newsfirstkannada.com

ಸ್ನೇಹಿತರಿಂದ ಲಾಭ; ಆಸ್ತಿ ವಿಚಾರದಲ್ಲಿ ಕೌಟುಂಬಿಕ ಕಲಹ; ಇಲ್ಲಿದೆ ಇಂದಿನ ಭವಿಷ್ಯ

Share :

Published February 17, 2024 at 5:49am

    ಸ್ನೇಹಿತರ - ಬಂಧುಗಳ ಮಾತಿಗೆ ಗುರಿಯಾಗಬಹುದು

    ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ

    ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
  • ಮಕ್ಕಳ ಬಗ್ಗೆ ಕಾಳಜಿ ಇರಲಿ
  • ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಣಬಹುದು
  • ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
  • ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯ ದಿನ
  • ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರವಾಗಬಹುದು
  • ಧ್ಯಾನ ಮಾಡಿ

ವೃಷಭ

  • ವ್ಯವಹಾರದಲ್ಲಿ ಸ್ನೇಹಿತರ ಬೆಂಬಲ
  • ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
  • ದಿನಚರಿಯಲ್ಲಿ ಸ್ವಲ್ಪ ಬದಲಾವಣೆ
  • ಮಹಿಳೆಯರು ಹಲವಾರು ಜನಕ್ಕೆ ಸಹಾಯ ಮಾಡುವ ಸೂಚನೆ ಇದೆ
  • ಹಲವು ಕೆಲಸಗಳಲ್ಲಿ ಯಶಸ್ಸು
  • ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅನುಕೂಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಖರ್ಚುಗಳಿಂದ ಕುಟುಂಬದಲ್ಲಿ ಕಲಹ
  • ನಾನು ಎಂಬುದರಿಂದ ಎಲ್ಲಕ್ಕೂ ತೊಂದರೆ
  • ಹಣ ಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
  • ಪ್ರೇಮಿಗಳಿಗೆ ತೊಂದರೆಯಿದೆ – ಜಗಳ ಬೇಡ
  • ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
  • ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಿರಲಿ
  • ಪುಣ್ಯಕಥಾ ಶ್ರವಣ ಮಾಡಿ

ಕಟಕ

  • ಹಳೆಯ ಕೆಲಸಗಳಿಗೆ ಮತ್ತೆ ದಾಸರಾಗಬಹುದು ಬೇರೆ ದಾರಿಯಿಲ್ಲ
  • ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ
  • ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ
  • ಇಂದು ಸರಿಯಾದ ಸಲಹೆ ಅಗತ್ಯ
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
  • ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಬೇಡ
  • ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
  • ಸುದರ್ಶನನನ್ನು ಪೂಜಿಸಿ

ಸಿಂಹ

  • ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧದಿಂದ ಸಿಹಿ ಸುದ್ದಿ
  • ಕುಟುಂಬದ ಒಳಗೇ ಮದುವೆ ವಿಚಾರ ಬರಬಹುದು
  • ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
  • ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆ
  • ಸ್ಥಿರ ಮನಸಿದ್ದರೆ ಎಲ್ಲವನ್ನು ಸಾಧಿಸಬಹುದು
  • ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
  • ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ

ಕನ್ಯಾ

  • ಯುವ ಪೀಳಿಗೆಗೆ ವೃತ್ತಿ ಜೀವನದ ಸಿಹಿ ಅನುಭವ
  • ಅದೃಷ್ಟದ ಬೆಂಬಲವಿದೆ – ಮನಸ್ಸು ಶುದ್ದವಾಗಿರಲಿ ಅನುಮಾನ ಬೇಡ
  • ಬೇರೆಯವರ ಮಾತಿಗೆ ಮರುಳಾಗದಿರಿ
  • ವ್ಯವಹಾರದಲ್ಲಿ ನೈಜತೆ ಇರಲಿ
  • ಅಧಿಕಾರಿಗಳಿಂದ ಪ್ರಶಂಸೆ ಇರುತ್ತದೆ ಹಾಗೇ ಕಾಪಾಡಿಕೊಳ್ಳಬೇಕು
  • ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನ
  • ರಾಧಾಕೃಷ್ಣರನ್ನ ಪೂಜಿಸಿ

ತುಲಾ

  • ವೃತ್ತಿ, ನೌಕರಿಯಲ್ಲಿ ಗೌರವ ಹೆಚ್ಚುವ ದಿನ
  • ಕೆಲಸಗಳ ಒತ್ತಡ – ಆತಂಕಗಳು ಕಾಡಬಹುದು
  • ಸ್ನೇಹಿತರ – ಬಂಧುಗಳ ಮಾತಿಗೆ ಗುರಿಯಾಗಬಹುದು
  • ಅಗತ್ಯವಿದ್ದ ಕೆಲಸಕ್ಕೆ ಗೈರಾಗಿ ಬೇಸರ ಪಡಬಹುದು
  • ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ
  • ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
  • ಧ್ಯಾನಾಸಕ್ತ ಶಿವನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ವೃಶ್ಚಿಕ

  • ಕುಟುಂಬದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
  • ಎಲ್ಲ ಇದ್ದರೂ ಮಾನಸಿಕ ನೆಮ್ಮದಿ ಇಲ್ಲ ಎನ್ನುವಂತ ಸ್ಥಿತಿ
  • ವೈರಾಗ್ಯದ ಮಾತುಗಳು – ಬೇರೆಯವರನ್ನ ನಿಂದಿಸಬಹುದು
  • ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
  • ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
  • ದ್ವೇಷ- ಅಸುಯೆಗಳ ಸಂಕೋಲೆಗಳಿಂದ ಹೊರಬರಬೇಕಾದ ದಿನ
  • ಬೂದಗುಂಬಳಕಾಯಿಯಿಂದ ದೃಷ್ಟಿ ತೆಗೆದು ಒಡೆಯಿರಿ

ಧನುಸ್ಸು

  • ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
  • ದೈಹಿಕವಾಗಿ ಆರಾಮ ಇರುವುದಿಲ್ಲ – ಆಲಸ್ಯ
  • ವಿರೋಧಿಗಳು ನಿಮ್ಮ ಕೆಲಸವನ್ನು ಹಾಳು ಮಾಡಬಹುದು
  • ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
  • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ, ಆದರೆ ಹೆದರಿಕೆ ಇರುತ್ತದೆ
  • ಭಯದಿಂದ ಹೊರಬಂದು ಇಲ್ಲವನ್ನು ಸಾಧಿಸಬೇಕಾದ ದಿನ
  • ಮೂಲ ದೇವರನ್ನ ಪ್ರಾರ್ಥನೆ ಮಾಡಿ

ಮಕರ

  • ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ವಿರುದ್ಧ ತೀರ್ಮಾನಗಳು ಬೇಡ
  • ಆಸ್ತಿ ವಿಚಾರದಲ್ಲಿ ಕುಟುಂಬ ಕಲಹ
  • ಸ್ನೇಹಿತರು ಅನುಕೂಲ ಪಡೆಯಬಹುದು
  • ನಿಮ್ಮ ವಿರೋಧಿಗಳ ಮುಂದೆ ನಿಮ್ಮ ಮಾತಿಗೆ ಬೆಲೆ ಇಲ್ಲ
  • ಭಯದಿಂದಲೇ ಎಲ್ಲಾ ಕೆಲಸಗಳಿಗೆ ಮುಂದಾಗಬಹುದು
  • ನಿಮ್ಮ ಗೌಪ್ಯ ಬುದ್ಧಿ ನಿಮಗೆ ಮಾರಕವಾಗಬಹುದು
  • ಆಂಜನೇಯನ ದೇವಾಲಯಕ್ಕೆ ವೀಳ್ಯದೆಲೆ ಕೊಡಿ

ಕುಂಭ

  • ಯುವ ಪ್ರೇಮಿಗಳಿಗೆ ಸಂಕಷ್ಟ
  • ಕುಟುಂಬದವರೊಂದಿಗೆ ಬೆರೆಯಲು ಮನಸ್ಸಿಲ್ಲ
  • ಪೋಷಕರಿಗೆ ದುಃಖದಾಯಕರು – ಬದಲಿಸಿಕೊಳ್ಳಿ
  • ಆರೋಗ್ಯ ಸುಧಾರಣೆಯೇ ಈ ದಿನದ ಸಂತೋಷ
  • ನಿಮ್ಮ ಕ್ಷೇತ್ರದಲ್ಲಿ ಸಿಹಿ ಸುದ್ದಿ ಕೇಳಿದರೂ ನಿಮಗೆ ಸಿಗದು
  • ಸಾಲದ ವಿಚಾರದಲ್ಲಿ ಜಾಗ್ರತೆ ನಷ್ಟದ ಸೂಚನೆ ಇದೆ
  • ಗಾಯತ್ರಿ ಮಂತ್ರ ಜಪಿಸಿ ಅಥವಾ ಶ್ರವಣ ಮಾಡಿ

ಮೀನ

  • ಯಾವುದೇ ತೊಂದರೆಗೂ ಜಗ್ಗದ, ಬಗ್ಗದ ನಿಮಗೆ ಭಯದ ವಾತಾವರಣ ಇರುತ್ತದೆ
  • ಮನಸ್ಸಿನಲ್ಲಿ ಕಳವಳ ಜೀವ ಭಯ ಕಾಡಬಹುದು
  • ಹಣವಿದೆ ಸೌಲಭ್ಯವಿದೆ ಆದರೆ ಅನುಭವಿಸುವ ಯೋಗ ಕಡಿಮೆ
  • ನಿಮ್ಮದೇ ಆದ ನಿರ್ಧಾರಗಳಿಗೆ ಅಂಟಿಕೊಂಡು ವ್ಯಸನ ಪಡಬಹುದು
  • ಬೇರೆಯವರಿಗೆ ಬಲವಂತವಾಗಿಯಾದರೂ ಸಹಾಯ ಮಾಡಿ
  • ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ
  • ದುರ್ಗಾಪರಮೇಶ್ವರಿಯನ್ನ ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತರಿಂದ ಲಾಭ; ಆಸ್ತಿ ವಿಚಾರದಲ್ಲಿ ಕೌಟುಂಬಿಕ ಕಲಹ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸ್ನೇಹಿತರ - ಬಂಧುಗಳ ಮಾತಿಗೆ ಗುರಿಯಾಗಬಹುದು

    ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ

    ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
  • ಮಕ್ಕಳ ಬಗ್ಗೆ ಕಾಳಜಿ ಇರಲಿ
  • ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಣಬಹುದು
  • ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
  • ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯ ದಿನ
  • ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರವಾಗಬಹುದು
  • ಧ್ಯಾನ ಮಾಡಿ

ವೃಷಭ

  • ವ್ಯವಹಾರದಲ್ಲಿ ಸ್ನೇಹಿತರ ಬೆಂಬಲ
  • ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
  • ದಿನಚರಿಯಲ್ಲಿ ಸ್ವಲ್ಪ ಬದಲಾವಣೆ
  • ಮಹಿಳೆಯರು ಹಲವಾರು ಜನಕ್ಕೆ ಸಹಾಯ ಮಾಡುವ ಸೂಚನೆ ಇದೆ
  • ಹಲವು ಕೆಲಸಗಳಲ್ಲಿ ಯಶಸ್ಸು
  • ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅನುಕೂಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಖರ್ಚುಗಳಿಂದ ಕುಟುಂಬದಲ್ಲಿ ಕಲಹ
  • ನಾನು ಎಂಬುದರಿಂದ ಎಲ್ಲಕ್ಕೂ ತೊಂದರೆ
  • ಹಣ ಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
  • ಪ್ರೇಮಿಗಳಿಗೆ ತೊಂದರೆಯಿದೆ – ಜಗಳ ಬೇಡ
  • ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
  • ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಿರಲಿ
  • ಪುಣ್ಯಕಥಾ ಶ್ರವಣ ಮಾಡಿ

ಕಟಕ

  • ಹಳೆಯ ಕೆಲಸಗಳಿಗೆ ಮತ್ತೆ ದಾಸರಾಗಬಹುದು ಬೇರೆ ದಾರಿಯಿಲ್ಲ
  • ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ
  • ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ
  • ಇಂದು ಸರಿಯಾದ ಸಲಹೆ ಅಗತ್ಯ
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
  • ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಬೇಡ
  • ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
  • ಸುದರ್ಶನನನ್ನು ಪೂಜಿಸಿ

ಸಿಂಹ

  • ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧದಿಂದ ಸಿಹಿ ಸುದ್ದಿ
  • ಕುಟುಂಬದ ಒಳಗೇ ಮದುವೆ ವಿಚಾರ ಬರಬಹುದು
  • ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
  • ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆ
  • ಸ್ಥಿರ ಮನಸಿದ್ದರೆ ಎಲ್ಲವನ್ನು ಸಾಧಿಸಬಹುದು
  • ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
  • ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ

ಕನ್ಯಾ

  • ಯುವ ಪೀಳಿಗೆಗೆ ವೃತ್ತಿ ಜೀವನದ ಸಿಹಿ ಅನುಭವ
  • ಅದೃಷ್ಟದ ಬೆಂಬಲವಿದೆ – ಮನಸ್ಸು ಶುದ್ದವಾಗಿರಲಿ ಅನುಮಾನ ಬೇಡ
  • ಬೇರೆಯವರ ಮಾತಿಗೆ ಮರುಳಾಗದಿರಿ
  • ವ್ಯವಹಾರದಲ್ಲಿ ನೈಜತೆ ಇರಲಿ
  • ಅಧಿಕಾರಿಗಳಿಂದ ಪ್ರಶಂಸೆ ಇರುತ್ತದೆ ಹಾಗೇ ಕಾಪಾಡಿಕೊಳ್ಳಬೇಕು
  • ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನ
  • ರಾಧಾಕೃಷ್ಣರನ್ನ ಪೂಜಿಸಿ

ತುಲಾ

  • ವೃತ್ತಿ, ನೌಕರಿಯಲ್ಲಿ ಗೌರವ ಹೆಚ್ಚುವ ದಿನ
  • ಕೆಲಸಗಳ ಒತ್ತಡ – ಆತಂಕಗಳು ಕಾಡಬಹುದು
  • ಸ್ನೇಹಿತರ – ಬಂಧುಗಳ ಮಾತಿಗೆ ಗುರಿಯಾಗಬಹುದು
  • ಅಗತ್ಯವಿದ್ದ ಕೆಲಸಕ್ಕೆ ಗೈರಾಗಿ ಬೇಸರ ಪಡಬಹುದು
  • ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ
  • ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
  • ಧ್ಯಾನಾಸಕ್ತ ಶಿವನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ವೃಶ್ಚಿಕ

  • ಕುಟುಂಬದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
  • ಎಲ್ಲ ಇದ್ದರೂ ಮಾನಸಿಕ ನೆಮ್ಮದಿ ಇಲ್ಲ ಎನ್ನುವಂತ ಸ್ಥಿತಿ
  • ವೈರಾಗ್ಯದ ಮಾತುಗಳು – ಬೇರೆಯವರನ್ನ ನಿಂದಿಸಬಹುದು
  • ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
  • ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
  • ದ್ವೇಷ- ಅಸುಯೆಗಳ ಸಂಕೋಲೆಗಳಿಂದ ಹೊರಬರಬೇಕಾದ ದಿನ
  • ಬೂದಗುಂಬಳಕಾಯಿಯಿಂದ ದೃಷ್ಟಿ ತೆಗೆದು ಒಡೆಯಿರಿ

ಧನುಸ್ಸು

  • ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
  • ದೈಹಿಕವಾಗಿ ಆರಾಮ ಇರುವುದಿಲ್ಲ – ಆಲಸ್ಯ
  • ವಿರೋಧಿಗಳು ನಿಮ್ಮ ಕೆಲಸವನ್ನು ಹಾಳು ಮಾಡಬಹುದು
  • ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
  • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ, ಆದರೆ ಹೆದರಿಕೆ ಇರುತ್ತದೆ
  • ಭಯದಿಂದ ಹೊರಬಂದು ಇಲ್ಲವನ್ನು ಸಾಧಿಸಬೇಕಾದ ದಿನ
  • ಮೂಲ ದೇವರನ್ನ ಪ್ರಾರ್ಥನೆ ಮಾಡಿ

ಮಕರ

  • ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ವಿರುದ್ಧ ತೀರ್ಮಾನಗಳು ಬೇಡ
  • ಆಸ್ತಿ ವಿಚಾರದಲ್ಲಿ ಕುಟುಂಬ ಕಲಹ
  • ಸ್ನೇಹಿತರು ಅನುಕೂಲ ಪಡೆಯಬಹುದು
  • ನಿಮ್ಮ ವಿರೋಧಿಗಳ ಮುಂದೆ ನಿಮ್ಮ ಮಾತಿಗೆ ಬೆಲೆ ಇಲ್ಲ
  • ಭಯದಿಂದಲೇ ಎಲ್ಲಾ ಕೆಲಸಗಳಿಗೆ ಮುಂದಾಗಬಹುದು
  • ನಿಮ್ಮ ಗೌಪ್ಯ ಬುದ್ಧಿ ನಿಮಗೆ ಮಾರಕವಾಗಬಹುದು
  • ಆಂಜನೇಯನ ದೇವಾಲಯಕ್ಕೆ ವೀಳ್ಯದೆಲೆ ಕೊಡಿ

ಕುಂಭ

  • ಯುವ ಪ್ರೇಮಿಗಳಿಗೆ ಸಂಕಷ್ಟ
  • ಕುಟುಂಬದವರೊಂದಿಗೆ ಬೆರೆಯಲು ಮನಸ್ಸಿಲ್ಲ
  • ಪೋಷಕರಿಗೆ ದುಃಖದಾಯಕರು – ಬದಲಿಸಿಕೊಳ್ಳಿ
  • ಆರೋಗ್ಯ ಸುಧಾರಣೆಯೇ ಈ ದಿನದ ಸಂತೋಷ
  • ನಿಮ್ಮ ಕ್ಷೇತ್ರದಲ್ಲಿ ಸಿಹಿ ಸುದ್ದಿ ಕೇಳಿದರೂ ನಿಮಗೆ ಸಿಗದು
  • ಸಾಲದ ವಿಚಾರದಲ್ಲಿ ಜಾಗ್ರತೆ ನಷ್ಟದ ಸೂಚನೆ ಇದೆ
  • ಗಾಯತ್ರಿ ಮಂತ್ರ ಜಪಿಸಿ ಅಥವಾ ಶ್ರವಣ ಮಾಡಿ

ಮೀನ

  • ಯಾವುದೇ ತೊಂದರೆಗೂ ಜಗ್ಗದ, ಬಗ್ಗದ ನಿಮಗೆ ಭಯದ ವಾತಾವರಣ ಇರುತ್ತದೆ
  • ಮನಸ್ಸಿನಲ್ಲಿ ಕಳವಳ ಜೀವ ಭಯ ಕಾಡಬಹುದು
  • ಹಣವಿದೆ ಸೌಲಭ್ಯವಿದೆ ಆದರೆ ಅನುಭವಿಸುವ ಯೋಗ ಕಡಿಮೆ
  • ನಿಮ್ಮದೇ ಆದ ನಿರ್ಧಾರಗಳಿಗೆ ಅಂಟಿಕೊಂಡು ವ್ಯಸನ ಪಡಬಹುದು
  • ಬೇರೆಯವರಿಗೆ ಬಲವಂತವಾಗಿಯಾದರೂ ಸಹಾಯ ಮಾಡಿ
  • ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ
  • ದುರ್ಗಾಪರಮೇಶ್ವರಿಯನ್ನ ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More