newsfirstkannada.com

ಮದುವೆ ವಿಚಾರಕ್ಕೆ ಜಗಳ; ಇವರಿಂದ ಮೋಸ ಹೋಗೋ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published February 6, 2024 at 5:59am

    ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ

    ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿಕೊಳ್ಳಿ

    ಮನೆ, ಮಡದಿ, ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಹಿರಿಯರೊಂದಿಗೆ ಚರ್ಚೆ ಮಾಡುತ್ತೀರಿ ಶುಭವಿದೆ
  • ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
  • ಮನೆ,ಮಡದಿ,ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
  • ಮಹಿಳೆಯರಿಗೆ ಒತ್ತಡವಿರುವ ದಿನ
  • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
  • ಮನೆಯವರೆಲ್ಲಾ ಹೆಚ್ಚಾಗಿ ಹೊರಗೆ ಕಾಲ ಕಳೆಯುವುದಾಗಿರುತ್ತದೆ
  • ದುರ್ಗಾ ಮಾತೆಯನ್ನು ಆರಾಧಿಸಿ

ವೃಷಭ

  • ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
  • ಹೊಸ ಸಂಶೋಧನೆ ಅಥವಾ ಪ್ರಯತ್ನಕ್ಕೆ ಅವಕಾಶವಿದೆ
  • ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿಕೊಳ್ಳಿ
  • ಮನೆ ಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರಬಹುದು
  • ನಿಮ್ಮ ಮನೆಯವರ ಆರೋಗ್ಯವನ್ನು ಗಮನಿಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ ಇದೆ
  • ಸಣ್ಣ ವಿಚಾರ ವಿವಾದವಾಗಬಹುದು
  • ನಿಮ್ಮ ಸಾಧನೆ ನಿಮಗೆ ಮುಖ್ಯ ಬೇರೆಯವರಿಗೆ ಒತ್ತಡ ಹಾಕಬಾರದು
  • ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
  • ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
  • ಹಲವು ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
  • ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ

ಕಟಕ

  • ವೃತ್ತಿ ಅಥವಾ ಉದ್ಯೋಗದಲ್ಲಿ ಆದಾಯ ಹೆಚ್ಚು
  • ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
  • ಬುದ್ಧಿವಂತಿಕೆಯು ಕೆಲಸ ಮಾಡುವುದಿಲ್ಲ
  • ಇಂದು ಹಣದ ಚಿಂತೆಯಿಂದ ಹೊರಬರುತ್ತೀರಿ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲವಿರಲಿದೆ
  • ಪ್ರಯತ್ನ ಪೂರ್ವಕವಾಗಿ ಸಮಾದಾನವಿರಲಿದೆ
  • ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂವುಗಳಿಂದ ಅರ್ಚಿಸಿ

ಸಿಂಹ

  • ಇಂದು ವ್ಯವಸ್ಥಿತವಾದ ದಿನವಾಗಿರಲಿದೆ
  • ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
  • ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
  • ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
  • ಅತ್ಯುನ್ನತ ಚಿಂತನೆ ಕಾಡುವುದರಿಂದ ಬೇಸರವಾಗಬಹುದು
  • ಹಿರಿಯರ ಆರ್ಶೀವಾದವನ್ನು ಪಡೆಯಿರಿ

ಕನ್ಯಾ

  • ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
  • ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಬೇಸರವಾಗಬಹುದು
  • ಸ್ವಂತ ಕಾರ್ಯಕ್ಕಾಗಿ ಧಾರಾಳವಾಗಿ ಖರ್ಚು ಮಾಡುತ್ತೀರಿ
  • ದಂಪತಿಗಳಲ್ಲಿ ಪರಸ್ಪರ ಶೀತಲ ಸಮರ ಆಗಬಹುದು
  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ಬೀರಬಹುದು
  • ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
  • ಧ್ಯಾನವನ್ನು ಮಾಡಿ

ತುಲಾ

  • ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥವಾಗಬಹುದು
  • ಬರಹಗಾರರಿಗೆ ಶುಭವಿದೆ
  • ಕಲೆ-ಸಾಹಿತ್ಯ ವಿಚಾರಧಾರಿಗಳಿಗೆ ಸಮಸ್ಯೆ ಉಂಟಾಗಬಹುದು
  • ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟವಾಗಬಹುದು
  • ಸಾಲ ಪ್ರಕ್ರಿಯೆ ಈ ದಿನ ಬೇಡ
  • ಪರಿಶ್ರಮದ ಫಲ ನಿಮ್ಮನ್ನು ಕಾಪಾಡಬಹುದು
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ದೈನಂದಿನ ಕೆಲಸಗಳಲ್ಲಿ ಅಡ್ಡಿ ಅಥವಾ ಸಮಸ್ಯೆ ಕಾಣಬಹುದು
  • ಧರ್ಮ ಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
  • ಆರೋಗ್ಯವನ್ನು ಕಾಪಾಡಿಕೊಳ್ಳಿ
  • ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
  • ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
  • ನಿಮ್ಮ ತ್ಯಾಗ ಬುದ್ಧಿ ಮನೆಯವರಿಗೆ ಸಂತೋಷ ತರಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹಿರಿಯರಿಂದ ಒಳ್ಳೆಯ ಸುದ್ಧಿ ಸಿಗುವುದರಿಂದ ಸಂತೋಷವಾಗಲಿದೆ
  • ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳಲಿದೆ
  • ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರವಿರಲಿ
  • ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡವಿರಬಹುದು
  • ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲವಿರಲಿದೆ
  • ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
  • ಇಷ್ಟ ದೇವತಾ ಆರಾಧನೆ ಮಾಡಿ

ಮಕರ

  • ನಿಮ್ಮ ಪ್ರಿಯರು ಅಥವಾ ಸಂಬಂಧಿಕರು ನಿಮ್ಮನ್ನು ಹೊಗಳುವುದಿಲ್ಲ
  • ಶಾಂತಿಯುತವಾಗಿ ದಿನ ಕಳೆಯಿರಿ
  • ನಿಮ್ಮ ತಪ್ಪುಗಳ ಅರಿವಾಗಲಿದೆ
  • ವಿದ್ಯಾವಂತರೊಂದಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
  • ಸ್ವಂತ ಬುದ್ಧಿ ಕೆಲಸಕ್ಕೆ ಬರಲಿ
  • ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ
  • ಈಶ್ವರನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ಕುಂಭ

  • ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
  • ಅನುಪಯುಕ್ತ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
  • ಯಾವುದೊ ಅಹಂಭಾವ ಎಲ್ಲರಿಂದ ದೂರವಿರುವಂತೆ ಮಾಡಬಹುದು
  • ಇಂದು ಆತುರದ ನಿರ್ಧಾರ ಬೇಡ
  • ನಿಮ್ಮ ಕೈಯಲ್ಲಿ ಹಣವಿದೆ ಆದರೆ ಬಂಧುಗಳಿಲ್ಲ ಬೇಸರವಾಗಬಹುದು
  • ಕಾನೂನು ರೀತಿಯ ಕೆಲಸಕ್ಕೆ ಜಯವಿದೆ ಅಭಿಮಾನವಿಲ್ಲ
  • ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ

ಮೀನ

  • ತುಂಬಾ ಧನಾತ್ಮಕವಾದ ದಿನ
  • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
  • ಆರೋಗ್ಯದ ಬಗ್ಗೆ ಚಿಂತೆ ಬೇಡ
  • ಕೋಪ ಕಡಿಮೆ ಮಾಡಿಕೊಳ್ಳಿ ಇಲ್ಲದಿದ್ದರೆ ಸಮಸ್ಯೆಯಾಗಬಹುದು
  • ಈ ದಿನ ವ್ಯವಹಾರಬೇಡ
  • ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ವಿಚಾರಕ್ಕೆ ಜಗಳ; ಇವರಿಂದ ಮೋಸ ಹೋಗೋ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ

    ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿಕೊಳ್ಳಿ

    ಮನೆ, ಮಡದಿ, ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಹಿರಿಯರೊಂದಿಗೆ ಚರ್ಚೆ ಮಾಡುತ್ತೀರಿ ಶುಭವಿದೆ
  • ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
  • ಮನೆ,ಮಡದಿ,ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
  • ಮಹಿಳೆಯರಿಗೆ ಒತ್ತಡವಿರುವ ದಿನ
  • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
  • ಮನೆಯವರೆಲ್ಲಾ ಹೆಚ್ಚಾಗಿ ಹೊರಗೆ ಕಾಲ ಕಳೆಯುವುದಾಗಿರುತ್ತದೆ
  • ದುರ್ಗಾ ಮಾತೆಯನ್ನು ಆರಾಧಿಸಿ

ವೃಷಭ

  • ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
  • ಹೊಸ ಸಂಶೋಧನೆ ಅಥವಾ ಪ್ರಯತ್ನಕ್ಕೆ ಅವಕಾಶವಿದೆ
  • ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿಕೊಳ್ಳಿ
  • ಮನೆ ಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರಬಹುದು
  • ನಿಮ್ಮ ಮನೆಯವರ ಆರೋಗ್ಯವನ್ನು ಗಮನಿಸಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ ಇದೆ
  • ಸಣ್ಣ ವಿಚಾರ ವಿವಾದವಾಗಬಹುದು
  • ನಿಮ್ಮ ಸಾಧನೆ ನಿಮಗೆ ಮುಖ್ಯ ಬೇರೆಯವರಿಗೆ ಒತ್ತಡ ಹಾಕಬಾರದು
  • ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
  • ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
  • ಹಲವು ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
  • ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ

ಕಟಕ

  • ವೃತ್ತಿ ಅಥವಾ ಉದ್ಯೋಗದಲ್ಲಿ ಆದಾಯ ಹೆಚ್ಚು
  • ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
  • ಬುದ್ಧಿವಂತಿಕೆಯು ಕೆಲಸ ಮಾಡುವುದಿಲ್ಲ
  • ಇಂದು ಹಣದ ಚಿಂತೆಯಿಂದ ಹೊರಬರುತ್ತೀರಿ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲವಿರಲಿದೆ
  • ಪ್ರಯತ್ನ ಪೂರ್ವಕವಾಗಿ ಸಮಾದಾನವಿರಲಿದೆ
  • ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂವುಗಳಿಂದ ಅರ್ಚಿಸಿ

ಸಿಂಹ

  • ಇಂದು ವ್ಯವಸ್ಥಿತವಾದ ದಿನವಾಗಿರಲಿದೆ
  • ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
  • ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
  • ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
  • ಅತ್ಯುನ್ನತ ಚಿಂತನೆ ಕಾಡುವುದರಿಂದ ಬೇಸರವಾಗಬಹುದು
  • ಹಿರಿಯರ ಆರ್ಶೀವಾದವನ್ನು ಪಡೆಯಿರಿ

ಕನ್ಯಾ

  • ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
  • ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಬೇಸರವಾಗಬಹುದು
  • ಸ್ವಂತ ಕಾರ್ಯಕ್ಕಾಗಿ ಧಾರಾಳವಾಗಿ ಖರ್ಚು ಮಾಡುತ್ತೀರಿ
  • ದಂಪತಿಗಳಲ್ಲಿ ಪರಸ್ಪರ ಶೀತಲ ಸಮರ ಆಗಬಹುದು
  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ಬೀರಬಹುದು
  • ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
  • ಧ್ಯಾನವನ್ನು ಮಾಡಿ

ತುಲಾ

  • ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥವಾಗಬಹುದು
  • ಬರಹಗಾರರಿಗೆ ಶುಭವಿದೆ
  • ಕಲೆ-ಸಾಹಿತ್ಯ ವಿಚಾರಧಾರಿಗಳಿಗೆ ಸಮಸ್ಯೆ ಉಂಟಾಗಬಹುದು
  • ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟವಾಗಬಹುದು
  • ಸಾಲ ಪ್ರಕ್ರಿಯೆ ಈ ದಿನ ಬೇಡ
  • ಪರಿಶ್ರಮದ ಫಲ ನಿಮ್ಮನ್ನು ಕಾಪಾಡಬಹುದು
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

  • ದೈನಂದಿನ ಕೆಲಸಗಳಲ್ಲಿ ಅಡ್ಡಿ ಅಥವಾ ಸಮಸ್ಯೆ ಕಾಣಬಹುದು
  • ಧರ್ಮ ಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
  • ಆರೋಗ್ಯವನ್ನು ಕಾಪಾಡಿಕೊಳ್ಳಿ
  • ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
  • ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
  • ನಿಮ್ಮ ತ್ಯಾಗ ಬುದ್ಧಿ ಮನೆಯವರಿಗೆ ಸಂತೋಷ ತರಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹಿರಿಯರಿಂದ ಒಳ್ಳೆಯ ಸುದ್ಧಿ ಸಿಗುವುದರಿಂದ ಸಂತೋಷವಾಗಲಿದೆ
  • ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳಲಿದೆ
  • ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರವಿರಲಿ
  • ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡವಿರಬಹುದು
  • ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲವಿರಲಿದೆ
  • ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
  • ಇಷ್ಟ ದೇವತಾ ಆರಾಧನೆ ಮಾಡಿ

ಮಕರ

  • ನಿಮ್ಮ ಪ್ರಿಯರು ಅಥವಾ ಸಂಬಂಧಿಕರು ನಿಮ್ಮನ್ನು ಹೊಗಳುವುದಿಲ್ಲ
  • ಶಾಂತಿಯುತವಾಗಿ ದಿನ ಕಳೆಯಿರಿ
  • ನಿಮ್ಮ ತಪ್ಪುಗಳ ಅರಿವಾಗಲಿದೆ
  • ವಿದ್ಯಾವಂತರೊಂದಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
  • ಸ್ವಂತ ಬುದ್ಧಿ ಕೆಲಸಕ್ಕೆ ಬರಲಿ
  • ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ
  • ಈಶ್ವರನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ಕುಂಭ

  • ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
  • ಅನುಪಯುಕ್ತ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
  • ಯಾವುದೊ ಅಹಂಭಾವ ಎಲ್ಲರಿಂದ ದೂರವಿರುವಂತೆ ಮಾಡಬಹುದು
  • ಇಂದು ಆತುರದ ನಿರ್ಧಾರ ಬೇಡ
  • ನಿಮ್ಮ ಕೈಯಲ್ಲಿ ಹಣವಿದೆ ಆದರೆ ಬಂಧುಗಳಿಲ್ಲ ಬೇಸರವಾಗಬಹುದು
  • ಕಾನೂನು ರೀತಿಯ ಕೆಲಸಕ್ಕೆ ಜಯವಿದೆ ಅಭಿಮಾನವಿಲ್ಲ
  • ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ

ಮೀನ

  • ತುಂಬಾ ಧನಾತ್ಮಕವಾದ ದಿನ
  • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
  • ಆರೋಗ್ಯದ ಬಗ್ಗೆ ಚಿಂತೆ ಬೇಡ
  • ಕೋಪ ಕಡಿಮೆ ಮಾಡಿಕೊಳ್ಳಿ ಇಲ್ಲದಿದ್ದರೆ ಸಮಸ್ಯೆಯಾಗಬಹುದು
  • ಈ ದಿನ ವ್ಯವಹಾರಬೇಡ
  • ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More