newsfirstkannada.com

ಅಧಿಕ ಖರ್ಚು; ಕೆಲಸಕ್ಕೆ ಅಡಚಣೆ; ಮಾನಸಿಕ ಒತ್ತಡ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published January 23, 2024 at 5:56am

    ವ್ಯಾಪಾರ, ವ್ಯವಹಾರ ಸಂಬಂಧಗಳು ಕೂಡಿ ಬರುವ ದಿನವಾಗಿದೆ

    ಮನೆಯಲ್ಲಿ ಕಳೆಯುವ ಪ್ರತಿಯೊಂದು ಮೌಲ್ಯಯುತವಾಗಿರುತ್ತದೆ

    ನವವಿವಾಹಿತರಿಗೆ ಪ್ರವಾಸದ ಖುಷಿ ಮನೆ ಮಾಡುವ ಸಾಧ್ಯತೆ ಹೆಚ್ಚು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಬೆಳಗ್ಗೆ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಆರೋಗ್ಯದಲ್ಲಿ ಏರುಪೇರು ಆದರೆ ಗಾಬರಿ ಬೇಡ ಚಿಕಿತ್ಸೆ ಪಡೆಯಿರಿ
  • ಅಧಿಕ ಖರ್ಚು, ಕೆಲಸಕ್ಕೆ ಅಡಚಣೆ
  • ತುಂಬಾ ಅಗತ್ಯವಾಗಿ ಯೋಜಿಸಿದ್ದ ಕಾರ್ಯಕ್ರಮ ಸ್ಥಗಿತವಾಗಬಹುದು
  • ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷಾ ಸಿದ್ಧತೆಗಳಿಗೆ ಅವಕಾಶವಿದ್ದರೂ ಮನಸ್ಸಿರುವುದಿಲ್ಲ
  • ಮಾನಸಿಕ ಒತ್ತಡ, ಖರ್ಚು ಎಲ್ಲವೂ ಒಟ್ಟಿಗೆ ಆಗಮಿಸಬಹುದು
  • ಇಂದು ಬೇರೆ ಬೇರೆ ಕಿರಿಕಿರಿಗಳಿಂದ ದಿನ ಕಳೆಯಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಈ ದಿನ ಚೆನ್ನಾಗಿದೆ ಆದರೆ ಅನಗತ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡಬಾರದು
  • ಕುಟುಂಬದವರ ಸಂತೋಷ ಮತ್ತು ತೃಪ್ತಿ ನಿಮಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ
  • ಮಂಗಳ ಕಾರ್ಯದ ಬಗ್ಗೆ ಚರ್ಚೆ ನಡೆಯಬಹುದು
  • ಮನೆಯಲ್ಲಿ ಕಳೆಯುವ ಪ್ರತಿಯೊಂದು ಮೌಲ್ಯಯುತವಾಗಿರುತ್ತದೆ
  • ವ್ಯಾಪಾರ, ವ್ಯವಹಾರ ಸಂಬಂಧಗಳು ಕೂಡಿ ಬರುವ ದಿನವಾಗಿದೆ
  • ಮಕ್ಕಳು, ವಿದ್ಯಾರ್ಥಿಗಳು ತಮ್ಮ ತಮ್ಮ ಲೋಕದಲ್ಲಿ ವ್ಯವಹರಿಸುತ್ತಾರೆ
  • ಮಹಾಲಕ್ಷ್ಮಿಯನ್ನ ಪಾರ್ಥನೆ ಮಾಡಿ

ಮಿಥುನ

  • ಖಾಸಗಿ ಕೆಲಸ ಮಾಡುವವರಿಗೆ ಹೆಚ್ಚಿನ ಹಣ ಸಿಗಬಹುದು
  • ಬೆಳಗ್ಗೆ ಶುಭ ಸುದ್ದಿ ಕೇಳಬಹುದು
  • ಆರೋಗ್ಯದಲ್ಲಿ ತುಂಬಾ ಜಾಗ್ರತೆವಹಿಸಿ
  • ಅಪೂರ್ಣವಾದ ಕೆಲಸಗಳಿಗೆ ಅವಮಾನ
  • ನವವಿವಾಹಿತರಿಗೆ ಪ್ರವಾಸದ ಖುಷಿ ಮನೆಮಾಡಿರುತ್ತದೆ
  • ಬೇರೆಯವರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ವ್ಯವಹರಿಸಿ
  • ಓಂ ನಮಃ ಶಿವಾಯ ಮಂತ್ರ ಪಠಣೆ ಮಾಡಿ

ಕಟಕ

  • ಹಳೆಯ ವ್ಯವಹಾರದ ಬಾಗಿ ಈ ದಿನ ಕೈ ಸೇರಬಹುದು
  • ನಿಮ್ಮ ವ್ಯವಹಾರ, ದುಡ್ಡಿನ ವಿಚಾರಗಳನ್ನು ಮನೆಯಲ್ಲಿ ಹೇಳುವುದು ಒಳಿತು
  • ನೌಕರಿಯಲ್ಲಿ , ವೃತ್ತಿಯಲ್ಲಿ ಸಮಾಧಾನ ವಿರುತ್ತದೆ
  • ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು, ಜಗಳಗಳು ಆಗಬಹುದು
  • ವೃತ್ತಿಪರ ಮಹಿಳೆಯರಿಗೆ ಆರ್ಥಿಕ ನೆರವು ಸಿಗಬಹುದು
  • ದಿನಚರಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ
  • ಮನೆ, ನಿವೇಶನ ಮಾರುವವರಿಗೆ ಲಾಭವಿದೆ
  • ಮನೆಯಲ್ಲಿ, ನಿವೇಶನ ಈ ದಿನ ಖರೀದಿಸಿದರೆ ನಷ್ಟ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಮದಲವಾಗಬಹುದು
  • ಸರ್ಕಾರದ ಕೆಲವು ನಿಯಮಗಳು, ಕಾನೂನು ಕ್ರಮಗಳು ನಿಮಗೆ ಅಡ್ಡಿಯಾಗಬಹುದು
  • ಕುಟುಂಬದವರ ವಿಶ್ವಾಸ ಚೆನ್ನಾಗಿರಬೇಕು, ಇಲ್ಲದಿದ್ದರೆ ವ್ಯವಹಾರ ಸುಗಮವಿಲ್ಲ
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ನೌಕರಿಯ ಅಥವಾ ವೃತ್ತಿಯಲ್ಲಿ ಹೊಸ ಹೊಸ ಆಹ್ವಾನಗಳು ಬರಬಹುದು
  • ಮೂಳೆ ನೋವಿನಿಂದ ಬಳಲುತ್ತಿರುವವರಿಗೆ ತೊಂದರೆ ಇದೆ ಎಚ್ಚರಿಕೆ
  • ನಿಮ್ಮ ಮೂಲ ಉದ್ದೇಶ ಏನಿದೆಯೋ ಅದನ್ನ ತಲಪುವಿರಿ
  • ಹೊಸ ಯೋಜನೆ ಪ್ರಾರಂಭಿಸಲು ಅವಕಾಶವಿದೆ
  • ಸ್ವಂತ ಉದ್ದಿಮೆ ಹೊಂದಿರುವವರಿಗೆ ಚೆನ್ನಾಗಿದೆ
  • ವೈದ್ಯರಿಗೆ ಹಿನ್ನಡೆ ನಷ್ಟ ಆಗಬಹುದು
  • ನವಗ್ರಹರ ಪ್ರಾರ್ಥನೆ ಮಾಡಿ ವಿಶೇಷವಾಗಿ ಮಂಗಳಗ್ರಹ ಆರಾಧನೆ ಮಾಡಿ

ತುಲಾ

  • ನಿಮ್ಮ ವೃತ್ತಿಯಲ್ಲಿ ಕಿರಿಯರಿಂದ ತೊಂದರೆ, ಬೇಸರವಾಗಬಹುದು
  • ಯೋಗ್ಯರಲ್ಲದವರ ಪರಿಚಯ, ಅವರ ಜೊತೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು
  • ಪೂರ್ವ ಜನ್ಮದ ಸುಕೃತ ನೆನೆದು ಬೇಸರ ಪಡಬಹುದು
  • ಧನಾತ್ಮಕ ಚಿಂತನೆಯು ನಿನಗೆ ಯಶಸ್ಸು ನೀಡುತ್ತದೆ
  • ನಿಮ್ಮ ವಿದ್ಯೆ, ಬುದ್ಧಿ ಚಾಣಾಕ್ಷತನದಿಂದ ನಿಮಗೆ ಗೆಲುವಿದೆ
  • ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಾಣಬಹುದು
  • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಉದ್ಯೋಗದಲ್ಲಿ ನಿಮ್ಮ ಗುರಿ ಸಾಧಿಸಲು ತುಂಬಾ ಸವಾಲುಗಳು ಎದುರಾಗುತ್ತವೆ
  • ವೈವಾಹಿಕ ಜೀವನದಲ್ಲಿ ವ್ಯತ್ಯಯ-ಕಲಹ, ಹೊಂದಾಣಿಕೆ ಬೇಕು
  • ಅಹಂಭಾವದ ಕಾರಣದಿಂದಾಗಿ ತುಂಬಾ ಸಮಸ್ಯೆಗಳು ಬರುತ್ತವೆ
  • ಹೊಂದಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ ಅನಿವಾರ್ಯ ಇರಬಹುದು
  • ಕೋಪ , ಅಸಹನೆ ತೊಂದರೆಗೆ ಅವಕಾಶವಾಗಬಹುದು
  • ತಾಯಿಯವರ ಆರೋಗ್ಯದ ಗಮನಿಸಿ
  • ಶ್ರೀಸೂಕ್ತ ಮಂತ್ರ ಶ್ರವಣ ಮಾಡಿ

ಧನುಸ್ಸು

  • ತೆರೆದ ಮನಸ್ಸಿನಿಂದ ಮಾತನಾಡದೆ ತೊಂದರೆ, ಸಮಸ್ಯೆ
  • ರಾತ್ರಿ ಹೊತ್ತಿಗೆ ಮನೆಯಲ್ಲಿ ಜಗಳವಾಗಬಹುದು
  • ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತೊಂದರೆಯಾಗಬಹುದು
  • ಆಹಾರ, ಔಷಧಗಳೆರಡು ವ್ಯತ್ಯಾಸವಾಗಿ ಆತಂಕವಾಗಬಹುದು
  • ಕಷ್ಟಪಟ್ಟು ದುಡಿದು ತಿನ್ನುವವರಿಗೆ ಇಂದು ಒಳಿತಲ್ಲಾ
  • ಕಣ್ಣಿನ ವಿಚಾರದಲ್ಲಿ ತೊಂದರೆ, ದೋಷ ಹಾಗೂ ನಷ್ಟ ಕಾಣಬಹುದು
  • ದುರ್ಗಾ ಆರಾದನೆ ಮಾಡಿ

ಮಕರ

  • ದೀರ್ಘಕಾಲದ ಪ್ರೇಮಿಗಳಿಗೆ ಶುಭದಿನ
  • ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮವಾದ ದಿನ
  • ಮನೆಯಲ್ಲಿ ಮದುವೆ ವಿಚಾರ ಮುನ್ನಡೆಗೆ ಬರಬಹುದು
  • ಬೇರೆ ಬೇರೆ ವಿಚಾರದಲ್ಲಿ ಮನೆಯವರೆಲ್ಲ ನಿಷ್ಠುರವಾಗುವಬಹುದು
  • ಸಮಸ್ಯೆ ಬಗೆಹರಿಸುವಲ್ಲಿ ನೀವು ಯಶಸ್ವಿಯಾಗುವಿರಿ
  • ಆದರೆ ಮನೆಯಲ್ಲಿ ನಿಮ್ಮ ಮಾತಿಗೆ ಬೇಸರವಾಗಬಹುದು

ಕುಂಭ

  • ಕುಟುಂಬ ಸದಸ್ಯರು ಸಾಮರಸ್ಯದಿಂದ ಇರುವುದಕ್ಕೆ ನೀವೇ ಮುಖ್ಯ
  • ನೀವು ಆಡಿದ ಮಾತುಗಳು ಹಲವರಿಗೆ ಮಾರ್ಗದರ್ಶನ
  • ಆಂತರಿಕ ಶತ್ರುಗಳು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ
  • ನೀವು ಎಷ್ಟೇ ಪ್ರಯತ್ನಿಸಿದರೂ ಶತ್ರುಗಳನ್ನ ಕಡಿಮೆ ಮಾಡಿಕೊಳ್ಳಲು ಕಷ್ಟ
  • ತುಂಬಾ ಕೋಪ, ತಾಳ್ಮೆ ಕಳೆದುಕೊಳ್ಳುವುದು ಪ್ರಸಂಗ ಬರಬಹುದು
  • ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿ ತೊಂದರೆಯ ಸಂಭವವಿದೆ
  • ಇಂದ್ರಾಕ್ಷಿ ದೇವಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಅಪಮಾನಕ್ಕೆ ಉದಾರ ಸ್ವಭಾವ ತೋರಿಸುವ ನಿಮ್ಮನ್ನು ನೋಡಿ ಜನ ಆಶ್ಚರ್ಯ ಪಡುತ್ತಾರೆ
  • ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ವಿಶೇಷವಾಗಿರುತ್ತದೆ
  • ವಿದ್ಯಾರ್ಥಿಗಳು ತಮ್ಮ ಸಹಪಾಠಿ ಮತ್ತು ಶಿಕ್ಷಕರಿಂದ ಸಹಾಯ ಪಡೆಯುತ್ತಾರೆ
  • ಪ್ರೇಮಿಗಳಿಗೆ ಶುಭ ದಿನವಾದರೂ ಸಮಸ್ಯೆಗೆ ಸಿಕ್ಕಿಕೊಳ್ಳಬಹುದು
  • ಸಾಯಖಲಾಕ್ಕೆ ಅನಿರೀಕ್ಷಿತರ ಭೇಟಿಯಿಂದ ಶುಭ ಸೂಚನೆ ಸಿಗಬಹುದು
  • ಶ್ರೀರಾಮ ಪರಿವಾರದ ದೇವತೆಗಳನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿಕ ಖರ್ಚು; ಕೆಲಸಕ್ಕೆ ಅಡಚಣೆ; ಮಾನಸಿಕ ಒತ್ತಡ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ವ್ಯಾಪಾರ, ವ್ಯವಹಾರ ಸಂಬಂಧಗಳು ಕೂಡಿ ಬರುವ ದಿನವಾಗಿದೆ

    ಮನೆಯಲ್ಲಿ ಕಳೆಯುವ ಪ್ರತಿಯೊಂದು ಮೌಲ್ಯಯುತವಾಗಿರುತ್ತದೆ

    ನವವಿವಾಹಿತರಿಗೆ ಪ್ರವಾಸದ ಖುಷಿ ಮನೆ ಮಾಡುವ ಸಾಧ್ಯತೆ ಹೆಚ್ಚು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಬೆಳಗ್ಗೆ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಆರೋಗ್ಯದಲ್ಲಿ ಏರುಪೇರು ಆದರೆ ಗಾಬರಿ ಬೇಡ ಚಿಕಿತ್ಸೆ ಪಡೆಯಿರಿ
  • ಅಧಿಕ ಖರ್ಚು, ಕೆಲಸಕ್ಕೆ ಅಡಚಣೆ
  • ತುಂಬಾ ಅಗತ್ಯವಾಗಿ ಯೋಜಿಸಿದ್ದ ಕಾರ್ಯಕ್ರಮ ಸ್ಥಗಿತವಾಗಬಹುದು
  • ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷಾ ಸಿದ್ಧತೆಗಳಿಗೆ ಅವಕಾಶವಿದ್ದರೂ ಮನಸ್ಸಿರುವುದಿಲ್ಲ
  • ಮಾನಸಿಕ ಒತ್ತಡ, ಖರ್ಚು ಎಲ್ಲವೂ ಒಟ್ಟಿಗೆ ಆಗಮಿಸಬಹುದು
  • ಇಂದು ಬೇರೆ ಬೇರೆ ಕಿರಿಕಿರಿಗಳಿಂದ ದಿನ ಕಳೆಯಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಈ ದಿನ ಚೆನ್ನಾಗಿದೆ ಆದರೆ ಅನಗತ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡಬಾರದು
  • ಕುಟುಂಬದವರ ಸಂತೋಷ ಮತ್ತು ತೃಪ್ತಿ ನಿಮಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ
  • ಮಂಗಳ ಕಾರ್ಯದ ಬಗ್ಗೆ ಚರ್ಚೆ ನಡೆಯಬಹುದು
  • ಮನೆಯಲ್ಲಿ ಕಳೆಯುವ ಪ್ರತಿಯೊಂದು ಮೌಲ್ಯಯುತವಾಗಿರುತ್ತದೆ
  • ವ್ಯಾಪಾರ, ವ್ಯವಹಾರ ಸಂಬಂಧಗಳು ಕೂಡಿ ಬರುವ ದಿನವಾಗಿದೆ
  • ಮಕ್ಕಳು, ವಿದ್ಯಾರ್ಥಿಗಳು ತಮ್ಮ ತಮ್ಮ ಲೋಕದಲ್ಲಿ ವ್ಯವಹರಿಸುತ್ತಾರೆ
  • ಮಹಾಲಕ್ಷ್ಮಿಯನ್ನ ಪಾರ್ಥನೆ ಮಾಡಿ

ಮಿಥುನ

  • ಖಾಸಗಿ ಕೆಲಸ ಮಾಡುವವರಿಗೆ ಹೆಚ್ಚಿನ ಹಣ ಸಿಗಬಹುದು
  • ಬೆಳಗ್ಗೆ ಶುಭ ಸುದ್ದಿ ಕೇಳಬಹುದು
  • ಆರೋಗ್ಯದಲ್ಲಿ ತುಂಬಾ ಜಾಗ್ರತೆವಹಿಸಿ
  • ಅಪೂರ್ಣವಾದ ಕೆಲಸಗಳಿಗೆ ಅವಮಾನ
  • ನವವಿವಾಹಿತರಿಗೆ ಪ್ರವಾಸದ ಖುಷಿ ಮನೆಮಾಡಿರುತ್ತದೆ
  • ಬೇರೆಯವರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ವ್ಯವಹರಿಸಿ
  • ಓಂ ನಮಃ ಶಿವಾಯ ಮಂತ್ರ ಪಠಣೆ ಮಾಡಿ

ಕಟಕ

  • ಹಳೆಯ ವ್ಯವಹಾರದ ಬಾಗಿ ಈ ದಿನ ಕೈ ಸೇರಬಹುದು
  • ನಿಮ್ಮ ವ್ಯವಹಾರ, ದುಡ್ಡಿನ ವಿಚಾರಗಳನ್ನು ಮನೆಯಲ್ಲಿ ಹೇಳುವುದು ಒಳಿತು
  • ನೌಕರಿಯಲ್ಲಿ , ವೃತ್ತಿಯಲ್ಲಿ ಸಮಾಧಾನ ವಿರುತ್ತದೆ
  • ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು, ಜಗಳಗಳು ಆಗಬಹುದು
  • ವೃತ್ತಿಪರ ಮಹಿಳೆಯರಿಗೆ ಆರ್ಥಿಕ ನೆರವು ಸಿಗಬಹುದು
  • ದಿನಚರಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ
  • ಮನೆ, ನಿವೇಶನ ಮಾರುವವರಿಗೆ ಲಾಭವಿದೆ
  • ಮನೆಯಲ್ಲಿ, ನಿವೇಶನ ಈ ದಿನ ಖರೀದಿಸಿದರೆ ನಷ್ಟ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಮದಲವಾಗಬಹುದು
  • ಸರ್ಕಾರದ ಕೆಲವು ನಿಯಮಗಳು, ಕಾನೂನು ಕ್ರಮಗಳು ನಿಮಗೆ ಅಡ್ಡಿಯಾಗಬಹುದು
  • ಕುಟುಂಬದವರ ವಿಶ್ವಾಸ ಚೆನ್ನಾಗಿರಬೇಕು, ಇಲ್ಲದಿದ್ದರೆ ವ್ಯವಹಾರ ಸುಗಮವಿಲ್ಲ
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ನೌಕರಿಯ ಅಥವಾ ವೃತ್ತಿಯಲ್ಲಿ ಹೊಸ ಹೊಸ ಆಹ್ವಾನಗಳು ಬರಬಹುದು
  • ಮೂಳೆ ನೋವಿನಿಂದ ಬಳಲುತ್ತಿರುವವರಿಗೆ ತೊಂದರೆ ಇದೆ ಎಚ್ಚರಿಕೆ
  • ನಿಮ್ಮ ಮೂಲ ಉದ್ದೇಶ ಏನಿದೆಯೋ ಅದನ್ನ ತಲಪುವಿರಿ
  • ಹೊಸ ಯೋಜನೆ ಪ್ರಾರಂಭಿಸಲು ಅವಕಾಶವಿದೆ
  • ಸ್ವಂತ ಉದ್ದಿಮೆ ಹೊಂದಿರುವವರಿಗೆ ಚೆನ್ನಾಗಿದೆ
  • ವೈದ್ಯರಿಗೆ ಹಿನ್ನಡೆ ನಷ್ಟ ಆಗಬಹುದು
  • ನವಗ್ರಹರ ಪ್ರಾರ್ಥನೆ ಮಾಡಿ ವಿಶೇಷವಾಗಿ ಮಂಗಳಗ್ರಹ ಆರಾಧನೆ ಮಾಡಿ

ತುಲಾ

  • ನಿಮ್ಮ ವೃತ್ತಿಯಲ್ಲಿ ಕಿರಿಯರಿಂದ ತೊಂದರೆ, ಬೇಸರವಾಗಬಹುದು
  • ಯೋಗ್ಯರಲ್ಲದವರ ಪರಿಚಯ, ಅವರ ಜೊತೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು
  • ಪೂರ್ವ ಜನ್ಮದ ಸುಕೃತ ನೆನೆದು ಬೇಸರ ಪಡಬಹುದು
  • ಧನಾತ್ಮಕ ಚಿಂತನೆಯು ನಿನಗೆ ಯಶಸ್ಸು ನೀಡುತ್ತದೆ
  • ನಿಮ್ಮ ವಿದ್ಯೆ, ಬುದ್ಧಿ ಚಾಣಾಕ್ಷತನದಿಂದ ನಿಮಗೆ ಗೆಲುವಿದೆ
  • ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಾಣಬಹುದು
  • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಉದ್ಯೋಗದಲ್ಲಿ ನಿಮ್ಮ ಗುರಿ ಸಾಧಿಸಲು ತುಂಬಾ ಸವಾಲುಗಳು ಎದುರಾಗುತ್ತವೆ
  • ವೈವಾಹಿಕ ಜೀವನದಲ್ಲಿ ವ್ಯತ್ಯಯ-ಕಲಹ, ಹೊಂದಾಣಿಕೆ ಬೇಕು
  • ಅಹಂಭಾವದ ಕಾರಣದಿಂದಾಗಿ ತುಂಬಾ ಸಮಸ್ಯೆಗಳು ಬರುತ್ತವೆ
  • ಹೊಂದಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ ಅನಿವಾರ್ಯ ಇರಬಹುದು
  • ಕೋಪ , ಅಸಹನೆ ತೊಂದರೆಗೆ ಅವಕಾಶವಾಗಬಹುದು
  • ತಾಯಿಯವರ ಆರೋಗ್ಯದ ಗಮನಿಸಿ
  • ಶ್ರೀಸೂಕ್ತ ಮಂತ್ರ ಶ್ರವಣ ಮಾಡಿ

ಧನುಸ್ಸು

  • ತೆರೆದ ಮನಸ್ಸಿನಿಂದ ಮಾತನಾಡದೆ ತೊಂದರೆ, ಸಮಸ್ಯೆ
  • ರಾತ್ರಿ ಹೊತ್ತಿಗೆ ಮನೆಯಲ್ಲಿ ಜಗಳವಾಗಬಹುದು
  • ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತೊಂದರೆಯಾಗಬಹುದು
  • ಆಹಾರ, ಔಷಧಗಳೆರಡು ವ್ಯತ್ಯಾಸವಾಗಿ ಆತಂಕವಾಗಬಹುದು
  • ಕಷ್ಟಪಟ್ಟು ದುಡಿದು ತಿನ್ನುವವರಿಗೆ ಇಂದು ಒಳಿತಲ್ಲಾ
  • ಕಣ್ಣಿನ ವಿಚಾರದಲ್ಲಿ ತೊಂದರೆ, ದೋಷ ಹಾಗೂ ನಷ್ಟ ಕಾಣಬಹುದು
  • ದುರ್ಗಾ ಆರಾದನೆ ಮಾಡಿ

ಮಕರ

  • ದೀರ್ಘಕಾಲದ ಪ್ರೇಮಿಗಳಿಗೆ ಶುಭದಿನ
  • ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮವಾದ ದಿನ
  • ಮನೆಯಲ್ಲಿ ಮದುವೆ ವಿಚಾರ ಮುನ್ನಡೆಗೆ ಬರಬಹುದು
  • ಬೇರೆ ಬೇರೆ ವಿಚಾರದಲ್ಲಿ ಮನೆಯವರೆಲ್ಲ ನಿಷ್ಠುರವಾಗುವಬಹುದು
  • ಸಮಸ್ಯೆ ಬಗೆಹರಿಸುವಲ್ಲಿ ನೀವು ಯಶಸ್ವಿಯಾಗುವಿರಿ
  • ಆದರೆ ಮನೆಯಲ್ಲಿ ನಿಮ್ಮ ಮಾತಿಗೆ ಬೇಸರವಾಗಬಹುದು

ಕುಂಭ

  • ಕುಟುಂಬ ಸದಸ್ಯರು ಸಾಮರಸ್ಯದಿಂದ ಇರುವುದಕ್ಕೆ ನೀವೇ ಮುಖ್ಯ
  • ನೀವು ಆಡಿದ ಮಾತುಗಳು ಹಲವರಿಗೆ ಮಾರ್ಗದರ್ಶನ
  • ಆಂತರಿಕ ಶತ್ರುಗಳು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ
  • ನೀವು ಎಷ್ಟೇ ಪ್ರಯತ್ನಿಸಿದರೂ ಶತ್ರುಗಳನ್ನ ಕಡಿಮೆ ಮಾಡಿಕೊಳ್ಳಲು ಕಷ್ಟ
  • ತುಂಬಾ ಕೋಪ, ತಾಳ್ಮೆ ಕಳೆದುಕೊಳ್ಳುವುದು ಪ್ರಸಂಗ ಬರಬಹುದು
  • ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿ ತೊಂದರೆಯ ಸಂಭವವಿದೆ
  • ಇಂದ್ರಾಕ್ಷಿ ದೇವಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಅಪಮಾನಕ್ಕೆ ಉದಾರ ಸ್ವಭಾವ ತೋರಿಸುವ ನಿಮ್ಮನ್ನು ನೋಡಿ ಜನ ಆಶ್ಚರ್ಯ ಪಡುತ್ತಾರೆ
  • ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ವಿಶೇಷವಾಗಿರುತ್ತದೆ
  • ವಿದ್ಯಾರ್ಥಿಗಳು ತಮ್ಮ ಸಹಪಾಠಿ ಮತ್ತು ಶಿಕ್ಷಕರಿಂದ ಸಹಾಯ ಪಡೆಯುತ್ತಾರೆ
  • ಪ್ರೇಮಿಗಳಿಗೆ ಶುಭ ದಿನವಾದರೂ ಸಮಸ್ಯೆಗೆ ಸಿಕ್ಕಿಕೊಳ್ಳಬಹುದು
  • ಸಾಯಖಲಾಕ್ಕೆ ಅನಿರೀಕ್ಷಿತರ ಭೇಟಿಯಿಂದ ಶುಭ ಸೂಚನೆ ಸಿಗಬಹುದು
  • ಶ್ರೀರಾಮ ಪರಿವಾರದ ದೇವತೆಗಳನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More