newsfirstkannada.com

ಹಣದ ವಿಚಾರದಲ್ಲಿ ಮನಸ್ತಾಪ, ಪ್ರೇಮಿಗಳಿಗೆ ಇವತ್ತು ಶುಭದಿನ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ..!

Share :

Published January 15, 2024 at 5:49am

    ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮನ್ನ ದ್ವೇಷಿಸುವವರು ಹೆಚ್ಚು

    ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇರಲಿ

    ಪಿತ್ರಾರ್ಜಿತ ಆಸ್ತಿಯಿಂದ ಲಾಭ ಅಥವಾ ಹಣ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ನೌಕರಿ ಅಥವಾ ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
  • ನಿಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ
  • ಯಶಸ್ಸು ಹಾಗೂ ತೃಪ್ತಿ ಇರುವ ದಿನ
  • ವ್ಯಾಪಾರ ಅಥವಾ ವ್ಯವಹಾರ ದೃಷ್ಟಿಯಿಂದ ಪ್ರವಾಸ ಕೈಗೊಳ್ಳಬಹುದು
  • ಆರ್ಥಿಕ ಅನುಕೂಲತೆಗಳಿರುವ ದಿನ
  • ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ಯಶಸ್ಸು ಸಿಗುವ ದಿನ
  • ವ್ಯಾಪಾರಸ್ಥರಿಗೆ ಶುಭ ಲಾಭವಿದೆ
  • ಪಿತ್ರಾರ್ಜೀತ ಆಸ್ತಿಯಿಂದ ಲಾಭ ಅಥವಾ ಹಣ ಲಾಭವಿದೆ
  • ಮಾನಸಿಕ ತೃಪ್ತಿರುವ ದಿನ
  • ಇಂದು ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
  • ಹಳೆಯ ಗೊಂದಲಗಳಿಗೆ ಎಂದು ತೆರೆ ಬೀಳಬಹುದು
  • ಕುಲದೇವತ ಆರಾಧನೆ ಮಾಡಿ

ಮಿಥುನ

  • ನಿಯಮಿತ ಆದಾಯದ ಬಗ್ಗೆ ಗಮನಿಸಿ
  • ಇಂದು ಅಧಿಕಾರ, ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುವುದಿಲ್ಲ
  • ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇರಲಿ
  • ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು
  • ರಾಜಕೀಯ ವಿಚಾರದಲ್ಲಿ ಹಿನ್ನಡೆ ಉಂಟಾಗಬಹುದು
  • ಇಂದು ರಾಜಕಾರಣಿಗಳಿಗೆ ಅಪಯಶಸ್ಸು
  • ಆಂಜನೇಯನ ಅನುಗ್ರಹ ಪಡೆಯಿರಿ

ಕಟಕ

  • ಇಂದು ಕೋಪ ಕಡಿಮೆ ಮಾಡಿಕೊಳ್ಳಿ
  • ಇಂದು ನಿಮ್ಮ ತಾಳ್ಮೆಯ ಪರೀಕ್ಷೆಯ ದಿನ
  • ಮಕ್ಕಳು ಅನುಚಿತವಾಗಿ ವರ್ತಿಸಬಹುದು
  • ನಿಮ್ಮ ಹಿತೈಷಿಗಳಿಂದ ಯಾವುದೇ ಅನುಕೂಲವಿಲ್ಲ
  • ನಿಮ್ಮ ಕೆಲಸಗಳಲ್ಲಿ ತಪ್ಪನ್ನ ಹುಡುಕುವ ದಿನ
  • ಕಾರ್ಯ ಅಥವಾ ವೃತ್ತಿಯ ಮೇಲೆ ಹೆಚ್ಚು ಗಮನಹರಿಸಿ
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ಸಿಂಹ

  • ಇಂದು ವ್ಯವಹಾರಿಕವಾಗಿ ಗಾಂಭೀರ್ಯದಿಂದ ಇರುತ್ತೀರಿ
  • ಯೋಜನೆಯಂತೆ ಎಲ್ಲ ಕೆಲಸಗಳು ನಡೆಯುತ್ತವೆ
  • ನಿಮ್ಮ ಸಹಾಯಕರು ತುಂಬಾ ಪ್ರಾಮಾಣಿಕವಾಗಿರುತ್ತಾರೆ
  • ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರಬೇಕು
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬಹುದು
  • ದಾಂಪತ್ಯದಲ್ಲಿ ಸಾಮರಸ್ಯ ಶುಭವಿದೆ
  • ಇಷ್ಟದೇವತಾ ಆರಾಧನೆ ಮಾಡಿ

ಕನ್ಯಾ

  • ಕುಟುಂಬದಲ್ಲಿ ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗಬಹುದು
  • ಮಾನಸಿಕ ತೊಂದರೆ ದೂರವಾಗಬಹುದು
  • ನಿಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ
  • ಬೇರೆಯವರಿಗೆ ಸಹಾಯ ಮಾಡಿ ಪುಣ್ಯ ಸಂಪಾದಿಸಿ
  • ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತೀರಿ
  • ಅನಗತ್ಯ ಮಾತು ಬೇಡ, ಉತ್ತಮವಾದ ಕೆಲಸ ಮಾಡಿ
  • ಮಾರುತಿಯನ್ನ ಪ್ರಾರ್ತನೆ ಮಾಡಿ

ತುಲಾ

  • ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮನ್ನ ದ್ವೇಷಿಸುವವರು ಹೆಚ್ಚು
  • ಜನರಿಗೆ ವಿರುದ್ಧವಾದ ಕೆಲಸ ಬೇಡ
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಅಧಿಕಾರ, ಸ್ಥಾನದ ದುರುಪಯೋಗ ಬೇಡ
  • ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ನಡೆಸಬಹುದು
  • ಹಣದ ತೊಂದರೆ ಇಲ್ಲ ಶುಭವಿದೆ
  • ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನಗತ್ಯ ಯಾವ ಬದಲಾವಣೆಯು ಬೇಡ
  • ನಿಮ್ಮ ಸಹಾಯ ವಿನಾಕಾರಣ ವ್ಯಕ್ತವಾಗಬಹುದು
  • ನಿಮ್ಮ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತವಾಗಿರಿ
  • ಕೌಟುಂಬಿಕ ಜಗಳ ಅಥವಾ ಮನಸ್ತಾಪವಾಗಬಹುದು
  • ವ್ಯಾಪಾರದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ
  • ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನ
  • ಶ್ರೀರಾಮನನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಉದ್ಯೋಗದಲ್ಲಿ ಬದಲಾವಣೆ ಇದೆ
  • ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನದಿಂದ ಪ್ರಯೋಜನವಾಗಬಹುದು
  • ದಿನದ ಹೆಚ್ಚಿನ ಭಾಗ ನಿಮಗೆ ಅನುಕೂಲಕರವಾಗಿದೆ
  • ಪ್ರೇಮಿಗಳಿಗೆ ಉತ್ತಮ ದಿನ
  • ನಿಮ್ಮ ಸರಿಯಾದ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗುತ್ತಾರೆ
  • ವಿದ್ಯಾರ್ಥಿಗಳಿಗೆ ಸಹಾಯ ದೊರಕಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
  • ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಬಹುದು
  • ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಬೇಡ
  • ಹಳೆಯ ತಪ್ಪಿನ ಅರಿವಾಗುತ್ತದೆ
  • ಸ್ವಯಂ ಪ್ರೇರಣೆಯಿಂದ ಮನಸ್ಸನ್ನು ಕೇಂದ್ರೀಕರಿಸಬೇಕು
  • ಸ್ನೇಹಿತರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಉಂಟಾಗಬಹುದು
  • ದುರ್ಗಾದೇವಿ ಆರಾಧನೆ ಮಾಡಿ

ಕುಂಭ

  • ದಾಂಪತ್ಯದಲ್ಲಿ ಪ್ರಯತ್ನಪೂರ್ವಕವಾಗಿಯಾದರೂ ಅನ್ಯೋನ್ಯತೆ ಕಾಪಾಡಿಕೊಳ್ಳಿ
  • ಆರಾಮದಿಂದ ದಿನ ಕಳೆಯಲು ಯತ್ನಿಸಬಹುದು
  • ಕುಟುಂಬದವರ ಸಹಕಾರ ಇರುತ್ತದೆ
  • ಪೂರ್ಣ ಉತ್ಸಾಹದಿಂದ ಜವಾಬ್ದಾರಿಗಳನ್ನು ಪೂರೈಸಬಹುದು
  • ಆರೋಗ್ಯವಾಗಿ ತೊಂದರೆ ಇಲ್ಲ
  • ಹಣದ ವಿಚಾರವಾಗಿ ಗೊಂದಲ ಮನಸ್ತಾಪಗಳಾಗುತ್ತವೆ
  • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಕೆಲಸ ನಿಮಗೆ ತೃಪ್ತಿ ಕೊಡುವುದಿಲ್ಲ
  • ಕೆಲವು ಕೆಲಸಗಳು ನಿಧಾನವಾಗಿ ಪೂರ್ಣವಾಗಬಹುದು
  • ಹಳೆಯ ತಪ್ಪಿನಿಂದ ಬೇಸರ
  • ನಿಮ್ಮ ಜವಾಬ್ದಾರಿಗಳ ಬಗ್ಗೆ ಚಿಂತಿಸಿ
  • ನಿಮ್ಮ ಆರೋಗ್ಯ ಗಮನಿಸಿ ತಾತ್ಸಾರ ಮಾಡಬೇಡಿ
  • ವ್ಯವಹಾರ ಅಥವಾ ಹಣಕಾಸು ಮಾಮೂಲಿನಂತೆ ನಡೆಯುತ್ತದೆ
  • ಅಮೃತ ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ವಿಚಾರದಲ್ಲಿ ಮನಸ್ತಾಪ, ಪ್ರೇಮಿಗಳಿಗೆ ಇವತ್ತು ಶುಭದಿನ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ..!

https://newsfirstlive.com/wp-content/uploads/2023/08/rashi-bhavishya-25.jpg

    ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮನ್ನ ದ್ವೇಷಿಸುವವರು ಹೆಚ್ಚು

    ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇರಲಿ

    ಪಿತ್ರಾರ್ಜಿತ ಆಸ್ತಿಯಿಂದ ಲಾಭ ಅಥವಾ ಹಣ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ನೌಕರಿ ಅಥವಾ ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
  • ನಿಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ
  • ಯಶಸ್ಸು ಹಾಗೂ ತೃಪ್ತಿ ಇರುವ ದಿನ
  • ವ್ಯಾಪಾರ ಅಥವಾ ವ್ಯವಹಾರ ದೃಷ್ಟಿಯಿಂದ ಪ್ರವಾಸ ಕೈಗೊಳ್ಳಬಹುದು
  • ಆರ್ಥಿಕ ಅನುಕೂಲತೆಗಳಿರುವ ದಿನ
  • ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ಯಶಸ್ಸು ಸಿಗುವ ದಿನ
  • ವ್ಯಾಪಾರಸ್ಥರಿಗೆ ಶುಭ ಲಾಭವಿದೆ
  • ಪಿತ್ರಾರ್ಜೀತ ಆಸ್ತಿಯಿಂದ ಲಾಭ ಅಥವಾ ಹಣ ಲಾಭವಿದೆ
  • ಮಾನಸಿಕ ತೃಪ್ತಿರುವ ದಿನ
  • ಇಂದು ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
  • ಹಳೆಯ ಗೊಂದಲಗಳಿಗೆ ಎಂದು ತೆರೆ ಬೀಳಬಹುದು
  • ಕುಲದೇವತ ಆರಾಧನೆ ಮಾಡಿ

ಮಿಥುನ

  • ನಿಯಮಿತ ಆದಾಯದ ಬಗ್ಗೆ ಗಮನಿಸಿ
  • ಇಂದು ಅಧಿಕಾರ, ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುವುದಿಲ್ಲ
  • ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇರಲಿ
  • ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು
  • ರಾಜಕೀಯ ವಿಚಾರದಲ್ಲಿ ಹಿನ್ನಡೆ ಉಂಟಾಗಬಹುದು
  • ಇಂದು ರಾಜಕಾರಣಿಗಳಿಗೆ ಅಪಯಶಸ್ಸು
  • ಆಂಜನೇಯನ ಅನುಗ್ರಹ ಪಡೆಯಿರಿ

ಕಟಕ

  • ಇಂದು ಕೋಪ ಕಡಿಮೆ ಮಾಡಿಕೊಳ್ಳಿ
  • ಇಂದು ನಿಮ್ಮ ತಾಳ್ಮೆಯ ಪರೀಕ್ಷೆಯ ದಿನ
  • ಮಕ್ಕಳು ಅನುಚಿತವಾಗಿ ವರ್ತಿಸಬಹುದು
  • ನಿಮ್ಮ ಹಿತೈಷಿಗಳಿಂದ ಯಾವುದೇ ಅನುಕೂಲವಿಲ್ಲ
  • ನಿಮ್ಮ ಕೆಲಸಗಳಲ್ಲಿ ತಪ್ಪನ್ನ ಹುಡುಕುವ ದಿನ
  • ಕಾರ್ಯ ಅಥವಾ ವೃತ್ತಿಯ ಮೇಲೆ ಹೆಚ್ಚು ಗಮನಹರಿಸಿ
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ಸಿಂಹ

  • ಇಂದು ವ್ಯವಹಾರಿಕವಾಗಿ ಗಾಂಭೀರ್ಯದಿಂದ ಇರುತ್ತೀರಿ
  • ಯೋಜನೆಯಂತೆ ಎಲ್ಲ ಕೆಲಸಗಳು ನಡೆಯುತ್ತವೆ
  • ನಿಮ್ಮ ಸಹಾಯಕರು ತುಂಬಾ ಪ್ರಾಮಾಣಿಕವಾಗಿರುತ್ತಾರೆ
  • ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರಬೇಕು
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬಹುದು
  • ದಾಂಪತ್ಯದಲ್ಲಿ ಸಾಮರಸ್ಯ ಶುಭವಿದೆ
  • ಇಷ್ಟದೇವತಾ ಆರಾಧನೆ ಮಾಡಿ

ಕನ್ಯಾ

  • ಕುಟುಂಬದಲ್ಲಿ ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗಬಹುದು
  • ಮಾನಸಿಕ ತೊಂದರೆ ದೂರವಾಗಬಹುದು
  • ನಿಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ
  • ಬೇರೆಯವರಿಗೆ ಸಹಾಯ ಮಾಡಿ ಪುಣ್ಯ ಸಂಪಾದಿಸಿ
  • ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತೀರಿ
  • ಅನಗತ್ಯ ಮಾತು ಬೇಡ, ಉತ್ತಮವಾದ ಕೆಲಸ ಮಾಡಿ
  • ಮಾರುತಿಯನ್ನ ಪ್ರಾರ್ತನೆ ಮಾಡಿ

ತುಲಾ

  • ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮನ್ನ ದ್ವೇಷಿಸುವವರು ಹೆಚ್ಚು
  • ಜನರಿಗೆ ವಿರುದ್ಧವಾದ ಕೆಲಸ ಬೇಡ
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಅಧಿಕಾರ, ಸ್ಥಾನದ ದುರುಪಯೋಗ ಬೇಡ
  • ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ನಡೆಸಬಹುದು
  • ಹಣದ ತೊಂದರೆ ಇಲ್ಲ ಶುಭವಿದೆ
  • ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನಗತ್ಯ ಯಾವ ಬದಲಾವಣೆಯು ಬೇಡ
  • ನಿಮ್ಮ ಸಹಾಯ ವಿನಾಕಾರಣ ವ್ಯಕ್ತವಾಗಬಹುದು
  • ನಿಮ್ಮ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತವಾಗಿರಿ
  • ಕೌಟುಂಬಿಕ ಜಗಳ ಅಥವಾ ಮನಸ್ತಾಪವಾಗಬಹುದು
  • ವ್ಯಾಪಾರದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ
  • ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನ
  • ಶ್ರೀರಾಮನನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಉದ್ಯೋಗದಲ್ಲಿ ಬದಲಾವಣೆ ಇದೆ
  • ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನದಿಂದ ಪ್ರಯೋಜನವಾಗಬಹುದು
  • ದಿನದ ಹೆಚ್ಚಿನ ಭಾಗ ನಿಮಗೆ ಅನುಕೂಲಕರವಾಗಿದೆ
  • ಪ್ರೇಮಿಗಳಿಗೆ ಉತ್ತಮ ದಿನ
  • ನಿಮ್ಮ ಸರಿಯಾದ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗುತ್ತಾರೆ
  • ವಿದ್ಯಾರ್ಥಿಗಳಿಗೆ ಸಹಾಯ ದೊರಕಬಹುದು
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
  • ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಬಹುದು
  • ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಬೇಡ
  • ಹಳೆಯ ತಪ್ಪಿನ ಅರಿವಾಗುತ್ತದೆ
  • ಸ್ವಯಂ ಪ್ರೇರಣೆಯಿಂದ ಮನಸ್ಸನ್ನು ಕೇಂದ್ರೀಕರಿಸಬೇಕು
  • ಸ್ನೇಹಿತರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಉಂಟಾಗಬಹುದು
  • ದುರ್ಗಾದೇವಿ ಆರಾಧನೆ ಮಾಡಿ

ಕುಂಭ

  • ದಾಂಪತ್ಯದಲ್ಲಿ ಪ್ರಯತ್ನಪೂರ್ವಕವಾಗಿಯಾದರೂ ಅನ್ಯೋನ್ಯತೆ ಕಾಪಾಡಿಕೊಳ್ಳಿ
  • ಆರಾಮದಿಂದ ದಿನ ಕಳೆಯಲು ಯತ್ನಿಸಬಹುದು
  • ಕುಟುಂಬದವರ ಸಹಕಾರ ಇರುತ್ತದೆ
  • ಪೂರ್ಣ ಉತ್ಸಾಹದಿಂದ ಜವಾಬ್ದಾರಿಗಳನ್ನು ಪೂರೈಸಬಹುದು
  • ಆರೋಗ್ಯವಾಗಿ ತೊಂದರೆ ಇಲ್ಲ
  • ಹಣದ ವಿಚಾರವಾಗಿ ಗೊಂದಲ ಮನಸ್ತಾಪಗಳಾಗುತ್ತವೆ
  • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಕೆಲಸ ನಿಮಗೆ ತೃಪ್ತಿ ಕೊಡುವುದಿಲ್ಲ
  • ಕೆಲವು ಕೆಲಸಗಳು ನಿಧಾನವಾಗಿ ಪೂರ್ಣವಾಗಬಹುದು
  • ಹಳೆಯ ತಪ್ಪಿನಿಂದ ಬೇಸರ
  • ನಿಮ್ಮ ಜವಾಬ್ದಾರಿಗಳ ಬಗ್ಗೆ ಚಿಂತಿಸಿ
  • ನಿಮ್ಮ ಆರೋಗ್ಯ ಗಮನಿಸಿ ತಾತ್ಸಾರ ಮಾಡಬೇಡಿ
  • ವ್ಯವಹಾರ ಅಥವಾ ಹಣಕಾಸು ಮಾಮೂಲಿನಂತೆ ನಡೆಯುತ್ತದೆ
  • ಅಮೃತ ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More