ನಲ್ಲೂ ನಡೆದಿತ್ತು. ಹೆಚ್​ ಡಿ ರೇವಣ್ಣ ಅಲ್ಲಿ ತಗ್ಲಾಕಿಕೊಂಡಿದ್ರು ಎಂದು ಬಿಜೆಪಿ ನಾಯಕ ಶಿವರಾಮೇಗೌಡ ಹೊಸ ಬಾಂಬ್​ ಸಿಡಿಸಿದ್ದಾರೆ.

ಮಂಡ್ಯದ  ಮಾಜಿ ಸಂಸದ ಶಿವರಾಮೇಗೌಡರು 30 ವರ್ಷದ ಹಳೇ ಘಟನೆ ರಿವೀಲ್ ಮಾಡಿದ್ದಾರೆ. ಮಾಜಿ ಸಚಿವ ರೇವಣ್ಣ ಅವರಿಗೆ ಈ ಘಟನೆ ಏನೂ ಹೊಸದಲ್ಲ. ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್​ನಲ್ಲಿಯೂ ನಡೆದಿತ್ತು. ನನ್ನ ಹಾಗೂ ಅವರ ಕುಟುಂಬ ಇಂಗ್ಲೆಂಡ್​ ಪ್ರವಾಸಕ್ಕೆ ಹೋಗಿದ್ವಿ. ಇದೇ ರೀತಿ ರೇವಣ್ಣ ಇಂಗ್ಲೆಂಡ್​ನಲ್ಲೂ ತಗ್ಲಾಕಿಕೊಂಡಿದ್ರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ದೋಸ್ತಿ ನಾಯಕ ಶಿವರಾಮೇಗೌಡ ವಾಗ್ದಾಳಿ

ಬಳಿಕ ಮಾತು ಮುಂದುವರೆಸಿದ ಅಬರು, ಆ ಸಂಧರ್ಭದಲ್ಲಿ ನಾನು ಹೇಳಿದ್ರೆ, ರೇವಣ್ಣ ಅಮಾಯಾಕ ಅಂತಿದ್ರಿ. ಎಸ್ಐಟಿಯವರು ಈಗಲೂ ಇಂಗ್ಲೆಂಡ್​ಗೆ ಹೋಗಿ ತನಿಖೆ ಮಾಡಲಿ. ರೆಕಾರ್ಡ್​ನಲ್ಲಿ ಎಲ್ಲ ಮಾಹಿತಿ ಸಿಗುತ್ತೆ, ಬೇಕಿದ್ರೆ ಹೋಗಿ ನೋಡಿಕೊಳ್ಳಿ ಎಂದು ಶಿವರಾಮೇಗೌಡರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More