newsfirstkannada.com

ವಿದ್ಯಾರ್ಥಿಗಳಿಗೆ ಶುಭದಿನ; ಗಂಡ, ಹೆಂಡತಿ ಮಧ್ಯೆ ಮನಸ್ತಾಪ; ಇಲ್ಲಿದೆ ಇಂದಿನ ಭವಿಷ್ಯ

Share :

Published January 20, 2024 at 6:03am

    ಪ್ರಭಾವಿ ವ್ಯಕ್ತಿಯ ಸಹಾಯ, ಆದರೆ ಪ್ರಯೋಜನವಿಲ್ಲ

    ವಿರೋಧಿಗಳಿಂದ ಕೆಲಸಕ್ಕೆ ಅಡ್ಡಿ ಉಂಟಾಗಬಹುದು

    ಚಿತ್ರರಂಗದವರಿಗೆ ಲಾಭ, ಜೊತೆಗೆ ಅನುಕೂಲಕರ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕೇವಲ ಮನೋರಂಜನೆಗಾಗಿ ಹಣ ಖರ್ಚಾಗಲಿದೆ
  • ಸಹೋದರರಲ್ಲಿ ಸಣ್ಣ ವಿಚಾರಗಳಿಗೆ ಅನರ್ಥ
  • ಮಾತು ನಿಯಂತ್ರಣದಿಂದ ಕ್ಷೇಮವಾಗಬಹುದು
  • ಬಾಕಿ ನಿಂತ ಕೆಲಸಗಳು ಪೂರ್ಣ
  • ಕಾರ್ಮಿಕ ವರ್ಗದವರಿಗೆ ಅನುಕೂಲ
  • ಮಾನಸಿಕವಾಗಿ ಹಿಂಜರಿಕೆ ಕಾಣಬಹುದು
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ವೃಷಭ

  • ಜೊತೆಯಲ್ಲಿ ಇರುವವರಿಂದ ಮೋಸ ಹೋಗಬಹುದು
  • ವೈಯಕ್ತಿಕ ವಿಚಾರದಿಂದ ನೋವು ಉಂಟಾಗಬಹುದು
  • ಕೆಲಸದಿಂದ ಆಯಾಸವಾಗಬಹುದು
  • ವೃತ್ತಿಯಲ್ಲಿ ಪ್ರಗತಿ ಇದೆ
  • ಕಲಾವಿದರಿಗೆ ಗೌರವ ಸಿಗುವುದಿಲ್ಲ
  • ವಿವಾಹ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು
  • ನಿಮ್ಮ ಜಾತಕ ಪರೀಕ್ಷಿಸಿಕೊಳ್ಳಿ

ಮಿಥುನ

  • ಮನೆಯ ಸಮಸ್ಯೆಗೆ ಪರಿಹಾರ ಸಿಗಬಹುದು
  • ತೈಲ ಅಥವಾ ದ್ರವ್ಯ ವ್ಯಾಪಾರಿಗಳಿಗೆ ಲಾಭದ ದಿನ
  • ಚಿತ್ರರಂಗದವರಿಗೆ ಲಾಭ ಜೊತೆಗೆ ಅನುಕೂಲಕರ ದಿನ
  • ಶಿಕ್ಷಣ ಕ್ಷೇತ್ರದವರಿಗೆ ಅನುಕೂಲಕರ ದಿನ
  • ಪೋಷಕರಿಗೆ ದುಃಖದಾಯಕರ
  • ಸರಿಯಾದ ನಿರ್ಧಾರವಿಲ್ಲದೆ ನಷ್ಟ, ಹಿನ್ನೆಡೆ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಸ್ವಂತ ಉದ್ಯೋಗದವರಿಗೆ ಹೆಚ್ಚಿನ ಲಾಭ ಸಿಗಬಹುದು
  • ಸಾಧ್ಯವಿಗಳಿಂದ ಸಹಾಯ ಸಿಗಬಹುದು
  • ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು
  • ನಿರ್ಧಾರಗಳು ಪ್ರಾಮಾಣಿಕವಾಗಿರಲಿ
  • ಕಠಿಣ ಪರಿಶ್ರಮದ ಅವಶ್ಯಕತೆ ಇದೆ
  • ಆರ್ಥಿಕ ಸಮಸ್ಯೆ ಇರುವುದಿಲ್ಲ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಸಿಂಹ

  • ವಿರೋಧಿಗಳಿಂದ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
  • ಆರೋಗ್ಯವು ಸಾಯಂಕಾಲದ ಹೊತ್ತಿಗೆ ತೊಂದರೆ ಕೊಡಬಹುದು
  • ಜನಸೇವೆಗೆ ಹೊರಟರೆ ಪ್ರೋತ್ಸಾಹ ಸಿಗಬಹುದು
  • ವ್ಯಾಪಾರದಲ್ಲಿ ಅನುಕೂಲವಿದೆ
  • ಇಂದು ಮನಸ್ಥಿಮಿತತೆ ಇರಲಿ
  • ಇಂದು ಯಾರೊಂದಿಗೂ ಜಗಳ ಮಾಡಬೇಡಿ
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ಕನ್ಯಾ

  • ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಿರಾಸೆಯ ದಿನ
  • ಉದ್ಯೋಗದಲ್ಲಿ ಅವಕಾಶ, ಸಮಾಧಾನವಿಲ್ಲ, ಅನಿವಾರ್ಯ ವಿರಬಹುದು
  • ಪ್ರಭಾವಿ ವ್ಯಕ್ತಿಯ ಸಹಾಯ, ಆದರೆ ಪ್ರಯೋಜನವಿಲ್ಲ
  • ಆತ್ಮೀಯರು ದೂರವಾಗುತ್ತಾರೆ
  • ಮಾನಸಿಕ ಗೊಂದಲ ನಿವಾರಣೆ ಅಗತ್ಯ
  • ಮನೆಯಲ್ಲಿ ಕಿರಿಕಿರಿ ಜಗಳ ಉಂಟಾಗಬಹುದು
  • ಲಲಿತಾಪರಮೇಶ್ವರಿಯನ್ನ ಆರಾಧನೆ ಮಾಡಿ

ತುಲಾ

  • ವಾಹನ ಅಪಘಾತ ಸಂಭವವಿದೆ
  • ಬರಹಗಾರರಿಗೆ ಗೌರವ ಸಿಗಬಹುದು
  • ಸಹಕಾರಿ ಕೆಲಸಗಾರರಿಗೆ ಲಾಭ
  • ಸ್ನೇಹಿತರಿಂದ ಲಾಭವಿರುವ ದಿನ
  • ಗುತ್ತಿಗೆ ಕೆಲಸಗಾರರಿಗೆ ಅವಕಾಶ ತಪ್ಪಬಹುದು
  • ಹಣದ ವಿಚಾರದಲ್ಲಿ ಜಗಳ ತಾರಕಕ್ಕೆರಬಹುದು
  • ಅಘೋರ ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಭೂ ವಿವಾದಗಳು ಪೂರ್ಣಗೊಳ್ಳಬಹುದು
  • ತೀರ್ಥ ಯಾತ್ರೆಯ ಯೋಗವಿದೆ
  • ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸಿದೆ
  • ಯಾವುದೇ ಕೆಲಸದಲ್ಲಿ ವಿಚಾರಣೆ ಇಲ್ಲದೆ ಮುಂದುವರಿಯಬೇಡಿ
  • ಎಲೆಕ್ಟ್ರಾನಿಕ್ ವಸ್ತುಗಳು ಹಾನಿ ಸಂಭವ
  • ಮಕ್ಕಳಿಂದ ಸೂಕ್ತ ಸಹಾಯ ಸಿಗಬಹುದು
  • ಭೂವರಾಹನನ್ನ ಪ್ರಾರ್ಥಿಸಿ

ಧನುಸ್ಸು

  • ಭೂ ವ್ಯವಹಾರದಲ್ಲಿ ಲಾಭವಿದೆ
  • ಗೌಪ್ಯವಾದ ವ್ಯವಹಾರಗಳು ನಿಮ್ಮನ್ನು ಕಟ್ಟಿ ಹಾಕಬಹುದು
  • ಮನೆಯವರ ಬೇಸರಕ್ಕೆ ಕಾರಣರಾಗುತ್ತೀರಿ
  • ಕಾರ್ಯದ ಒತ್ತಡ ಹೆಚ್ಚಾಗಿರುತ್ತದೆ
  • ಖರ್ಚಿನ ಬಗ್ಗೆ ಚಿಂತಿಸಿ
  • ಇಂದು ಬೇರೆಯವರ ಹಣದಿಂದ ನಿಮ್ಮ ವ್ಯವಹಾರ ನಡೆಯಬಹುದು
  • ಕುಬೇರಲಕ್ಷ್ಮಿಯನ್ನು ಪ್ರಾರ್ಥಿಸಿ

ಮಕರ

  • ಕೆಲಸದಲ್ಲಿ ಅನಗತ್ಯ ವಿಳಂಬವಾಗಬಹುದು
  • ವ್ಯಾಪಾರ ಅನುಕೂಲ ಆದರೆ ಹಳೆಯ ದ್ವೇಷದಿಂದ ನಷ್ಟವಿದೆ
  • ಸಾಲ ಮರುಪಾವತಿ ವಿಚಾರದಿಂದ ತೊಂದರೆ ಆಗಬಹುದು
  • ಯಶಸ್ಸಿಗಾಗಿ ಪ್ರಯತ್ನ ಬೇಕಾಗಬಹುದು
  • ಅಧಿಕಾರಿಗಳ ಭೇಟಿಯಿಂದ ಕೆಲಸ ಏರುಪೇರಾಗಬಹುದು
  • ವ್ಯವಹಾರ ಸರಿದಾಗಿಸಲು ಇಡೀ ದಿನ ವ್ಯಯಿಸಬೇಕಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕುಂಭ

  • ವಿವಾಹ ವಿಚಾರ ಮುನ್ನೆಲೆಗೆ ಬರಬಹುದು
  • ನಿಮ್ಮ ಸ್ವಭಾವಿ ಎಲ್ಲರಿಗೂ ಇಷ್ಟವಾಗುವ ದಿನ
  • ಮಕ್ಕಳಿಗೆ ಸೋಂಕು ತಗಲಿ ತೊಂದರೆಯ ಸಂಭವವಿದೆ ಎಚ್ಚರಿಕೆ ಇರಲಿ
  • ವಿದ್ಯಾರ್ಥಿಗಳಿಗೆ ಭಯ ದೂರವಾಗುತ್ತದೆ
  • ಪ್ರೇಮಿಗಳಿಗೆ ತೊಂದರೆ, ಭಯ ಇರುತ್ತದೆ
  • ಮಾನಸಿಕವಾಗಿ ಸದೃಢರಾಗಬೇಕು
  • ಸ್ವಯಂವರ ಪಾರ್ವತಿದೇವಿ ಆರಾಧನೆ ಮಾಡಿ

ಮೀನ

  • ನಿಮ್ಮ ಅತಿಯಾದ ಬುದ್ಧಿವಂತಿಕೆ ನಷ್ಟಕ್ಕೆ ಕಾರಣವಾಗಬಹುದು
  • ಜೀವನದಲ್ಲಿ ನಿಯಮ ಪಾಲಿಸಿ ಲಾಭವಿದೆ
  • ಕಚೇರಿ ಕೆಲಸಗಳಿಂದ ಒತ್ತಡ ಹೆಚ್ಚಾಗಬಹುದು
  • ಸರಕಾರಿ ನೌಕರರಿಗೆ ಶುಭವಿದೆ
  • ರಿಯಲ್ ಎಸ್ಟೇಟ್ ವ್ಯವಹಾರ‘ಸ್ಥರಿಗೆ ಅನುಕೂಲ
  • ಮನೆಯ ವಾತಾವರಣ ಸಮಾಧಾನಕರವಾಗಿರುವುದಿಲ್ಲ
  • ಶ್ರೀರಾಮನನ್ನ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಶುಭದಿನ; ಗಂಡ, ಹೆಂಡತಿ ಮಧ್ಯೆ ಮನಸ್ತಾಪ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಪ್ರಭಾವಿ ವ್ಯಕ್ತಿಯ ಸಹಾಯ, ಆದರೆ ಪ್ರಯೋಜನವಿಲ್ಲ

    ವಿರೋಧಿಗಳಿಂದ ಕೆಲಸಕ್ಕೆ ಅಡ್ಡಿ ಉಂಟಾಗಬಹುದು

    ಚಿತ್ರರಂಗದವರಿಗೆ ಲಾಭ, ಜೊತೆಗೆ ಅನುಕೂಲಕರ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಕೇವಲ ಮನೋರಂಜನೆಗಾಗಿ ಹಣ ಖರ್ಚಾಗಲಿದೆ
  • ಸಹೋದರರಲ್ಲಿ ಸಣ್ಣ ವಿಚಾರಗಳಿಗೆ ಅನರ್ಥ
  • ಮಾತು ನಿಯಂತ್ರಣದಿಂದ ಕ್ಷೇಮವಾಗಬಹುದು
  • ಬಾಕಿ ನಿಂತ ಕೆಲಸಗಳು ಪೂರ್ಣ
  • ಕಾರ್ಮಿಕ ವರ್ಗದವರಿಗೆ ಅನುಕೂಲ
  • ಮಾನಸಿಕವಾಗಿ ಹಿಂಜರಿಕೆ ಕಾಣಬಹುದು
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ವೃಷಭ

  • ಜೊತೆಯಲ್ಲಿ ಇರುವವರಿಂದ ಮೋಸ ಹೋಗಬಹುದು
  • ವೈಯಕ್ತಿಕ ವಿಚಾರದಿಂದ ನೋವು ಉಂಟಾಗಬಹುದು
  • ಕೆಲಸದಿಂದ ಆಯಾಸವಾಗಬಹುದು
  • ವೃತ್ತಿಯಲ್ಲಿ ಪ್ರಗತಿ ಇದೆ
  • ಕಲಾವಿದರಿಗೆ ಗೌರವ ಸಿಗುವುದಿಲ್ಲ
  • ವಿವಾಹ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು
  • ನಿಮ್ಮ ಜಾತಕ ಪರೀಕ್ಷಿಸಿಕೊಳ್ಳಿ

ಮಿಥುನ

  • ಮನೆಯ ಸಮಸ್ಯೆಗೆ ಪರಿಹಾರ ಸಿಗಬಹುದು
  • ತೈಲ ಅಥವಾ ದ್ರವ್ಯ ವ್ಯಾಪಾರಿಗಳಿಗೆ ಲಾಭದ ದಿನ
  • ಚಿತ್ರರಂಗದವರಿಗೆ ಲಾಭ ಜೊತೆಗೆ ಅನುಕೂಲಕರ ದಿನ
  • ಶಿಕ್ಷಣ ಕ್ಷೇತ್ರದವರಿಗೆ ಅನುಕೂಲಕರ ದಿನ
  • ಪೋಷಕರಿಗೆ ದುಃಖದಾಯಕರ
  • ಸರಿಯಾದ ನಿರ್ಧಾರವಿಲ್ಲದೆ ನಷ್ಟ, ಹಿನ್ನೆಡೆ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಸ್ವಂತ ಉದ್ಯೋಗದವರಿಗೆ ಹೆಚ್ಚಿನ ಲಾಭ ಸಿಗಬಹುದು
  • ಸಾಧ್ಯವಿಗಳಿಂದ ಸಹಾಯ ಸಿಗಬಹುದು
  • ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು
  • ನಿರ್ಧಾರಗಳು ಪ್ರಾಮಾಣಿಕವಾಗಿರಲಿ
  • ಕಠಿಣ ಪರಿಶ್ರಮದ ಅವಶ್ಯಕತೆ ಇದೆ
  • ಆರ್ಥಿಕ ಸಮಸ್ಯೆ ಇರುವುದಿಲ್ಲ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಸಿಂಹ

  • ವಿರೋಧಿಗಳಿಂದ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
  • ಆರೋಗ್ಯವು ಸಾಯಂಕಾಲದ ಹೊತ್ತಿಗೆ ತೊಂದರೆ ಕೊಡಬಹುದು
  • ಜನಸೇವೆಗೆ ಹೊರಟರೆ ಪ್ರೋತ್ಸಾಹ ಸಿಗಬಹುದು
  • ವ್ಯಾಪಾರದಲ್ಲಿ ಅನುಕೂಲವಿದೆ
  • ಇಂದು ಮನಸ್ಥಿಮಿತತೆ ಇರಲಿ
  • ಇಂದು ಯಾರೊಂದಿಗೂ ಜಗಳ ಮಾಡಬೇಡಿ
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ಕನ್ಯಾ

  • ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಿರಾಸೆಯ ದಿನ
  • ಉದ್ಯೋಗದಲ್ಲಿ ಅವಕಾಶ, ಸಮಾಧಾನವಿಲ್ಲ, ಅನಿವಾರ್ಯ ವಿರಬಹುದು
  • ಪ್ರಭಾವಿ ವ್ಯಕ್ತಿಯ ಸಹಾಯ, ಆದರೆ ಪ್ರಯೋಜನವಿಲ್ಲ
  • ಆತ್ಮೀಯರು ದೂರವಾಗುತ್ತಾರೆ
  • ಮಾನಸಿಕ ಗೊಂದಲ ನಿವಾರಣೆ ಅಗತ್ಯ
  • ಮನೆಯಲ್ಲಿ ಕಿರಿಕಿರಿ ಜಗಳ ಉಂಟಾಗಬಹುದು
  • ಲಲಿತಾಪರಮೇಶ್ವರಿಯನ್ನ ಆರಾಧನೆ ಮಾಡಿ

ತುಲಾ

  • ವಾಹನ ಅಪಘಾತ ಸಂಭವವಿದೆ
  • ಬರಹಗಾರರಿಗೆ ಗೌರವ ಸಿಗಬಹುದು
  • ಸಹಕಾರಿ ಕೆಲಸಗಾರರಿಗೆ ಲಾಭ
  • ಸ್ನೇಹಿತರಿಂದ ಲಾಭವಿರುವ ದಿನ
  • ಗುತ್ತಿಗೆ ಕೆಲಸಗಾರರಿಗೆ ಅವಕಾಶ ತಪ್ಪಬಹುದು
  • ಹಣದ ವಿಚಾರದಲ್ಲಿ ಜಗಳ ತಾರಕಕ್ಕೆರಬಹುದು
  • ಅಘೋರ ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಭೂ ವಿವಾದಗಳು ಪೂರ್ಣಗೊಳ್ಳಬಹುದು
  • ತೀರ್ಥ ಯಾತ್ರೆಯ ಯೋಗವಿದೆ
  • ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸಿದೆ
  • ಯಾವುದೇ ಕೆಲಸದಲ್ಲಿ ವಿಚಾರಣೆ ಇಲ್ಲದೆ ಮುಂದುವರಿಯಬೇಡಿ
  • ಎಲೆಕ್ಟ್ರಾನಿಕ್ ವಸ್ತುಗಳು ಹಾನಿ ಸಂಭವ
  • ಮಕ್ಕಳಿಂದ ಸೂಕ್ತ ಸಹಾಯ ಸಿಗಬಹುದು
  • ಭೂವರಾಹನನ್ನ ಪ್ರಾರ್ಥಿಸಿ

ಧನುಸ್ಸು

  • ಭೂ ವ್ಯವಹಾರದಲ್ಲಿ ಲಾಭವಿದೆ
  • ಗೌಪ್ಯವಾದ ವ್ಯವಹಾರಗಳು ನಿಮ್ಮನ್ನು ಕಟ್ಟಿ ಹಾಕಬಹುದು
  • ಮನೆಯವರ ಬೇಸರಕ್ಕೆ ಕಾರಣರಾಗುತ್ತೀರಿ
  • ಕಾರ್ಯದ ಒತ್ತಡ ಹೆಚ್ಚಾಗಿರುತ್ತದೆ
  • ಖರ್ಚಿನ ಬಗ್ಗೆ ಚಿಂತಿಸಿ
  • ಇಂದು ಬೇರೆಯವರ ಹಣದಿಂದ ನಿಮ್ಮ ವ್ಯವಹಾರ ನಡೆಯಬಹುದು
  • ಕುಬೇರಲಕ್ಷ್ಮಿಯನ್ನು ಪ್ರಾರ್ಥಿಸಿ

ಮಕರ

  • ಕೆಲಸದಲ್ಲಿ ಅನಗತ್ಯ ವಿಳಂಬವಾಗಬಹುದು
  • ವ್ಯಾಪಾರ ಅನುಕೂಲ ಆದರೆ ಹಳೆಯ ದ್ವೇಷದಿಂದ ನಷ್ಟವಿದೆ
  • ಸಾಲ ಮರುಪಾವತಿ ವಿಚಾರದಿಂದ ತೊಂದರೆ ಆಗಬಹುದು
  • ಯಶಸ್ಸಿಗಾಗಿ ಪ್ರಯತ್ನ ಬೇಕಾಗಬಹುದು
  • ಅಧಿಕಾರಿಗಳ ಭೇಟಿಯಿಂದ ಕೆಲಸ ಏರುಪೇರಾಗಬಹುದು
  • ವ್ಯವಹಾರ ಸರಿದಾಗಿಸಲು ಇಡೀ ದಿನ ವ್ಯಯಿಸಬೇಕಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕುಂಭ

  • ವಿವಾಹ ವಿಚಾರ ಮುನ್ನೆಲೆಗೆ ಬರಬಹುದು
  • ನಿಮ್ಮ ಸ್ವಭಾವಿ ಎಲ್ಲರಿಗೂ ಇಷ್ಟವಾಗುವ ದಿನ
  • ಮಕ್ಕಳಿಗೆ ಸೋಂಕು ತಗಲಿ ತೊಂದರೆಯ ಸಂಭವವಿದೆ ಎಚ್ಚರಿಕೆ ಇರಲಿ
  • ವಿದ್ಯಾರ್ಥಿಗಳಿಗೆ ಭಯ ದೂರವಾಗುತ್ತದೆ
  • ಪ್ರೇಮಿಗಳಿಗೆ ತೊಂದರೆ, ಭಯ ಇರುತ್ತದೆ
  • ಮಾನಸಿಕವಾಗಿ ಸದೃಢರಾಗಬೇಕು
  • ಸ್ವಯಂವರ ಪಾರ್ವತಿದೇವಿ ಆರಾಧನೆ ಮಾಡಿ

ಮೀನ

  • ನಿಮ್ಮ ಅತಿಯಾದ ಬುದ್ಧಿವಂತಿಕೆ ನಷ್ಟಕ್ಕೆ ಕಾರಣವಾಗಬಹುದು
  • ಜೀವನದಲ್ಲಿ ನಿಯಮ ಪಾಲಿಸಿ ಲಾಭವಿದೆ
  • ಕಚೇರಿ ಕೆಲಸಗಳಿಂದ ಒತ್ತಡ ಹೆಚ್ಚಾಗಬಹುದು
  • ಸರಕಾರಿ ನೌಕರರಿಗೆ ಶುಭವಿದೆ
  • ರಿಯಲ್ ಎಸ್ಟೇಟ್ ವ್ಯವಹಾರ‘ಸ್ಥರಿಗೆ ಅನುಕೂಲ
  • ಮನೆಯ ವಾತಾವರಣ ಸಮಾಧಾನಕರವಾಗಿರುವುದಿಲ್ಲ
  • ಶ್ರೀರಾಮನನ್ನ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More