newsfirstkannada.com

ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​​; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published February 27, 2024 at 5:47am

    ರಕ್ತದೊತ್ತಡ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ

    ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು

    ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಕಾಡಬಹುದು
  • ಅನುಮಾನಾಸ್ಪದ ಕೆಲಸಗಳನ್ನು ಮಾಡಬೇಡಿ ಶೋಭೆ ತರೋಲ್ಲ
  • ಕೃಷಿ ಕಾರ್ಮಿಕರಿಗೆ ಹೆಚ್ಚು ಆದಾಯ ಸಿಗುವ ದಿನವಾಗಿದೆ
  • ನೀವು ಮಾಡಬೇಕಾದ ಕೆಲಸಗಳನ್ನು ರಹಸ್ಯವಾಗಿಡಿ
  • ಮಾತು ಮಿತವಾಗಿದ್ದರೆ ತುಂಬಾ ಒಳ್ಳೆಯದು
  • ಕೂಲಿ ಕಾರ್ಮಿಕರಿಗೆ ಹೆಚ್ಚು ಸಂಬಳ ಸಿಗುವ ದಿನ
  • ಸಹೋದರ-ಸಹೋದರಿ ವರ್ಗದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಅನರ್ಥವಾಗುವ ಸಾಧ್ಯತೆ
  • ಮನೋರಂಜನೆಗಾಗಿ ಹಣವ್ಯಯ ಮಾಡುವ ಸಾಧ್ಯತೆ
  • ಮಧುಮತಿ ದೇವಿಯಿನ್ನು ಆರಾಧಿಸಿ

ವೃಷಭ

  • ಆಹಾರದ ವ್ಯತ್ಯಾಸಗಳಿಂದ ಆರೋಗ್ಯದಲ್ಲಿ ಏರಿಳಿತಗಳು ಕಾಣಬಹುದು
  • ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭದ ಸೂಚನೆಗಳಿವೆ
  • ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ
  • ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳಲು ಜನರು ಕಾಯ್ತಾ ಇರುತ್ತಾರೆ
  • ಸ್ತ್ರೀಯರಿಗೆ ಅನುಕೂಲಕರವಾದ ದಿನ
  • ಖರೀದಿಗೆ ಹೆಚ್ಚು ಅವಕಾಶಗಳಿವೆ ಆದರೆ ಮೋಸ ಹೋಗಬೇಡಿ
  • ಮನೆ ದೇವರನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ನೌಕರರಿಗೆ ಕಿರಿಕಿರಿಯಾಗಬಹುದು
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆ ಇದೆ
  • ಇಂದು ಮಾನಸಿಕ ಸಮಾಧಾನ ಮುಖ್ಯವಾಗಲಿದೆ
  • ಅಕ್ಕ ಪಕ್ಕದವರ ಜೊತೆ ಜಗಳ ಬೇಡ
  • ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು
  • ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಕೆಲಸಕ್ಕೆ ತುಂಬಾ ಆತುರವಾಗಿ ಮುಂದಾಗಬಹುದು
  • ನಿಧಾನವಾಗಿ ಯೋಚಿಸಿ ಇರುವ ಸಮಯದಲ್ಲಿ ಕೆಲಸ ಮಾಡಿ ಶುಭವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬಹುದು
  • ಬೇರೆಯವರು ಮಾತಾಡಿಕೊಳ್ಳುವ ವಿಷಯಗಳಿಗೆ ಗಮನ ಕೊಡಬೇಡಿ
  • ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗಲಿದೆ
  • ಪ್ರೇಮಿಗಳಿಗೆ ಇಂದು ಶುಭ ದಿವಸ
  • ನೀವು ಹೊಸದಾಗಿ ಯಾವ ವ್ಯವಹಾರವನ್ನು ಆರಂಭ ಮಾಡುವುದು ಬೇಡ
  • ಭೂ ವ್ಯವಹಾರ ಮಾಡುವವರು ಸಾಯಂಕಾಲದ ನಂತರದಲ್ಲಿ ವ್ಯವಹರಿಸಿ ಶುಭವಿದೆ
  • ಮನೆಯಲ್ಲಿ ಜಗಳ ಮಾಡಬೇಡಿ
  • ದುರ್ಗಾದೇವಿಯನ್ನು ಆರಾಧನೆ ಮಾಡಿ

ಸಿಂಹ

  • ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
  • ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡಿ
  • ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚಿಸುವುದು
  • ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಅಡ್ಡಿಯಾದರೂ ಆತಂಕ ಪಡಬೇಕಾಗಿಲ್ಲ
  • ಈ ದಿನ ಸ್ಥಿರಾಸ್ತಿಯನ್ನ ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ ಶುಭವಿದೆ
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ರಕ್ತದೊತ್ತಡ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ
  • ಸರ್ಕಾರಿ ಕೆಲಸಗಳಲ್ಲಿ ಅಡಚಣೆಯಿರಬಹುದು
  • ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
  • ನಿಮ್ಮ ಕೆಲಸದಲ್ಲಿ ಆಲಸ್ಯ ತೋರಿಸಬಾರದು
  • ಇಂದು ನಿಮ್ಮ ಮನಸ್ಸಿಗೆ ಆನಂದವಾಗಲಿದೆ
  • ಪಾರ್ವತಿ ದೇವಿಯನ್ನು ಆರಾಧಿಸಿ

ತುಲಾ

  • ತಲೆನೋವು ಮಾನಸಿಕ ಉದ್ವೇಗಕ್ಕೆ ಒಳಗಾಗುವ ದಿನ
  • ಪ್ರೇಮಿಗಳ ಮಧ್ಯ ಬಿರುಕು ಉಂಟಾಗಬಹುದು
  • ಪ್ರೀತಿಸಿ ಮದುವೆಯಾದವರಲ್ಲಿ ಪರಸ್ಪರ ಜಗಳವಾಗಬಹುದು
  • ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಬಹುದು
  • ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬೇಡಿ ತಾಳ್ಮೆಯಿರಲಿ
  • ವಾದ-ವಿವಾದಗಳು ಅಥವಾ ಜಗಳ ಪರಿಹಾರವಲ್ಲ
  • ಇಂದು ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಶಾಂತವಾಗಿ ಬಗೆಹರಿಸಿಕೊಳ್ಳಿ
  • ವೃದ್ಧರಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಆಶೀರ್ವಾದ ಪಡೆಯಿರಿ

ವೃಶ್ಚಿಕ

  • ರಾಜಕೀಯದಲ್ಲಿರುವ ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗಲಿದೆ
  • ಇಂದು ಹಣದ ಅನುಕೂಲವಾಗುವ ಸಾಧ್ಯತೆಗಳಿವೆ
  • ಮನೆಯಲ್ಲಿ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಇರಲಿದೆ
  • ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಒಂದು ಅವಕಾಶ ಸಿಗಲಿದೆ
  • ಅದೃಷ್ಟ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರಬಹುದು
  • ಯಾವುದರ ದುರುಪಯೋಗವನ್ನು ಮಾಡಿಕೊಳ್ಳದೆ ಕಾರ್ಯತತ್ಪರರಾಗಿರಿ
  • ನದಿ ತೀರದಲ್ಲಿರುವ ದೇವಿಯನ್ನು ಆರಾಧಿಸಿ

ಧನುಸ್ಸು

  • ಇಂಜಿನಿಯರ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭದಿನ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
  • ತಾಯಿಯ ಕಡೆಯಿಂದ ಉತ್ತಮ ಬೆಂಬಲ ಧನ ಸಹಾಯವಾಗುವುದು
  • ನಿಮಗಿರುವ ಬುದ್ಧಿವಂತಿಕೆಗೆ ಶುಭ ಫಲವಿದೆ
  • ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಬಹುದು
  • ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಾ ಉನ್ನತ ವ್ಯಾಸಂಗಕ್ಕೆ ಯೋಜನೆ ಹಾಕಿಕೊಂಡು ಮುಂದುವರೆಯುವ ಸಾಧ್ಯತೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
  • ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ

ಮಕರ

  • ನಿಮ್ಮ ಪ್ರಾಮಾಣಿಕತೆ ಮತ್ತು ಕೆಲಸ ಕಾರ್ಯಗಳಲ್ಲಿ ನಿಮಗಿರುವ ಬದ್ಧತೆ ನಿಮ್ಮ ಗೌರವವನ್ನು ಹೆಚ್ಚಿಸುವ ದಿನ
  • ಈ ದಿನ ನಿಮಗೆ ಆರ್ಥಿಕವಾಗಿ ಅನುಕೂಲವಿದೆ
  • ನಿಮ್ಮ ಕಾರ್ಯವೈಖರಿಯನ್ನು ಜನ ಮೆಚ್ಚಿ ಅಭಿನಂದಿಸುತ್ತಾರೆ
  • ಜನರು ನಿಮ್ಮ ಆಕರ್ಷಣೆಗೆ ಒಳಗಾಗುತ್ತಾರೆ
  • ನಿಮ್ಮ ವೃತ್ತಿ ದೃಷ್ಟಿಯಿಂದ ಸಮಾಜಕ್ಕೆ ಒಳಿತು ಮಾಡಲು ಇದೊಂದು ಸದಾವಾಕಾಶ
  • ಗುರು ಹಿರಿಯರನ್ನ ಗೌರವಿಸಿ ಆಶೀರ್ವಾದ ಪಡೆಯಿರಿ

ಕುಂಭ

  • ಹಳೆಯ ವಿಷಯಕ್ಕೆ ಬಂಧುಗಳ ಮಧ್ಯೆ ಕಲಹಕ್ಕೆ ಅವಕಾಶವಿದೆ
  • ಮನೆಯ ವಿಚಾರದಲ್ಲಿ ಹೊರಗಿನವರ ಸಲಹೆ ಅನಗತ್ಯ ಅನಿಸುತ್ತದೆ
  • ನಿಮ್ಮ ಪರವಾಗಿ ಬೇರೆಯವರು ಮಾತನಾಡಿದರೆ ಅವರಿಗೆ ಅವಮಾನದ ಸಾಧ್ಯತೆಗಳು ಹೆಚ್ಚು
  • ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
  • ಇಂದು ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
  • ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾದರೆ ತಾತ್ಸಾರ ಮಾಡಬೇಡಿ
  • ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ
  • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಮೀನ

  • ತಂದೆಯವರ ದೊಡ್ಡವರ ಸೂಕ್ತ ಮಾರ್ಗದರ್ಶನ ನಿಮಗೆ ಲಭ್ಯವಾಗಲಿದೆ
  • ನಿಮ್ಮ ಪ್ರತಿಭೆಯನ್ನು ನಿರೂಪಿಸಲು ಸದಾವಕಾಶ
  • ಸ್ನೇಹಿತರು ಬಂಧುಗಳ ಪ್ರೀತಿ ವಿಶ್ವಾಸ ನಿಮಗೆ ಸ್ಪೂರ್ತಿದಾಯಕವಾಗಿರಲಿದೆ
  • ಧ್ಯಾನ,ಯೋಗ,ವ್ಯಾಯಾಮಗಳಿಗೆ ಹೆಚ್ಚಿನ ಮನಸ್ಸಿರುತ್ತದೆ
  • ಇಂದು ಎಲ್ಲಾ ದೃಷ್ಟಿಯಿಂದ ಶುಭದಿನ
  • ಸಮಾಜಕ್ಕೆ ಅನುಕೂಲವಾಗುವ ಉತ್ತಮ ಕೆಲಸ ಮಾಡಿ ಶುಭವಾಗಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​​; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ರಕ್ತದೊತ್ತಡ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ

    ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು

    ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಕಾಡಬಹುದು
  • ಅನುಮಾನಾಸ್ಪದ ಕೆಲಸಗಳನ್ನು ಮಾಡಬೇಡಿ ಶೋಭೆ ತರೋಲ್ಲ
  • ಕೃಷಿ ಕಾರ್ಮಿಕರಿಗೆ ಹೆಚ್ಚು ಆದಾಯ ಸಿಗುವ ದಿನವಾಗಿದೆ
  • ನೀವು ಮಾಡಬೇಕಾದ ಕೆಲಸಗಳನ್ನು ರಹಸ್ಯವಾಗಿಡಿ
  • ಮಾತು ಮಿತವಾಗಿದ್ದರೆ ತುಂಬಾ ಒಳ್ಳೆಯದು
  • ಕೂಲಿ ಕಾರ್ಮಿಕರಿಗೆ ಹೆಚ್ಚು ಸಂಬಳ ಸಿಗುವ ದಿನ
  • ಸಹೋದರ-ಸಹೋದರಿ ವರ್ಗದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಅನರ್ಥವಾಗುವ ಸಾಧ್ಯತೆ
  • ಮನೋರಂಜನೆಗಾಗಿ ಹಣವ್ಯಯ ಮಾಡುವ ಸಾಧ್ಯತೆ
  • ಮಧುಮತಿ ದೇವಿಯಿನ್ನು ಆರಾಧಿಸಿ

ವೃಷಭ

  • ಆಹಾರದ ವ್ಯತ್ಯಾಸಗಳಿಂದ ಆರೋಗ್ಯದಲ್ಲಿ ಏರಿಳಿತಗಳು ಕಾಣಬಹುದು
  • ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭದ ಸೂಚನೆಗಳಿವೆ
  • ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ
  • ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳಲು ಜನರು ಕಾಯ್ತಾ ಇರುತ್ತಾರೆ
  • ಸ್ತ್ರೀಯರಿಗೆ ಅನುಕೂಲಕರವಾದ ದಿನ
  • ಖರೀದಿಗೆ ಹೆಚ್ಚು ಅವಕಾಶಗಳಿವೆ ಆದರೆ ಮೋಸ ಹೋಗಬೇಡಿ
  • ಮನೆ ದೇವರನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ನೌಕರರಿಗೆ ಕಿರಿಕಿರಿಯಾಗಬಹುದು
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆ ಇದೆ
  • ಇಂದು ಮಾನಸಿಕ ಸಮಾಧಾನ ಮುಖ್ಯವಾಗಲಿದೆ
  • ಅಕ್ಕ ಪಕ್ಕದವರ ಜೊತೆ ಜಗಳ ಬೇಡ
  • ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು
  • ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಕೆಲಸಕ್ಕೆ ತುಂಬಾ ಆತುರವಾಗಿ ಮುಂದಾಗಬಹುದು
  • ನಿಧಾನವಾಗಿ ಯೋಚಿಸಿ ಇರುವ ಸಮಯದಲ್ಲಿ ಕೆಲಸ ಮಾಡಿ ಶುಭವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬಹುದು
  • ಬೇರೆಯವರು ಮಾತಾಡಿಕೊಳ್ಳುವ ವಿಷಯಗಳಿಗೆ ಗಮನ ಕೊಡಬೇಡಿ
  • ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗಲಿದೆ
  • ಪ್ರೇಮಿಗಳಿಗೆ ಇಂದು ಶುಭ ದಿವಸ
  • ನೀವು ಹೊಸದಾಗಿ ಯಾವ ವ್ಯವಹಾರವನ್ನು ಆರಂಭ ಮಾಡುವುದು ಬೇಡ
  • ಭೂ ವ್ಯವಹಾರ ಮಾಡುವವರು ಸಾಯಂಕಾಲದ ನಂತರದಲ್ಲಿ ವ್ಯವಹರಿಸಿ ಶುಭವಿದೆ
  • ಮನೆಯಲ್ಲಿ ಜಗಳ ಮಾಡಬೇಡಿ
  • ದುರ್ಗಾದೇವಿಯನ್ನು ಆರಾಧನೆ ಮಾಡಿ

ಸಿಂಹ

  • ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
  • ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡಿ
  • ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚಿಸುವುದು
  • ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಅಡ್ಡಿಯಾದರೂ ಆತಂಕ ಪಡಬೇಕಾಗಿಲ್ಲ
  • ಈ ದಿನ ಸ್ಥಿರಾಸ್ತಿಯನ್ನ ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ ಶುಭವಿದೆ
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ರಕ್ತದೊತ್ತಡ ಸಮಸ್ಯೆ ಇರುವವರು ಜಾಗ್ರತೆಯಿಂದಿರಿ
  • ಸರ್ಕಾರಿ ಕೆಲಸಗಳಲ್ಲಿ ಅಡಚಣೆಯಿರಬಹುದು
  • ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
  • ನಿಮ್ಮ ಕೆಲಸದಲ್ಲಿ ಆಲಸ್ಯ ತೋರಿಸಬಾರದು
  • ಇಂದು ನಿಮ್ಮ ಮನಸ್ಸಿಗೆ ಆನಂದವಾಗಲಿದೆ
  • ಪಾರ್ವತಿ ದೇವಿಯನ್ನು ಆರಾಧಿಸಿ

ತುಲಾ

  • ತಲೆನೋವು ಮಾನಸಿಕ ಉದ್ವೇಗಕ್ಕೆ ಒಳಗಾಗುವ ದಿನ
  • ಪ್ರೇಮಿಗಳ ಮಧ್ಯ ಬಿರುಕು ಉಂಟಾಗಬಹುದು
  • ಪ್ರೀತಿಸಿ ಮದುವೆಯಾದವರಲ್ಲಿ ಪರಸ್ಪರ ಜಗಳವಾಗಬಹುದು
  • ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಬಹುದು
  • ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬೇಡಿ ತಾಳ್ಮೆಯಿರಲಿ
  • ವಾದ-ವಿವಾದಗಳು ಅಥವಾ ಜಗಳ ಪರಿಹಾರವಲ್ಲ
  • ಇಂದು ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಶಾಂತವಾಗಿ ಬಗೆಹರಿಸಿಕೊಳ್ಳಿ
  • ವೃದ್ಧರಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಆಶೀರ್ವಾದ ಪಡೆಯಿರಿ

ವೃಶ್ಚಿಕ

  • ರಾಜಕೀಯದಲ್ಲಿರುವ ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗಲಿದೆ
  • ಇಂದು ಹಣದ ಅನುಕೂಲವಾಗುವ ಸಾಧ್ಯತೆಗಳಿವೆ
  • ಮನೆಯಲ್ಲಿ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಇರಲಿದೆ
  • ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಒಂದು ಅವಕಾಶ ಸಿಗಲಿದೆ
  • ಅದೃಷ್ಟ ಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರಬಹುದು
  • ಯಾವುದರ ದುರುಪಯೋಗವನ್ನು ಮಾಡಿಕೊಳ್ಳದೆ ಕಾರ್ಯತತ್ಪರರಾಗಿರಿ
  • ನದಿ ತೀರದಲ್ಲಿರುವ ದೇವಿಯನ್ನು ಆರಾಧಿಸಿ

ಧನುಸ್ಸು

  • ಇಂಜಿನಿಯರ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭದಿನ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
  • ತಾಯಿಯ ಕಡೆಯಿಂದ ಉತ್ತಮ ಬೆಂಬಲ ಧನ ಸಹಾಯವಾಗುವುದು
  • ನಿಮಗಿರುವ ಬುದ್ಧಿವಂತಿಕೆಗೆ ಶುಭ ಫಲವಿದೆ
  • ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಬಹುದು
  • ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಾ ಉನ್ನತ ವ್ಯಾಸಂಗಕ್ಕೆ ಯೋಜನೆ ಹಾಕಿಕೊಂಡು ಮುಂದುವರೆಯುವ ಸಾಧ್ಯತೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
  • ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ

ಮಕರ

  • ನಿಮ್ಮ ಪ್ರಾಮಾಣಿಕತೆ ಮತ್ತು ಕೆಲಸ ಕಾರ್ಯಗಳಲ್ಲಿ ನಿಮಗಿರುವ ಬದ್ಧತೆ ನಿಮ್ಮ ಗೌರವವನ್ನು ಹೆಚ್ಚಿಸುವ ದಿನ
  • ಈ ದಿನ ನಿಮಗೆ ಆರ್ಥಿಕವಾಗಿ ಅನುಕೂಲವಿದೆ
  • ನಿಮ್ಮ ಕಾರ್ಯವೈಖರಿಯನ್ನು ಜನ ಮೆಚ್ಚಿ ಅಭಿನಂದಿಸುತ್ತಾರೆ
  • ಜನರು ನಿಮ್ಮ ಆಕರ್ಷಣೆಗೆ ಒಳಗಾಗುತ್ತಾರೆ
  • ನಿಮ್ಮ ವೃತ್ತಿ ದೃಷ್ಟಿಯಿಂದ ಸಮಾಜಕ್ಕೆ ಒಳಿತು ಮಾಡಲು ಇದೊಂದು ಸದಾವಾಕಾಶ
  • ಗುರು ಹಿರಿಯರನ್ನ ಗೌರವಿಸಿ ಆಶೀರ್ವಾದ ಪಡೆಯಿರಿ

ಕುಂಭ

  • ಹಳೆಯ ವಿಷಯಕ್ಕೆ ಬಂಧುಗಳ ಮಧ್ಯೆ ಕಲಹಕ್ಕೆ ಅವಕಾಶವಿದೆ
  • ಮನೆಯ ವಿಚಾರದಲ್ಲಿ ಹೊರಗಿನವರ ಸಲಹೆ ಅನಗತ್ಯ ಅನಿಸುತ್ತದೆ
  • ನಿಮ್ಮ ಪರವಾಗಿ ಬೇರೆಯವರು ಮಾತನಾಡಿದರೆ ಅವರಿಗೆ ಅವಮಾನದ ಸಾಧ್ಯತೆಗಳು ಹೆಚ್ಚು
  • ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
  • ಇಂದು ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
  • ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾದರೆ ತಾತ್ಸಾರ ಮಾಡಬೇಡಿ
  • ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ
  • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಮೀನ

  • ತಂದೆಯವರ ದೊಡ್ಡವರ ಸೂಕ್ತ ಮಾರ್ಗದರ್ಶನ ನಿಮಗೆ ಲಭ್ಯವಾಗಲಿದೆ
  • ನಿಮ್ಮ ಪ್ರತಿಭೆಯನ್ನು ನಿರೂಪಿಸಲು ಸದಾವಕಾಶ
  • ಸ್ನೇಹಿತರು ಬಂಧುಗಳ ಪ್ರೀತಿ ವಿಶ್ವಾಸ ನಿಮಗೆ ಸ್ಪೂರ್ತಿದಾಯಕವಾಗಿರಲಿದೆ
  • ಧ್ಯಾನ,ಯೋಗ,ವ್ಯಾಯಾಮಗಳಿಗೆ ಹೆಚ್ಚಿನ ಮನಸ್ಸಿರುತ್ತದೆ
  • ಇಂದು ಎಲ್ಲಾ ದೃಷ್ಟಿಯಿಂದ ಶುಭದಿನ
  • ಸಮಾಜಕ್ಕೆ ಅನುಕೂಲವಾಗುವ ಉತ್ತಮ ಕೆಲಸ ಮಾಡಿ ಶುಭವಾಗಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More