newsfirstkannada.com

ಅತಿಯಾದ ಕೆಲಸದಿಂದ ಆಯಾಸ; ಪ್ರೇಮಿಗಳ ಮಧ್ಯೆ ಭಾರೀ ಜಗಳ; ಇಲ್ಲಿದೆ ಇಂದಿನ ಭವಿಷ್ಯ

Share :

Published February 23, 2024 at 6:12am

    ಸ್ತ್ರೀಯರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ

    ಚಿನ್ನ ಅಥವಾ ಬೆಳ್ಳಿಯ ಪದಾರ್ಥಗಳನ್ನು ಖರೀದಿಸುತ್ತೀರಿ

    ನೀವು ಮಾಡಿದ ತಪ್ಪಿಗೆ ಬೇರೆಯವರನ್ನು ದೂಷಿಸಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
  • ಬಲವಂತವಾಗಿ ತಿಂದ ಆಹಾರದಿಂದ ತೊಂದರೆಯಾಗಬಹುದು
  • ಯಾವಾಗಲೂ ಒಂದೇ ರೀತಿ ಇರಲು ಪ್ರಯತ್ನ ಮಾಡಿ
  • ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹಾಕಬೇಡಿ
  • ಇಂದು ನಿಮಗೆ ಬೇಸರವಾಗುವ ದಿನವಾಗಿರಲಿದೆ
  • ಆರೋಗ್ಯದ ಕಡೆ ಗಮನ ಕೊಡಿ
  • ಕುಲದೇವತಾರಾಧನೆ ಮಾಡಿ

ವೃಷಭ

  • ಅತಿಯಾದ ಕೆಲಸದಿಂದ ಆಯಾಸವಾಗಬಹುದು
  • ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿ ಬಿಡುತ್ತೀರಿ
  • ಕುಟುಂಬ ಸದಸ್ಯರ ಕಡೆ ಗಮನ ಕೊಡಿ
  • ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಶಿಸ್ತುಬದ್ದವಾಗಿರುವ ಮನೆಯ ವಾತಾವರಣವನ್ನು ಹಾಗೇ ಕಾಪಾಡಲು ಪ್ರಯತ್ನಿಸಿ
  • ಪ್ರೇಮಿಗಳ ನಡುವೆ ಪರಸ್ಪರ ಜಗಳವಾಗಬಹುದು
  • ಗಣಪತಿಗೆ ಬಿಳಿ ಎಕ್ಕದ ಹೂವನ್ನು ಸಮರ್ಪಿಸಿ

ಮಿಥುನ

  • ಸಮಯಕ್ಕೆ ಹೆಚ್ಚಿನ ಬೆಲೆ ಕೊಡಿ ಅವಕಾಶ ವಂಚಿತರಾಗಬೇಡಿ
  • ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
  • ವಿದ್ಯಾರ್ಥಿಗಳ ನಡುವೆ ಜಗಳವಾಗಬಹುದು
  • ಹೊಸ ಸ್ನೇಹಿತರ ವಿಚಾರ ಪ್ರಸ್ತಾಪವಾಗಲಿದೆ
  • ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ

ಕಟಕ

  • ನೀವು ಮಾಡಿದ ತಪ್ಪಿಗೆ ಬೇರೆಯವರನ್ನು ದೂಷಿಸಬೇಡಿ
  • ಸಂಬಂಧಿಕರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದಿರುವುದು
  • ಕೆಲವು ವಿಚಾರ ಮುನ್ನೆಲೆಗೆ ಬರಲಿದೆ
  • ನೀವು ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ಸಾಲದ ವಹಿವಾಟು ಈ ದಿನ ಬೇಡ
  • ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ
  • ನೀಲಕಂಠ ಶಿವನನ್ನು ಆರಾಧಿಸಿ

ಸಿಂಹ

  • ಚಿನ್ನ ಅಥವಾ ಬೆಳ್ಳಿಯ ಪದಾರ್ಥಗಳನ್ನು ಖರೀದಿಸುತ್ತೀರಿ
  • ಸಂಬಂಧಿಕರಲ್ಲಿರುವ ಉತ್ತಮವಾದ ಬಂಧುತ್ವವನ್ನು ಕಾಪಾಡಿಕೊಳ್ಳಿ
  • ಸೈದ್ಧಾಂತಿಕವಾದ ವಿಷಯಗಳ ಬಗ್ಗೆ ಹೆಚ್ಚು ವಾದ-ವಿವಾದ ಮಾಡಿಕೊಳ್ಳಬೇಡಿ
  • ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕೆ ನೀವು ಹತ್ತಿರವಾಗುವ ಸಾಧ್ಯತೆಗಳಿವೆ
  • ಕಳಂಕ ರಹಿತವಾದ ಕೆಲಸಕ್ಕೆ ದೊಡ್ಡವರ ಸಹಾಯ ಪಡೆಯಿರಿ
  • ಕುಲದೇವರನ್ನು ಸ್ಮರಣೆ ಮಾಡಿ

ಕನ್ಯಾ

  • ಬಹಳ ದಿವಸದ ಆಸೆಯೊಂದು ನೆರವೇರಬಹುದು
  • ನಿಮ್ಮ ಕೆಲಸದಲ್ಲಿ ನೀವು ಒಂಟಿಯಾಗಬಹುದು
  • ತುಂಬಾ ಗಮನವಿಟ್ಟು ಕೆಲಸವನ್ನು ನಿರ್ವಹಿಸಬೇಕು
  • ವಿದ್ಯಾರ್ಥಿಗಳಿಗೆ ಅತಿ ಒತ್ತಡದ ದಿನವಾಗಿರಲಿದೆ
  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನು ಮಾಡುತ್ತಾರೆ
  • ಇಂದು ಧ್ಯಾನದ ಮೊರೆ ಹೋಗಿ

ತುಲಾ

  • ಸ್ತ್ರೀಯರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ
  • ದುಬಾರಿ ಪದಾರ್ಥಗಳ ಖರೀದಿಯಲ್ಲಿ ತೊಡಗಬಹುದು
  • ಅವಿವಾಹಿತರಿಗೆ ವಿವಾಹ ವಿಚಾರಕ್ಕೆ ಅವಕಾಶವಿದೆ
  • ಮದುವೆ ವಿಚಾರ ಬಂದಾಗ ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿರುವುದಿಲ್ಲ
  • ವ್ಯಾಪಾರ-ವ್ಯವಹಾರದಿಂದ ಉತ್ತಮ ಹಣ ಸಿಗಲಿದೆ
  • ಚಾಲಕರಿಗೆ ಸೌಖ್ಯವಿದೆ ಲಾಭವಿದೆ
  • ಸ್ತ್ರೀಯರು ಚಾಲಕ ವೃತ್ತಿಯನ್ನು ಮಾಡುತ್ತಿದ್ದರೆ ವಿಶೇಷ ಗೌರವ ಮತ್ತು ಧನಲಾಭ ಸಿಗಲಿದೆ
  • ಕುಬೇರಲಕ್ಷ್ಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

  • ಹೊಟ್ಟೆಗೆ ಸಂಬಂಧಪಟ್ಟ ಆರೋಗ್ಯ ವ್ಯತ್ಯಯವಾಗಬಹುದು
  • ಇದರ ಮಧ್ಯೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ
  • ನಂಬಿಕೆಯಿರುವವರ ಹತ್ತಿರ ವ್ಯವಹಾರದ ವಿಚಾರವನ್ನು ಚರ್ಚಿಸಿ
  • ನಿಮ್ಮ ಯೋಜನೆಯಿಂದ ಬೇರೆಯವರಿಗೆ ಉಪಕಾರವಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಕೈಯಲ್ಲಿ ತುಂಬಾ ಹಣ ಇರಲಿದೆ
  • ನಿಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಉಡುಗೊರೆಯನ್ನು ನೀಡುತ್ತೀರಿ
  • ನಿಮ್ಮ ಬಗ್ಗೆ ಉತ್ತಮವಾದ ಪ್ರಶಂಸೆ ಸಿಗಲಿದೆ
  • ಅವಿವಾಹಿತರಿಗೆ ಮದುವೆ ಮಾಡಿಸುವ ಭರವಸೆ ಕೊಡಬಹುದು
  • ಸಂಜೆಯ ಹೊತ್ತಿಗೆ ಕಹಿ ಸುದ್ದಿ ಬರುವುದರಿಂದ ಮನಸ್ಸಿಗೆ ಬೇಸರವಾಗಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ಮಕರ

  • ಮನೆಯವರ ಒತ್ತಾಯದ ಮೇರೆಗೆ ಹೊಸ ವಾಹನ ಖರೀದಿಸಲು ಮುಂದಾಗಬಹುದು
  • ಕುಟುಂಬದ ಸದಸ್ಯರಿಗೆ ಸಂತೋಷವನ್ನುಂಟು ಮಾಡುತ್ತೀರಿ
  • ಹಿರಿಯರ ಆಕ್ಷೇಪಣೆಗೆ ಒಳಗಾಗಬಹುದು
  • ಹೊಸ ತಂತ್ರಜ್ಞಾನದ ಬಳಕೆಯಿಂದ ಮನೆಯಲ್ಲಿ, ವೃತ್ತಿಯಲ್ಲಿ ಲಾಭದ ಸೂಚನೆ ಕಾಣಬಹುದು
  • ಕರ್ತವ್ಯ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ
  • ಮೊದಲು ಮಕ್ಕಳಿಗೆ ತಿಳುವಳಿಕೆ ನೀಡಿ
  • ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ ಮೇಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬಹುದು
  • ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
  • ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ನೀಡುತ್ತೀರಿ
  • ನಿಮ್ಮ ತಂದೆ ತಾಯಿಯನ್ನು ಗೌರವ, ಸಂತೋಷದಿಂದ ನೋಡಿಕೊಳ್ಳಿ
  • ತಂದೆ ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರಲಿದೆ
  • ತಂದೆ ತಾಯಿಯನ್ನು ಮನಸಾರೇ ಪ್ರಾರ್ಥಿಸಿ

ಮೀನ

  • ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
  • ನೀವು ನಿಮ್ಮ ಕೆಲಸ ಬೇರೆಯವರಿಗೆ ವಹಿಸುವುದರಿಂದ ನೀವು ನಷ್ಟವನ್ನು ಹೊಂದುವ ದಿನವಾಗಿರುತ್ತದೆ
  • ಈ ನಷ್ಟದಿಂದ ನೀವು ದಂಡ ಕಟ್ಟ ಬೇಕಾಗಬಹುದು
  • ಸಾಯಂಕಾಲದ ವೇಳೆಗೆ ಎದೆ ನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
  • ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
  • ಮಾರುತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿಯಾದ ಕೆಲಸದಿಂದ ಆಯಾಸ; ಪ್ರೇಮಿಗಳ ಮಧ್ಯೆ ಭಾರೀ ಜಗಳ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸ್ತ್ರೀಯರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ

    ಚಿನ್ನ ಅಥವಾ ಬೆಳ್ಳಿಯ ಪದಾರ್ಥಗಳನ್ನು ಖರೀದಿಸುತ್ತೀರಿ

    ನೀವು ಮಾಡಿದ ತಪ್ಪಿಗೆ ಬೇರೆಯವರನ್ನು ದೂಷಿಸಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
  • ಬಲವಂತವಾಗಿ ತಿಂದ ಆಹಾರದಿಂದ ತೊಂದರೆಯಾಗಬಹುದು
  • ಯಾವಾಗಲೂ ಒಂದೇ ರೀತಿ ಇರಲು ಪ್ರಯತ್ನ ಮಾಡಿ
  • ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹಾಕಬೇಡಿ
  • ಇಂದು ನಿಮಗೆ ಬೇಸರವಾಗುವ ದಿನವಾಗಿರಲಿದೆ
  • ಆರೋಗ್ಯದ ಕಡೆ ಗಮನ ಕೊಡಿ
  • ಕುಲದೇವತಾರಾಧನೆ ಮಾಡಿ

ವೃಷಭ

  • ಅತಿಯಾದ ಕೆಲಸದಿಂದ ಆಯಾಸವಾಗಬಹುದು
  • ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿ ಬಿಡುತ್ತೀರಿ
  • ಕುಟುಂಬ ಸದಸ್ಯರ ಕಡೆ ಗಮನ ಕೊಡಿ
  • ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಶಿಸ್ತುಬದ್ದವಾಗಿರುವ ಮನೆಯ ವಾತಾವರಣವನ್ನು ಹಾಗೇ ಕಾಪಾಡಲು ಪ್ರಯತ್ನಿಸಿ
  • ಪ್ರೇಮಿಗಳ ನಡುವೆ ಪರಸ್ಪರ ಜಗಳವಾಗಬಹುದು
  • ಗಣಪತಿಗೆ ಬಿಳಿ ಎಕ್ಕದ ಹೂವನ್ನು ಸಮರ್ಪಿಸಿ

ಮಿಥುನ

  • ಸಮಯಕ್ಕೆ ಹೆಚ್ಚಿನ ಬೆಲೆ ಕೊಡಿ ಅವಕಾಶ ವಂಚಿತರಾಗಬೇಡಿ
  • ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
  • ವಿದ್ಯಾರ್ಥಿಗಳ ನಡುವೆ ಜಗಳವಾಗಬಹುದು
  • ಹೊಸ ಸ್ನೇಹಿತರ ವಿಚಾರ ಪ್ರಸ್ತಾಪವಾಗಲಿದೆ
  • ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ

ಕಟಕ

  • ನೀವು ಮಾಡಿದ ತಪ್ಪಿಗೆ ಬೇರೆಯವರನ್ನು ದೂಷಿಸಬೇಡಿ
  • ಸಂಬಂಧಿಕರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದಿರುವುದು
  • ಕೆಲವು ವಿಚಾರ ಮುನ್ನೆಲೆಗೆ ಬರಲಿದೆ
  • ನೀವು ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ಸಾಲದ ವಹಿವಾಟು ಈ ದಿನ ಬೇಡ
  • ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ
  • ನೀಲಕಂಠ ಶಿವನನ್ನು ಆರಾಧಿಸಿ

ಸಿಂಹ

  • ಚಿನ್ನ ಅಥವಾ ಬೆಳ್ಳಿಯ ಪದಾರ್ಥಗಳನ್ನು ಖರೀದಿಸುತ್ತೀರಿ
  • ಸಂಬಂಧಿಕರಲ್ಲಿರುವ ಉತ್ತಮವಾದ ಬಂಧುತ್ವವನ್ನು ಕಾಪಾಡಿಕೊಳ್ಳಿ
  • ಸೈದ್ಧಾಂತಿಕವಾದ ವಿಷಯಗಳ ಬಗ್ಗೆ ಹೆಚ್ಚು ವಾದ-ವಿವಾದ ಮಾಡಿಕೊಳ್ಳಬೇಡಿ
  • ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕೆ ನೀವು ಹತ್ತಿರವಾಗುವ ಸಾಧ್ಯತೆಗಳಿವೆ
  • ಕಳಂಕ ರಹಿತವಾದ ಕೆಲಸಕ್ಕೆ ದೊಡ್ಡವರ ಸಹಾಯ ಪಡೆಯಿರಿ
  • ಕುಲದೇವರನ್ನು ಸ್ಮರಣೆ ಮಾಡಿ

ಕನ್ಯಾ

  • ಬಹಳ ದಿವಸದ ಆಸೆಯೊಂದು ನೆರವೇರಬಹುದು
  • ನಿಮ್ಮ ಕೆಲಸದಲ್ಲಿ ನೀವು ಒಂಟಿಯಾಗಬಹುದು
  • ತುಂಬಾ ಗಮನವಿಟ್ಟು ಕೆಲಸವನ್ನು ನಿರ್ವಹಿಸಬೇಕು
  • ವಿದ್ಯಾರ್ಥಿಗಳಿಗೆ ಅತಿ ಒತ್ತಡದ ದಿನವಾಗಿರಲಿದೆ
  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನು ಮಾಡುತ್ತಾರೆ
  • ಇಂದು ಧ್ಯಾನದ ಮೊರೆ ಹೋಗಿ

ತುಲಾ

  • ಸ್ತ್ರೀಯರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ
  • ದುಬಾರಿ ಪದಾರ್ಥಗಳ ಖರೀದಿಯಲ್ಲಿ ತೊಡಗಬಹುದು
  • ಅವಿವಾಹಿತರಿಗೆ ವಿವಾಹ ವಿಚಾರಕ್ಕೆ ಅವಕಾಶವಿದೆ
  • ಮದುವೆ ವಿಚಾರ ಬಂದಾಗ ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿರುವುದಿಲ್ಲ
  • ವ್ಯಾಪಾರ-ವ್ಯವಹಾರದಿಂದ ಉತ್ತಮ ಹಣ ಸಿಗಲಿದೆ
  • ಚಾಲಕರಿಗೆ ಸೌಖ್ಯವಿದೆ ಲಾಭವಿದೆ
  • ಸ್ತ್ರೀಯರು ಚಾಲಕ ವೃತ್ತಿಯನ್ನು ಮಾಡುತ್ತಿದ್ದರೆ ವಿಶೇಷ ಗೌರವ ಮತ್ತು ಧನಲಾಭ ಸಿಗಲಿದೆ
  • ಕುಬೇರಲಕ್ಷ್ಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

  • ಹೊಟ್ಟೆಗೆ ಸಂಬಂಧಪಟ್ಟ ಆರೋಗ್ಯ ವ್ಯತ್ಯಯವಾಗಬಹುದು
  • ಇದರ ಮಧ್ಯೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ
  • ನಂಬಿಕೆಯಿರುವವರ ಹತ್ತಿರ ವ್ಯವಹಾರದ ವಿಚಾರವನ್ನು ಚರ್ಚಿಸಿ
  • ನಿಮ್ಮ ಯೋಜನೆಯಿಂದ ಬೇರೆಯವರಿಗೆ ಉಪಕಾರವಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಕೈಯಲ್ಲಿ ತುಂಬಾ ಹಣ ಇರಲಿದೆ
  • ನಿಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಉಡುಗೊರೆಯನ್ನು ನೀಡುತ್ತೀರಿ
  • ನಿಮ್ಮ ಬಗ್ಗೆ ಉತ್ತಮವಾದ ಪ್ರಶಂಸೆ ಸಿಗಲಿದೆ
  • ಅವಿವಾಹಿತರಿಗೆ ಮದುವೆ ಮಾಡಿಸುವ ಭರವಸೆ ಕೊಡಬಹುದು
  • ಸಂಜೆಯ ಹೊತ್ತಿಗೆ ಕಹಿ ಸುದ್ದಿ ಬರುವುದರಿಂದ ಮನಸ್ಸಿಗೆ ಬೇಸರವಾಗಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ಮಕರ

  • ಮನೆಯವರ ಒತ್ತಾಯದ ಮೇರೆಗೆ ಹೊಸ ವಾಹನ ಖರೀದಿಸಲು ಮುಂದಾಗಬಹುದು
  • ಕುಟುಂಬದ ಸದಸ್ಯರಿಗೆ ಸಂತೋಷವನ್ನುಂಟು ಮಾಡುತ್ತೀರಿ
  • ಹಿರಿಯರ ಆಕ್ಷೇಪಣೆಗೆ ಒಳಗಾಗಬಹುದು
  • ಹೊಸ ತಂತ್ರಜ್ಞಾನದ ಬಳಕೆಯಿಂದ ಮನೆಯಲ್ಲಿ, ವೃತ್ತಿಯಲ್ಲಿ ಲಾಭದ ಸೂಚನೆ ಕಾಣಬಹುದು
  • ಕರ್ತವ್ಯ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ
  • ಮೊದಲು ಮಕ್ಕಳಿಗೆ ತಿಳುವಳಿಕೆ ನೀಡಿ
  • ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ ಮೇಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬಹುದು
  • ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
  • ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ನೀಡುತ್ತೀರಿ
  • ನಿಮ್ಮ ತಂದೆ ತಾಯಿಯನ್ನು ಗೌರವ, ಸಂತೋಷದಿಂದ ನೋಡಿಕೊಳ್ಳಿ
  • ತಂದೆ ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರಲಿದೆ
  • ತಂದೆ ತಾಯಿಯನ್ನು ಮನಸಾರೇ ಪ್ರಾರ್ಥಿಸಿ

ಮೀನ

  • ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
  • ನೀವು ನಿಮ್ಮ ಕೆಲಸ ಬೇರೆಯವರಿಗೆ ವಹಿಸುವುದರಿಂದ ನೀವು ನಷ್ಟವನ್ನು ಹೊಂದುವ ದಿನವಾಗಿರುತ್ತದೆ
  • ಈ ನಷ್ಟದಿಂದ ನೀವು ದಂಡ ಕಟ್ಟ ಬೇಕಾಗಬಹುದು
  • ಸಾಯಂಕಾಲದ ವೇಳೆಗೆ ಎದೆ ನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
  • ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
  • ಮಾರುತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More