Advertisment

ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ: ದ್ವಿಚಕ್ರ ವಾಹನ ಸವಾರರಿಗೆ ಇದೆಂಥಾ ಕಾಟ; ಎಲ್ಲೆಲ್ಲಿ ಏನಾಗಿದೆ ಗೊತ್ತಾ?

author-image
AS Harshith
Updated On
ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ: ದ್ವಿಚಕ್ರ ವಾಹನ ಸವಾರರಿಗೆ ಇದೆಂಥಾ ಕಾಟ; ಎಲ್ಲೆಲ್ಲಿ ಏನಾಗಿದೆ ಗೊತ್ತಾ?
Advertisment
  • ವರಮಹಾಲಕ್ಷ್ಮೀ ಹಬ್ಬದಂದು ಬೆಂಗಳೂರಲ್ಲಿ ಮಳೆ
  • ವೀಕೆಂಡ್​ ಮೂಡ್​ನಲ್ಲಿದ್ದವರಿಗೆ ಮಳೆಯಿಂದ ಕಿರಿಕಿರಿ
  • ಸೆಕೆ ನಿವಾರಿಸಿ ತಂಪೆರೆದ ಮಳೆರಾಯ.. ಎಲ್ಲೆಲ್ಲಿ ಏನಾಗಿದೆ?

ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಮುಂದಿನ ಮೂರು‌ ಗಂಟೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ.

Advertisment

ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಳೆಯಿಂದ ಕೊಂಚ ಎಚ್ಚರದಿಂದಿರಿ ಎಂದು ಸೂಚಿಸಿದೆ.

ಇದನ್ನೂ ಓದಿ: ಅಂತಿಮ ಘಟ್ಟ ತಲುಪಿದ ದರ್ಶನ್ ಕೇಸ್​.. ಶೇ.70ರಷ್ಟು ಕೈ ಸೇರಿದ ರಿಪೋರ್ಟ್​ ಬಗ್ಗೆ​ ಕಮಿಷನರ್ ಏನಂದ್ರು ಗೊತ್ತಾ?

publive-image

ಸದಾಶಿವನಗರ, ಸ್ಯಾಂಕಿ ರೋಡ್, ವೈಯಾಲಿಕಾವಲ್, ಜಯನಗರ, ಹೆಬ್ಬಾಳ, ಬನಶಂಕರಿ​ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ.

Advertisment

ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?

ವರಮಹಾಲಕ್ಷ್ಮೀ ಹಬ್ಬದ ಜೊತೆಗೆ ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಮಳೆಯಿಂದ ಕೊಂಚ ಕಿರಿಕಿರಿಯಾಗಿದೆ. ಆದರೆ ಹಗಲೆಲ್ಲಾ ಬಿಸಿಲು ಸೆಕೆಯಿಂದ ತಡವರಿಸುತ್ತಿದ್ದ ಬೆಂಗಳೂರನ್ನು ಮಳೆರಾಯ ತಂಪು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment