newsfirstkannada.com

ಅಧಿಕ ಧನ ಲಾಭ; ವ್ಯಾಪರಸ್ಥರಿಗೆ ಅನಾಮಿಕರಿಂದ ಭಾರೀ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

Share :

Published January 18, 2024 at 6:00am

    ಸ್ನೇಹಿತರ ಅಥವಾ ಬಂಧುಗಳ ನಿಕಟ ಸಂಪರ್ಕವಿರಲಿ

    ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭ

    ಮನಸ್ಸಿನಲ್ಲಿ ಅಹಿತಕರ ವಿಷಯದ ಆತಂಕವಿರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಆದಾಯದ ಮೂಲ ಹೆಚ್ಚಾಗಿ ಸಂತೋಷವಾಗಬಹುದು
  • ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ವಿರೋಧಿಗಳಿಂದ ಕುಟುಂಬಕ್ಕೆ ತೊಂದರೆ ಇದೆ
  • ಸ್ನೇಹಿತರೆ ಬೆಂಬಲ ಸಕಾಲಕ್ಕೆ ಸಿಗುವುದಿಲ್ಲ
  • ಕೆಲವು ರೋಮಾಂಚಕ ಅನುಭವ ಆಗಬಹುದು
  • ಇಂದು ನಿಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿ
  • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ವಿದ್ಯಾರ್ಥಿಗಳು ತುಂಬಾ ಏಕಾಗ್ರತೆವಹಿಸಬೇಕು
  • ಅವಿವಾಹಿತರಿಗೆ ವಿವಾಹ ನಿಶ್ಚಯ ಸಾಧ್ಯತೆ ಇದೆ
  • ಈ ದಿನ ಉನ್ನತ ಅಧಿಕಾರಿಗಳಿಗೆ ಶುಭವಿದೆ
  • ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭ
  • ಅಧಿಕೃತ ಪ್ರವಾಸ ರದ್ದಾಗಬಹುದು
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸಹೋದ್ಯೋಗಿಗಳ ಸಹಕಾರದಿಂದ ಮನಸ್ಸಿಗೆ ನೆಮ್ಮದಿ
  • ಮನೆಯಿಂದ ದೂರವಿರುವವರಿಗೆ ಅಶುಭ ವಾರ್ತೆ
  • ವಿಶ್ರಾಂತಿಯ ಅವಶ್ಯಕತೆ ಕಾಡಲಿದೆ
  • ಮನಸ್ಸಿನಲ್ಲಿ ಅಹಿತಕರ ವಿಷಯದ ಆತಂಕವಿರಲಿದೆ
  • ಮಾನಸಿಕವಾಗಿ ದೃಢವಾಗಿರಿ ಭಯಬೇಡ
  • ಮಕ್ಕಳ ಬಗ್ಗೆ ಗಮನಹರಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ದಿನಚರಿಯನ್ನು ಸರಿಯಾಗಿ ಚಿತ್ರಿಸಿಕೊಳ್ಳಿ
  • ಇಂದು ವಿಚಿತ್ರ ದಿನವಾಗಿ ಪರಿಣಮಿಸಬಹುದು
  • ರಾಜಕೀಯ ದೂಷಣೆ ಅಥವಾ ವಿರೋಧದಿಂದ ದೂರವಿರಿ
  • ಆತ್ಮೀಯರ ಸಹಾಯದ ಅಗತ್ಯವಿರುತ್ತದೆ
  • ಸ್ನೇಹಿತರ ಅಥವಾ ಬಂಧುಗಳ ನಿಕಟ ಸಂಪರ್ಕವಿರಲಿ
  • ವಿರೋಧಿಗಳು ನಿಮ್ಮ ಜೊತೆ ಸೇರಲು ಬಯಸಬಹುದು ತೊಂದರೆಯಿದೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ಸಮಾಧಾನ ಸಿಗಲಿದೆ
  • ಹಿರಿಯರು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ
  • ಇಂದು ಯಶಸ್ಸಿನ ದಿನ
  • ನಕಾರಾತ್ಮಕ ಆಲೋಚನೆಗಳು ಬೇಡ
  • ಪ್ರೇಮಿಗಳು ವಿನಾಕಾರಣ ಜಗಳ ಮಾಡಿಕೊಳ್ಳಬೇಡಿ
  • ಅನುಭವಿಗಳ ಅಥವಾ ಹಿರೀಕರ ಸಹವಾಸ ಮಾಡಿ
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಮೃದುವಾಗಿ ವರ್ತಿಸಿ
  • ನಮ್ಮ ನಡವಳಿಕೆಯಿಂದ ಹಲವಾರು ಜನ ದೂರವಾಗಬಹುದು
  • ನಿಮ್ಮ ಕೆಲಸದಲ್ಲಿ ಪಾರದರ್ಶಕತೆಯಿರಲಿ
  • ವ್ಯವಹಾರದ ದೃಷ್ಟಿಯಿಂದ ಹಿನ್ನಡೆಯಾಗಬಹುದು
  • ಅನಗತ್ಯ ವಿಚಾರದಲ್ಲಿ ಮಗ್ನರಾಗಿ ಜವಾಬ್ದಾರಿ ಮರೆಯಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಪ್ರತಿಭೆಯಿಂದ ಗೌರವ ಹೆಚ್ಚಾಗಲಿದೆ
  • ರಾಜಕೀಯ ವ್ಯಕ್ತಿಗಳಿಗೆ ಮುಂದಿನ ದಾರಿ ಸುಗಮವಾಗಲಿದೆ
  • ವಿನಾಕಾರಣ ವಿವಾದಗಳು ಬೇಡ
  • ಆದಾಯ ಚೆನ್ನಾಗಿದೆ ಖರ್ಚು ಮಿತವಾಗಿರಲಿ
  • ನಿಮ್ಮ ಮಾತು ನಡೆ ಎರಡೂ ಬೇರೆಯವರಿಗೆ ಮಾರ್ಗದರ್ಶನವಾಗಲಿ
  • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಾಪಾರ ಅಥವಾ ಖರೀದಿಯಲ್ಲಿ ಮೋಸವಾಗಬಹುದು
  • ಕೆಲಸದ ಸ್ಥಳದಲ್ಲಿ ಅವಮಾನವಾಗಬಹುದು
  • ನಿಮ್ಮ ಆಲೋಚನೆಗಳು ಮುಕ್ತವಾಗಿ ಚರ್ಚೆಯಾಗಲಿ
  • ಇಂದು ಸಾಲದ ವಿಚಾರಬೇಡ
  • ಆರೋಗ್ಯದ ಬಗ್ಗೆ ಚಿಂತನೆಯಿರಲಿ
  • ಮೃತ್ಯುಂಜಯನನ್ನು ಜಪ ಮಾಡಿ

ಧನುಸ್ಸು

  • ನಿಮ್ಮ ವೈಯಕ್ತಿಕ ಕೆಲಸಗಳಿಗೆ ಶುಭವಿದೆ
  • ಬೇರೆಯವರ ವಿಚಾರ ಬೇಡ
  • ಇಂದು ಮಕ್ಕಳಿಂದ ಶುಭವಾರ್ತೆ ಸಿಗಲಿದೆ
  • ಸಮಯಕ್ಕೆ ಹೆಚ್ಚಿನ ಬೆಲೆ ಕೊಡಿ ಗೌರವವಿದೆ
  • ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಮಾನಸಿಕವಾಗಿ ಸಮಾಧಾನವಿರಲಿದೆ
  • ಶಾರದೆಯನ್ನು ಪ್ರಾರ್ಥನೆ ಮಾಡಿ

ಮಕರ

  • ಹಣದ ಸಮಸ್ಯೆ ಕಾಡಬಹುದು
  • ಇಂದು ದೊಡ್ಡವರು , ಅಧಿಕಾರಿಗಳು ನಿಮ್ಮನ್ನ ನಂಬೋದಿಲ್ಲ
  • ನಿಮ್ಮ ಕೆಲಸದ ಗುಣಮಟ್ಟಕ್ಕೆ ಆದ್ಯತೆ ಕೊಡಿ
  • ಶತ್ರುಗಳಿಂದ ವಿರೋಧಿಗಳಿಂದ ತೊಂದರೆ ಸಂಭವ
  • ಸ್ನೇಹಿತರ ಸಹಾಯ ಬೇಕಾಗಬಹುದು
  • ಮನೆಯಲ್ಲಿ ಅನ್ಯೋನ್ಯತೆ ಇರಲಿ
  • ತಾಪಸ ಮನ್ಯುವಿನ ಆರಾಧನೆ ಮಾಡಿ

ಕುಂಭ

  • ಸಾರ್ವಜನಿಕ ಕೆಲಸದಲ್ಲಿ ಭಾಗಿಯಾಗಬಹುದು
  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
  • ನಿಮ್ಮ ಕೆಲಸ ಪ್ರಶಂಸನೀಯವಾಗಿರುತ್ತದೆ
  • ಮನಸ್ಸು ಬದಲಾಯಿಸಬೇಡಿ ಏಕಾಗ್ರತೆಯಿರಲಿ
  • ನಿಮ್ಮ ಧೃಢ ನಿರ್ಧಾರದಿಂದ ನಿಮಗೆ ಗೌರವ ಹೆಚ್ಚಾಗಲಿದೆ
  • ಕುಲದೇವತಾರಾಧನೆ ಮಾಡಿ

ಮೀನ

  • ಕಾರ್ಯಕ್ಷೇತ್ರದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡಬಹುದು
  • ನಿಮ್ಮ ಕಾಳಜಿ ಶ್ರದ್ಧೆ ಹೆಚ್ಚು ಮಾಡಿಕೊಳ್ಳಿ
  • ಬೇರೆಯವರ ಬಗ್ಗೆ ದ್ವೇಷ ಕೋಪಗಳು ಬೇಡ
  • ಹೊಸ ಕಾರ್ಯಗಳನ್ನು ಆರಂಭಿಸಬೇಡಿ
  • ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿ
  • ಮನೆಯಲ್ಲಿ ಯಾವುದೇ ಉದ್ವಿಗ್ನ ಪರಿಸ್ಥಿತಿಗೆ ಅವಕಾಶಬೇಡ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿಕ ಧನ ಲಾಭ; ವ್ಯಾಪರಸ್ಥರಿಗೆ ಅನಾಮಿಕರಿಂದ ಭಾರೀ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಸ್ನೇಹಿತರ ಅಥವಾ ಬಂಧುಗಳ ನಿಕಟ ಸಂಪರ್ಕವಿರಲಿ

    ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭ

    ಮನಸ್ಸಿನಲ್ಲಿ ಅಹಿತಕರ ವಿಷಯದ ಆತಂಕವಿರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಆದಾಯದ ಮೂಲ ಹೆಚ್ಚಾಗಿ ಸಂತೋಷವಾಗಬಹುದು
  • ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ವಿರೋಧಿಗಳಿಂದ ಕುಟುಂಬಕ್ಕೆ ತೊಂದರೆ ಇದೆ
  • ಸ್ನೇಹಿತರೆ ಬೆಂಬಲ ಸಕಾಲಕ್ಕೆ ಸಿಗುವುದಿಲ್ಲ
  • ಕೆಲವು ರೋಮಾಂಚಕ ಅನುಭವ ಆಗಬಹುದು
  • ಇಂದು ನಿಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿ
  • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ಇಂದು ವಿದ್ಯಾರ್ಥಿಗಳು ತುಂಬಾ ಏಕಾಗ್ರತೆವಹಿಸಬೇಕು
  • ಅವಿವಾಹಿತರಿಗೆ ವಿವಾಹ ನಿಶ್ಚಯ ಸಾಧ್ಯತೆ ಇದೆ
  • ಈ ದಿನ ಉನ್ನತ ಅಧಿಕಾರಿಗಳಿಗೆ ಶುಭವಿದೆ
  • ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭ
  • ಅಧಿಕೃತ ಪ್ರವಾಸ ರದ್ದಾಗಬಹುದು
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಸಹೋದ್ಯೋಗಿಗಳ ಸಹಕಾರದಿಂದ ಮನಸ್ಸಿಗೆ ನೆಮ್ಮದಿ
  • ಮನೆಯಿಂದ ದೂರವಿರುವವರಿಗೆ ಅಶುಭ ವಾರ್ತೆ
  • ವಿಶ್ರಾಂತಿಯ ಅವಶ್ಯಕತೆ ಕಾಡಲಿದೆ
  • ಮನಸ್ಸಿನಲ್ಲಿ ಅಹಿತಕರ ವಿಷಯದ ಆತಂಕವಿರಲಿದೆ
  • ಮಾನಸಿಕವಾಗಿ ದೃಢವಾಗಿರಿ ಭಯಬೇಡ
  • ಮಕ್ಕಳ ಬಗ್ಗೆ ಗಮನಹರಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ದಿನಚರಿಯನ್ನು ಸರಿಯಾಗಿ ಚಿತ್ರಿಸಿಕೊಳ್ಳಿ
  • ಇಂದು ವಿಚಿತ್ರ ದಿನವಾಗಿ ಪರಿಣಮಿಸಬಹುದು
  • ರಾಜಕೀಯ ದೂಷಣೆ ಅಥವಾ ವಿರೋಧದಿಂದ ದೂರವಿರಿ
  • ಆತ್ಮೀಯರ ಸಹಾಯದ ಅಗತ್ಯವಿರುತ್ತದೆ
  • ಸ್ನೇಹಿತರ ಅಥವಾ ಬಂಧುಗಳ ನಿಕಟ ಸಂಪರ್ಕವಿರಲಿ
  • ವಿರೋಧಿಗಳು ನಿಮ್ಮ ಜೊತೆ ಸೇರಲು ಬಯಸಬಹುದು ತೊಂದರೆಯಿದೆ
  • ದುರ್ಗಾರಾಧನೆ ಮಾಡಿ

ಸಿಂಹ

  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ಸಮಾಧಾನ ಸಿಗಲಿದೆ
  • ಹಿರಿಯರು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ
  • ಇಂದು ಯಶಸ್ಸಿನ ದಿನ
  • ನಕಾರಾತ್ಮಕ ಆಲೋಚನೆಗಳು ಬೇಡ
  • ಪ್ರೇಮಿಗಳು ವಿನಾಕಾರಣ ಜಗಳ ಮಾಡಿಕೊಳ್ಳಬೇಡಿ
  • ಅನುಭವಿಗಳ ಅಥವಾ ಹಿರೀಕರ ಸಹವಾಸ ಮಾಡಿ
  • ಕುಲದೇವತಾರಾಧನೆ ಮಾಡಿ

ಕನ್ಯಾ

  • ಮನೆಯಲ್ಲಿ ಮೃದುವಾಗಿ ವರ್ತಿಸಿ
  • ನಮ್ಮ ನಡವಳಿಕೆಯಿಂದ ಹಲವಾರು ಜನ ದೂರವಾಗಬಹುದು
  • ನಿಮ್ಮ ಕೆಲಸದಲ್ಲಿ ಪಾರದರ್ಶಕತೆಯಿರಲಿ
  • ವ್ಯವಹಾರದ ದೃಷ್ಟಿಯಿಂದ ಹಿನ್ನಡೆಯಾಗಬಹುದು
  • ಅನಗತ್ಯ ವಿಚಾರದಲ್ಲಿ ಮಗ್ನರಾಗಿ ಜವಾಬ್ದಾರಿ ಮರೆಯಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಪ್ರತಿಭೆಯಿಂದ ಗೌರವ ಹೆಚ್ಚಾಗಲಿದೆ
  • ರಾಜಕೀಯ ವ್ಯಕ್ತಿಗಳಿಗೆ ಮುಂದಿನ ದಾರಿ ಸುಗಮವಾಗಲಿದೆ
  • ವಿನಾಕಾರಣ ವಿವಾದಗಳು ಬೇಡ
  • ಆದಾಯ ಚೆನ್ನಾಗಿದೆ ಖರ್ಚು ಮಿತವಾಗಿರಲಿ
  • ನಿಮ್ಮ ಮಾತು ನಡೆ ಎರಡೂ ಬೇರೆಯವರಿಗೆ ಮಾರ್ಗದರ್ಶನವಾಗಲಿ
  • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವ್ಯಾಪಾರ ಅಥವಾ ಖರೀದಿಯಲ್ಲಿ ಮೋಸವಾಗಬಹುದು
  • ಕೆಲಸದ ಸ್ಥಳದಲ್ಲಿ ಅವಮಾನವಾಗಬಹುದು
  • ನಿಮ್ಮ ಆಲೋಚನೆಗಳು ಮುಕ್ತವಾಗಿ ಚರ್ಚೆಯಾಗಲಿ
  • ಇಂದು ಸಾಲದ ವಿಚಾರಬೇಡ
  • ಆರೋಗ್ಯದ ಬಗ್ಗೆ ಚಿಂತನೆಯಿರಲಿ
  • ಮೃತ್ಯುಂಜಯನನ್ನು ಜಪ ಮಾಡಿ

ಧನುಸ್ಸು

  • ನಿಮ್ಮ ವೈಯಕ್ತಿಕ ಕೆಲಸಗಳಿಗೆ ಶುಭವಿದೆ
  • ಬೇರೆಯವರ ವಿಚಾರ ಬೇಡ
  • ಇಂದು ಮಕ್ಕಳಿಂದ ಶುಭವಾರ್ತೆ ಸಿಗಲಿದೆ
  • ಸಮಯಕ್ಕೆ ಹೆಚ್ಚಿನ ಬೆಲೆ ಕೊಡಿ ಗೌರವವಿದೆ
  • ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಮಾನಸಿಕವಾಗಿ ಸಮಾಧಾನವಿರಲಿದೆ
  • ಶಾರದೆಯನ್ನು ಪ್ರಾರ್ಥನೆ ಮಾಡಿ

ಮಕರ

  • ಹಣದ ಸಮಸ್ಯೆ ಕಾಡಬಹುದು
  • ಇಂದು ದೊಡ್ಡವರು , ಅಧಿಕಾರಿಗಳು ನಿಮ್ಮನ್ನ ನಂಬೋದಿಲ್ಲ
  • ನಿಮ್ಮ ಕೆಲಸದ ಗುಣಮಟ್ಟಕ್ಕೆ ಆದ್ಯತೆ ಕೊಡಿ
  • ಶತ್ರುಗಳಿಂದ ವಿರೋಧಿಗಳಿಂದ ತೊಂದರೆ ಸಂಭವ
  • ಸ್ನೇಹಿತರ ಸಹಾಯ ಬೇಕಾಗಬಹುದು
  • ಮನೆಯಲ್ಲಿ ಅನ್ಯೋನ್ಯತೆ ಇರಲಿ
  • ತಾಪಸ ಮನ್ಯುವಿನ ಆರಾಧನೆ ಮಾಡಿ

ಕುಂಭ

  • ಸಾರ್ವಜನಿಕ ಕೆಲಸದಲ್ಲಿ ಭಾಗಿಯಾಗಬಹುದು
  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
  • ನಿಮ್ಮ ಕೆಲಸ ಪ್ರಶಂಸನೀಯವಾಗಿರುತ್ತದೆ
  • ಮನಸ್ಸು ಬದಲಾಯಿಸಬೇಡಿ ಏಕಾಗ್ರತೆಯಿರಲಿ
  • ನಿಮ್ಮ ಧೃಢ ನಿರ್ಧಾರದಿಂದ ನಿಮಗೆ ಗೌರವ ಹೆಚ್ಚಾಗಲಿದೆ
  • ಕುಲದೇವತಾರಾಧನೆ ಮಾಡಿ

ಮೀನ

  • ಕಾರ್ಯಕ್ಷೇತ್ರದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡಬಹುದು
  • ನಿಮ್ಮ ಕಾಳಜಿ ಶ್ರದ್ಧೆ ಹೆಚ್ಚು ಮಾಡಿಕೊಳ್ಳಿ
  • ಬೇರೆಯವರ ಬಗ್ಗೆ ದ್ವೇಷ ಕೋಪಗಳು ಬೇಡ
  • ಹೊಸ ಕಾರ್ಯಗಳನ್ನು ಆರಂಭಿಸಬೇಡಿ
  • ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿ
  • ಮನೆಯಲ್ಲಿ ಯಾವುದೇ ಉದ್ವಿಗ್ನ ಪರಿಸ್ಥಿತಿಗೆ ಅವಕಾಶಬೇಡ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More