newsfirstkannada.com

ಹೊಸ ದಾಂಪತ್ಯದಲ್ಲಿ ಬಿರುಕು ಸಂಭವ, ಹಣದ ವಿಚಾರಕ್ಕೆ ತೊಂದರೆ-ಇಲ್ಲಿದೆ ಇಂದಿನ ಭವಿಷ್ಯ!

Share :

Published February 8, 2024 at 5:59am

Update February 8, 2024 at 6:02am

    ಯಶಸ್ಸಿನ ಬಯಕೆ-ಹಣ ಹೂಡಿಕೆಯ ಚಿಂತನೆ ಮಾಡಬಹುದು

    ಪ್ರಯಾಣದಿಂದ ತೊಂದರೆ ಆದರೆ ಪ್ರಯಾಣ ಅನಿವಾರ್ಯ

    ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಬುದ್ಧಿವಂತರ ಸಹವಾಸದಿಂದ ಸಂತೋಷವಾಗಬಹುದು
  • ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ
  • ಮನೆಯ ನವೀಕರಣ ವಿಚಾರ ಬರಬಹುದು
  • ಸಾಮಾಜಿಕ ಕೆಲಸಗಳಲ್ಲಿ ಯಶಸ್ಸಿದೆ
  • ಪ್ರಯಾಣದಿಂದ ತೊಂದರೆ ಆದರೆ ಪ್ರಯಾಣ ಅನಿವಾರ್ಯ
  • ಅವಿವಾಹಿತರಿಗೆ ಸಿಹಿಸುದ್ದಿ ಆದರೆ ಅನುಮಾನ ಬೇಡ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಅನಿರೀಕ್ಷಿತ ಸಿಹಿ ಸುದ್ದಿಯಿಂದ ಉಲ್ಲಾಸವಾಗಬಹುದು
  • ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ
  • ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
  • ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಅಥವಾ ಕೆಲಸಕ್ಕೆ ಹೋಗಬೇಡಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಸಮಾಜದಲ್ಲಿ ಜಯಸಾಧಿಸುವುದು ಕಷ್ಟ, ಮಾತಿನಲ್ಲಿ ಗೆಲ್ಲಬೇಕು
  • ನಾಗದೇವತಾ ಆರಾಧನೆ ಮಾಡಿ

ಮಿಥುನ

  • ಆಸೆಗಳಿಗೆ ವಿರುದ್ಧವಾದ ವಾತಾವರಣ ಇರುತ್ತದೆ
  • ಪ್ರೀತಿಸಿದವರಿಂದ ವಂಚನೆಯ ಸೂಚನೆಯಿದೆ
  • ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
  • ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ
  • ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು
  • ಎಲ್ಲಾ ಕಡೆ ಅಪಮಾನದ ಸಾಧ್ಯತೆಯಿದೆ
  • ಮಾರುತಿಯನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸ ಪಠಿಸಿ

ಕಟಕ

  • ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ
  • ಇಂದು ಧೈರ್ಯ ಕಡಿಮೆ ಇರುತ್ತದೆ
  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ
  • ಆಹಾರದಿಂದ ಸಮಸ್ಯೆ ಉಂಟಾಗಬಹುದು
  • ಯಶಸ್ಸಿನ ಬಯಕೆ – ಹಣ ಹೂಡಿಕೆಯ ಚಿಂತನೆ ಮಾಡಬಹುದು
  • ಹೊಸ ವಾಹನ ಖರೀದಿ ಸಾಧ್ಯತೆ ಇದೆ
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮಾನಸಿಕ ನೋವಿನಿಂದ ಬಳಲುತ್ತೀರಿ
  • ನಿಮ್ಮ ಸಮಸ್ಯೆಯನ್ನು ಮನೆ, ಸ್ನೇಹಿತರು ಅಥವಾ ಬಂಧುಗಳಲ್ಲಿ ಹೇಳಿಕೊಳ್ಳಿ
  • ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ ಇದೆ
  • ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬೇಡಿ
  • ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ, ಗೆಲುವು ಕೂಡ ಸಿಗಬಹುದು
  • ತಾಯಿಯ ಪ್ರೀತಿಗೆ ಪಾತ್ರರಾಗಿರಿ

ಕನ್ಯಾ

  • ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನ ಹಾಳು ಮಾಡಬಹುದು
  • ಮಕ್ಕಳಿಗೆ ನ್ಯಾಯ ಒದಗಿಸಬೇಕು
  • ನಿಮ್ಮ ತಿರುಗಾಟ, ಅಲಂಕಾರ ಇತ್ಯಾದಿಗಳಿಗೆ ಕಡಿವಾಣ ಹಾಕಿ
  • ಬಂಧುಗಳಲ್ಲಿ ಅವಮಾನವಾಗಬಹುದು
  • ನಿಮ್ಮ ಸ್ವಭಾವ, ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ ಚಿಂತಿಸಿ
  • ಎಲ್ಲವೂ ಇದ್ದು ನರಳುತ್ತಿರುತ್ತೀರಿ – ನಿಮ್ಮ ಪೂರ್ವ ಜನ್ಮದ ಕರ್ಮ
  • ಲಕ್ಷ್ಮಿನರಸಿಂಹನ ಸಾಧನೆ ಮಾಡಿ

ತುಲಾ

  • ಉತ್ತಮ ಹೆಸರುಗಳಿಸಲು ಸದವಕಾಶ ತಾನಾಗಿಯೇ ಬರುತ್ತದೆ
  • ನಿಮ್ಮ ಶ್ರಮ ಸಾರ್ಥಕವಾದ ಭಾವ ಇರುತ್ತದೆ
  • ಶಿಸ್ತುಬದ್ಧವಾದ ಜೀವನ – ಸಮಾಜದ ಹಿತ ನಿಮ್ಮಿಂದ ಆಗಬಹುದು
  • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
  • ನಂಬಿದವರು ಸಹಾಯ ಮಾಡದಿರಬಹುದು
  • ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ, ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ
  • ನವಗ್ರಹರ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಕುಟುಂಬದ ಸದಸ್ಯರು ಆತಂಕದಲ್ಲಿ ಇರುತ್ತಾರೆ
  • ಅನಗತ್ಯ ಕೆಲಸಗಳಿಂದ ದೂರವಿರಬೇಕು – ದಂಡ ಅಥವಾ ಶಿಕ್ಷೆಗೆ ಅವಕಾಶವಿದೆ
  • ತುಂಬಾ ಖರ್ಚು, ಮಾತಿನಿಂದ ತೊಂದರೆ ಆಗಬಹುದು
  • ಯಾರ ಸಹಾಯವೂ ಇಂದು ದೊರೆಯುವುದಿಲ್ಲ
  • ಸಂಜೆಗೆ ಬೇಸರದಿಂದ ಒಂಟಿತನ ಕಾಡುತ್ತದೆ, ಕೋಪ ಬರಬಹುದು
  • ನಿಮ್ಮ ಪರಿಚಯ ಬಂದುತ್ವ ಎಲ್ಲವೂ ವ್ಯರ್ಥ
  • ತಿರುಪತಿ ವೆಂಕಟೇಶ್ವರನ ಪ್ರಾರ್ಥನೆ ಮಾಡಿ

ಧನುಸ್ಸು

  • ಆರೋಗ್ಯ ಸುಧಾರಿಸುತ್ತದೆ
  • ನಿಮ್ಮ ಆಲಸ್ಯ ದೂರ ಮಾಡಿಕೊಳ್ಳಿ
  • ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ
  • ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು
  • ಕುಟುಂಬದ ಹೆಂಗಸರ ವಿಚಾರದಲ್ಲಿ ಬೇಜಾರಾಗಬಹುದು
  • ಹಣದ ವಿಚಾರಕ್ಕೆ ತೊಂದರೆ ಬೇಸರವಾಗಬಹುದು
  • ಕುಬೇರ ಲಕ್ಷ್ಮಿಯನ್ನ ಅರ್ಚನೆ ಮಾಡಿ

ಮಕರ

  • ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರವಾಗಬಹುದು
  • ನಿಮ್ಮ ಸ್ವಭಾವ ಬದಲಿಸಿಕೊಳ್ಳಿ
  • ಲಾಭ ಅಥವಾ ಹಣ ತಾತ್ಕಾಲಿಕ ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ
  • ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
  • ಇಂದು ವ್ಯವಹಾರ ಛಿದ್ರ, ನಷ್ಟ, ಅವಮಾನ ಎಲ್ಲವ ಇದೆ
  • ಆಸ್ತಿಯ ವಿಚಾರ ಮುಂದೆ ಮಾರಕವಾಗಲಿದೆ
  • ಕುಟುಂಬದ ಮೂಲ ದೇವರನ್ನು ಪ್ರಾರ್ಥನೆ ಮಾಡಿ

ಕುಂಭ

  • ಮನೆಯ ಅಗತ್ಯತೆಗಳನ್ನು ಗಮನಿಸಿ
  • ಇಂದು ಸಾಲದ ವಿಚಾರ ಬೇಡ
  • ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸಿದೆ
  • ಗೌರವ ಇರುವಲ್ಲಿ ಭಾಗಿಗಳಾಗಿ
  • ಪ್ರೇಮ ವಿಚಾರದಲ್ಲಿ ಸಮಾಧಾನ ಇರಬಹುದು
  • ವಿವಾಹ ವಿಚಾರದ ಪ್ರಸ್ತಾಪ ಬೇಡ ನಿರಾಸೆಯಾಗಬಹುದು
  • ಲಕ್ಷ್ಮಿನಾರಾಯಣರ ಅನುಗ್ರಹ ಪಡೆಯಿರಿ

ಮೀನ

  • ಓದು – ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
  • ಮನೆ, ಮನ ಸಂತಸದಿಂದ ಇರುವುದಿಲ್ಲ
  • ಹಳೆಯ ತಪ್ಪು ಪುನರಾವರ್ತನೆ ಆಗಬಹುದು
  • ಅಜೀರ್ಣ ಸಮಸ್ಯೆ ಕಾಡಬಹುದು
  • ಒಬ್ಬರೇ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನ ತಪ್ಪಿಸಿ
  • ಆತ್ಮವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು – ಆತ್ಮವಿಶ್ವಾಸ ಬೆಳಸಿ
  • ಧ್ಯಾನ ಮಾಡಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ದಾಂಪತ್ಯದಲ್ಲಿ ಬಿರುಕು ಸಂಭವ, ಹಣದ ವಿಚಾರಕ್ಕೆ ತೊಂದರೆ-ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

    ಯಶಸ್ಸಿನ ಬಯಕೆ-ಹಣ ಹೂಡಿಕೆಯ ಚಿಂತನೆ ಮಾಡಬಹುದು

    ಪ್ರಯಾಣದಿಂದ ತೊಂದರೆ ಆದರೆ ಪ್ರಯಾಣ ಅನಿವಾರ್ಯ

    ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಬುದ್ಧಿವಂತರ ಸಹವಾಸದಿಂದ ಸಂತೋಷವಾಗಬಹುದು
  • ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ
  • ಮನೆಯ ನವೀಕರಣ ವಿಚಾರ ಬರಬಹುದು
  • ಸಾಮಾಜಿಕ ಕೆಲಸಗಳಲ್ಲಿ ಯಶಸ್ಸಿದೆ
  • ಪ್ರಯಾಣದಿಂದ ತೊಂದರೆ ಆದರೆ ಪ್ರಯಾಣ ಅನಿವಾರ್ಯ
  • ಅವಿವಾಹಿತರಿಗೆ ಸಿಹಿಸುದ್ದಿ ಆದರೆ ಅನುಮಾನ ಬೇಡ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಅನಿರೀಕ್ಷಿತ ಸಿಹಿ ಸುದ್ದಿಯಿಂದ ಉಲ್ಲಾಸವಾಗಬಹುದು
  • ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ
  • ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
  • ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಅಥವಾ ಕೆಲಸಕ್ಕೆ ಹೋಗಬೇಡಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಸಮಾಜದಲ್ಲಿ ಜಯಸಾಧಿಸುವುದು ಕಷ್ಟ, ಮಾತಿನಲ್ಲಿ ಗೆಲ್ಲಬೇಕು
  • ನಾಗದೇವತಾ ಆರಾಧನೆ ಮಾಡಿ

ಮಿಥುನ

  • ಆಸೆಗಳಿಗೆ ವಿರುದ್ಧವಾದ ವಾತಾವರಣ ಇರುತ್ತದೆ
  • ಪ್ರೀತಿಸಿದವರಿಂದ ವಂಚನೆಯ ಸೂಚನೆಯಿದೆ
  • ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
  • ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ
  • ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು
  • ಎಲ್ಲಾ ಕಡೆ ಅಪಮಾನದ ಸಾಧ್ಯತೆಯಿದೆ
  • ಮಾರುತಿಯನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸ ಪಠಿಸಿ

ಕಟಕ

  • ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ
  • ಇಂದು ಧೈರ್ಯ ಕಡಿಮೆ ಇರುತ್ತದೆ
  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ
  • ಆಹಾರದಿಂದ ಸಮಸ್ಯೆ ಉಂಟಾಗಬಹುದು
  • ಯಶಸ್ಸಿನ ಬಯಕೆ – ಹಣ ಹೂಡಿಕೆಯ ಚಿಂತನೆ ಮಾಡಬಹುದು
  • ಹೊಸ ವಾಹನ ಖರೀದಿ ಸಾಧ್ಯತೆ ಇದೆ
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ಸಿಂಹ

  • ಮಾನಸಿಕ ನೋವಿನಿಂದ ಬಳಲುತ್ತೀರಿ
  • ನಿಮ್ಮ ಸಮಸ್ಯೆಯನ್ನು ಮನೆ, ಸ್ನೇಹಿತರು ಅಥವಾ ಬಂಧುಗಳಲ್ಲಿ ಹೇಳಿಕೊಳ್ಳಿ
  • ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ ಇದೆ
  • ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬೇಡಿ
  • ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ, ಗೆಲುವು ಕೂಡ ಸಿಗಬಹುದು
  • ತಾಯಿಯ ಪ್ರೀತಿಗೆ ಪಾತ್ರರಾಗಿರಿ

ಕನ್ಯಾ

  • ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನ ಹಾಳು ಮಾಡಬಹುದು
  • ಮಕ್ಕಳಿಗೆ ನ್ಯಾಯ ಒದಗಿಸಬೇಕು
  • ನಿಮ್ಮ ತಿರುಗಾಟ, ಅಲಂಕಾರ ಇತ್ಯಾದಿಗಳಿಗೆ ಕಡಿವಾಣ ಹಾಕಿ
  • ಬಂಧುಗಳಲ್ಲಿ ಅವಮಾನವಾಗಬಹುದು
  • ನಿಮ್ಮ ಸ್ವಭಾವ, ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ ಚಿಂತಿಸಿ
  • ಎಲ್ಲವೂ ಇದ್ದು ನರಳುತ್ತಿರುತ್ತೀರಿ – ನಿಮ್ಮ ಪೂರ್ವ ಜನ್ಮದ ಕರ್ಮ
  • ಲಕ್ಷ್ಮಿನರಸಿಂಹನ ಸಾಧನೆ ಮಾಡಿ

ತುಲಾ

  • ಉತ್ತಮ ಹೆಸರುಗಳಿಸಲು ಸದವಕಾಶ ತಾನಾಗಿಯೇ ಬರುತ್ತದೆ
  • ನಿಮ್ಮ ಶ್ರಮ ಸಾರ್ಥಕವಾದ ಭಾವ ಇರುತ್ತದೆ
  • ಶಿಸ್ತುಬದ್ಧವಾದ ಜೀವನ – ಸಮಾಜದ ಹಿತ ನಿಮ್ಮಿಂದ ಆಗಬಹುದು
  • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
  • ನಂಬಿದವರು ಸಹಾಯ ಮಾಡದಿರಬಹುದು
  • ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ, ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ
  • ನವಗ್ರಹರ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಕುಟುಂಬದ ಸದಸ್ಯರು ಆತಂಕದಲ್ಲಿ ಇರುತ್ತಾರೆ
  • ಅನಗತ್ಯ ಕೆಲಸಗಳಿಂದ ದೂರವಿರಬೇಕು – ದಂಡ ಅಥವಾ ಶಿಕ್ಷೆಗೆ ಅವಕಾಶವಿದೆ
  • ತುಂಬಾ ಖರ್ಚು, ಮಾತಿನಿಂದ ತೊಂದರೆ ಆಗಬಹುದು
  • ಯಾರ ಸಹಾಯವೂ ಇಂದು ದೊರೆಯುವುದಿಲ್ಲ
  • ಸಂಜೆಗೆ ಬೇಸರದಿಂದ ಒಂಟಿತನ ಕಾಡುತ್ತದೆ, ಕೋಪ ಬರಬಹುದು
  • ನಿಮ್ಮ ಪರಿಚಯ ಬಂದುತ್ವ ಎಲ್ಲವೂ ವ್ಯರ್ಥ
  • ತಿರುಪತಿ ವೆಂಕಟೇಶ್ವರನ ಪ್ರಾರ್ಥನೆ ಮಾಡಿ

ಧನುಸ್ಸು

  • ಆರೋಗ್ಯ ಸುಧಾರಿಸುತ್ತದೆ
  • ನಿಮ್ಮ ಆಲಸ್ಯ ದೂರ ಮಾಡಿಕೊಳ್ಳಿ
  • ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ
  • ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು
  • ಕುಟುಂಬದ ಹೆಂಗಸರ ವಿಚಾರದಲ್ಲಿ ಬೇಜಾರಾಗಬಹುದು
  • ಹಣದ ವಿಚಾರಕ್ಕೆ ತೊಂದರೆ ಬೇಸರವಾಗಬಹುದು
  • ಕುಬೇರ ಲಕ್ಷ್ಮಿಯನ್ನ ಅರ್ಚನೆ ಮಾಡಿ

ಮಕರ

  • ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರವಾಗಬಹುದು
  • ನಿಮ್ಮ ಸ್ವಭಾವ ಬದಲಿಸಿಕೊಳ್ಳಿ
  • ಲಾಭ ಅಥವಾ ಹಣ ತಾತ್ಕಾಲಿಕ ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ
  • ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
  • ಇಂದು ವ್ಯವಹಾರ ಛಿದ್ರ, ನಷ್ಟ, ಅವಮಾನ ಎಲ್ಲವ ಇದೆ
  • ಆಸ್ತಿಯ ವಿಚಾರ ಮುಂದೆ ಮಾರಕವಾಗಲಿದೆ
  • ಕುಟುಂಬದ ಮೂಲ ದೇವರನ್ನು ಪ್ರಾರ್ಥನೆ ಮಾಡಿ

ಕುಂಭ

  • ಮನೆಯ ಅಗತ್ಯತೆಗಳನ್ನು ಗಮನಿಸಿ
  • ಇಂದು ಸಾಲದ ವಿಚಾರ ಬೇಡ
  • ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸಿದೆ
  • ಗೌರವ ಇರುವಲ್ಲಿ ಭಾಗಿಗಳಾಗಿ
  • ಪ್ರೇಮ ವಿಚಾರದಲ್ಲಿ ಸಮಾಧಾನ ಇರಬಹುದು
  • ವಿವಾಹ ವಿಚಾರದ ಪ್ರಸ್ತಾಪ ಬೇಡ ನಿರಾಸೆಯಾಗಬಹುದು
  • ಲಕ್ಷ್ಮಿನಾರಾಯಣರ ಅನುಗ್ರಹ ಪಡೆಯಿರಿ

ಮೀನ

  • ಓದು – ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
  • ಮನೆ, ಮನ ಸಂತಸದಿಂದ ಇರುವುದಿಲ್ಲ
  • ಹಳೆಯ ತಪ್ಪು ಪುನರಾವರ್ತನೆ ಆಗಬಹುದು
  • ಅಜೀರ್ಣ ಸಮಸ್ಯೆ ಕಾಡಬಹುದು
  • ಒಬ್ಬರೇ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನ ತಪ್ಪಿಸಿ
  • ಆತ್ಮವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು – ಆತ್ಮವಿಶ್ವಾಸ ಬೆಳಸಿ
  • ಧ್ಯಾನ ಮಾಡಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More