newsfirstkannada.com

ವಕೀಲರು-ಬ್ಯಾಂಕ್​ ಉದ್ಯೋಗಿಗಳಿಗೆ ಭಾರೀ ಲಾಭ; ಈ ರಾಶಿಯವರಿಗೆ ಕೆಟ್ಟ ದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published March 15, 2024 at 5:53am

    ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನ

    ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು

    ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿಂದ ಇರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
  • ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ
  • ಇಂದು ಮತ್ತು ಮುಂದಿನ ಯೋಚನೆಗಳ ಫಲ ನಿಮಗೆ ಯಶಸ್ಸಿನ ಗುಟ್ಟು ತಿಳಿಯುವಂತ ದಿವಸ
  • ಅಂದುಕೊಂಡ ಕಾರ್ಯವನ್ನು ಮೇಲ್ದರ್ಜೆಗೆ ಏರಿಸಿ ಆದ್ಯತೆ ಕೊಡುತ್ತೀರಿ
  • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
  • ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬೀಳಬಹುದು
  • ಉನ್ನತ ಅಧಿಕಾರಿಗಳೊಂದಿಗೆ ಸಂಬಂಧವು ಉತ್ತಮವಾಗಿರಲಿ
  • ಇಂದು ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಾಗಬಹುದು
  • ಮನಸ್ಸು ತುಂಬಾ ಘಾಸಿಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತದೆ
  • ತುಂಬಾ ಆಲೋಚನೆಗಳನ್ನು ಮಾಡುವ ದಿನ
  • ಸಾಲಿಗ್ರಾಮ ಮಹಾ ವಿಷ್ಣುವನ್ನು ಧ್ಯಾನಿಸಿ

ಮಿಥುನ

  • ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ
  • ನಿಮ್ಮ ಬಗ್ಗೆ ಅಪಪ್ರಚಾರ ನಡೆಯಬಹುದು
  • ಮನೆಯ ಹೊರಗೆ- ನೌಕರಿಯ ಸ್ಥಳದಲ್ಲಿ ಊಹಾಪೋಹಗಳಿರಬಹುದು
  • ಮನೆಯಲ್ಲಿ ಎಲ್ಲರ ನಂಬಿಕೆ ವಿಶ್ವಾಸಗಳಿಗೆ ಪಾತ್ರರಾಗುತ್ತೀರಿ
  • ಕೆಲವೇ ಕೆಲವರು ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
  • ವಿದ್ಯಾರ್ಥಿಗಳು ದುಂದುವೆಚ್ಚ ಮಾಡಬಹುದು ಕಾಲಾಹರಣವೂ ಆಗುತ್ತದೆ
  • ಕುಲದೇವರನ್ನು ಪ್ರಾರ್ಥಿಸಿ

ಕಟಕ

  • ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ
  • ವ್ಯಾಪಾರ-ವ್ಯವಹಾರದಲ್ಲಿ ಸ್ವಲ್ಪ ನಷ್ಟದ ಸಾಧ್ಯತೆಗಳಿವೆ
  • ನಿಮ್ಮ ವ್ಯವಹಾರಾದಿಗಳಲ್ಲಿ ವೃತ್ತಿಯಲ್ಲಿ ಸಭ್ಯರಾಗಿರಿ
  • ಹಣದ ಚಿಂತೆ ಕಾಡಬಹುದು ಅದರೆ ತೊಂದರೆಯಾಗದೆ ಹಣ ಸಿಗುತ್ತದೆ
  • ಹಳೆಯ ಕಹಿ ನೆನಪುಗಳು ನೆನಪಿಗೆ ಬರಲಿದೆ
  • ಇಷ್ಟ ದೇವತಾ ಧ್ಯಾನ ಮಾಡಿ

ಸಿಂಹ

  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
  • ಕಾನೂನು ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಸಹಾಯಕ್ಕಾಗಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಅವಕಾಶವಿದೆ
  • ನ್ಯಾಯವಾದಿಗಳು, ವಕೀಲರಿಗೆ ಶುಭದಿನ ಲಾಭದ ದಿನ
  • ಕಬ್ಬಿಣ ಮಾರಾಟ ಮಾಡುವವರಿಗೆ ಲಾಭವಿದ್ದರೂ ದಂಡ ಕಟ್ಟ ಬೇಕಾಗಬಹುದು
  • ಹಣ ಹೂಡಿಕೆಯ ಮತ್ತು ಹೆಚ್ಚು ಹಣ ಖರ್ಚಾಗುವ ಯಾವುದೇ ಕೆಲಸವನ್ನು ಆರಂಭಿಸುವುದಕ್ಕೆ ಶುಭವಾಗಿರುವುದಿಲ್ಲ
  • ಶನೈಶ್ಚರನನ್ನು ಪ್ರಾರ್ಥನೆ ಮಾಡಿ, ಎಳ್ಳೆಣ್ಣೆ ಅರ್ಪಿಸಿ

ಕನ್ಯಾ

  • ಮನೆಯಲ್ಲಿ ಏನೋ ಸಂತಸದ ವಾತಾವರಣ ಎಲ್ಲಾ ಕೆಲಸದಲ್ಲಿ ಉತ್ಸಾಹ ತೋರಬಹುದು
  • ಕಮಿಷನ್ ಏಜೆಂಟ್ಸ್​ಗಳಿಗೆ ಶುಭ ಮತ್ತು ಲಾಭದಾಯಕವಾಗಿರುತ್ತದೆ
  • ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಹೆಚ್ಚು
  • ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಹೋಗಬೇಕೆನ್ನುವರಿಗೆ ಅನುಕೂಲವಿದೆ
  • ನಿವೃತ್ತ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಕಾಡಬಹುದು
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ

ತುಲಾ

  • ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನಗಳು ದೊರೆಯಲಿದೆ
  • ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ನೋಡುವ ದಿನವಾಗಿದೆ
  • ವಾಹನ ಖರೀದಿಯ ಆಲೋಚನೆ ಬರಬಹುದು
  • ಸಣ್ಣ ಆಸ್ತಿಯ ವಿಚಾರಕ್ಕೆ ಮನಸ್ತಾಪ ಏರ್ಪಡುತ್ತದೆ
  • ಮನೆಯಲ್ಲಿದ್ದ ಶಾಂತಿಯ ವಾತಾವರಣ ಕದಡಿ ಬೇಸರವಾಗಬಹುದು
  • ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
  • ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ

ವೃಶ್ಚಿಕ

  • ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
  • ಪ್ರಯಾಣವು ತುಂಬಾ ಆಯಾಸ ಉಂಟು ಮಾಡುತ್ತದೆ
  • ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿರಲಿ
  • ಮಾತು ನಿಮಗೆ ತೊಂದರೆಯನ್ನು ಮಾಡಬಹುದು
  • ಹಿರಿಯರ, ಸಂಗಾತಿಯ ಮಾತಿಗೆ ಬೆಲೆ ಕೊಡಿ ಪರಿಹಾರ ಮಾರ್ಗ ದೊರೆಯಬಹುದು
  • ದೂರದಿಂದ ಅಶುಭವಾರ್ತೆ ಮನಸ್ಸಿಗೆ ನೋವು ಉಂಟಾಗಬಹುದು
  • ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು

ಧನುಸ್ಸು

  • ಕುಟುಂಬದಲ್ಲಿ ಹಲವು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗಬಹುದು
  • ಪ್ರೇಮಿಗಳಿಗೆ ಸುದಿನ ದುರುಪಯೋಗ ಮಾಡಿಕೊಳ್ಳಬಾರದು
  • ಹಣ, ವಸ್ತ್ರಗಳು ಮನಸ್ಸಿಗೆ ಸಂತೋಷ ಕೊಡಬಹುದು
  • ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡದೆ ಅವರಿಗೆ ಬೇಸರ ಉಂಟಾಗಬಹುದು
  • ನಿಮ್ಮ ಒತ್ತಡಗಳಿದ್ದರು ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಬೇಕಾಗುತ್ತದೆ
  • ಅಮೂಲ್ಯವಾದ ಗ್ರಂಥ ಸಂಪಾದನೆಗೆ, ಓದಿನ ಕಡೆಗೆ ನೀವು ಆಕರ್ಷಿತರಾಗಬಹುದು
  • ಸಮುದ್ರ ತೀರದಲ್ಲಿ ಈಶ್ವರನ ಆರಾಧನೆ ಮಾಡಿ

ಮಕರ

  • ಫಲ ನೀಡದ ಕೆಲಸಗಳನ್ನ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು
  • ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು
  • ಮಧುಮೇಹಿಗಳು ಸ್ವಲ್ಪ ಎಚ್ಚರಿಕೆವಹಿಸಿ ರೋಗ ಉಲ್ಬಣವಾಗಬಹುದು
  • ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
  • ಕೃಷಿಕರಿಗೆ, ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
  • ಇಂದು ಹೊಸ ಯೋಜನೆಗಳು ಬೇಡ
  • ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ

ಕುಂಭ

  • ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆಯಿರಲಿ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
  • ಅಪರಾಧ ಭಾವ ಕಾಡಬಹುದು, ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
  • ಧನಬಲ ಕೆಲಸ ಮಾಡುವುದಿಲ್ಲ
  • ಹಳೆಯ ವಿಚಾರಗಳು ಪ್ರಸ್ತಾಪವಾಗಿ ತೊಂದರೆ ಅನುಭವಿಸ ಬೇಕಾಗಬಹುದು
  • ತಾಳ್ಮೆಯಿರಲಿ, ನಾಟಕಿಯ ಜೀವನ ಬೇಡ
  • ದುರ್ಗಾದೇವಿಯನ್ನು ಆರಾಧಿಸಿ, ದುರ್ಗಾ ಹೋಮ ಮಾಡಿಸಿ

ಮೀನ

  • ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
  • ನಿಮಗೆ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
  • ಸ್ನೇಹಿತರು ಬಂಧುಗಳು ನಿಮಗೆ ಸಹಾಯ ಮಾಡಬಹುದು
  • ದುಡ್ಡಿನ ಬಗ್ಗೆ ಹೆಚ್ಚು ಆಸಕ್ತಿಯಿರುವುದಿಲ್ಲ, ಇಷ್ಟ ಮಿತ್ರರ ಮಾತು ಹಿತವೆನಿಸುತ್ತದೆ
  • ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತವಾಗಿ ಸಂತೋಷವಾಗುತ್ತದೆ
  • ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಚಿಂತಿಸಬಹುದು
  • ಲಲಿತಾ ಸಹಸ್ರನಾಮ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಕೀಲರು-ಬ್ಯಾಂಕ್​ ಉದ್ಯೋಗಿಗಳಿಗೆ ಭಾರೀ ಲಾಭ; ಈ ರಾಶಿಯವರಿಗೆ ಕೆಟ್ಟ ದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನ

    ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು

    ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿಂದ ಇರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
  • ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ
  • ಇಂದು ಮತ್ತು ಮುಂದಿನ ಯೋಚನೆಗಳ ಫಲ ನಿಮಗೆ ಯಶಸ್ಸಿನ ಗುಟ್ಟು ತಿಳಿಯುವಂತ ದಿವಸ
  • ಅಂದುಕೊಂಡ ಕಾರ್ಯವನ್ನು ಮೇಲ್ದರ್ಜೆಗೆ ಏರಿಸಿ ಆದ್ಯತೆ ಕೊಡುತ್ತೀರಿ
  • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
  • ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬೀಳಬಹುದು
  • ಉನ್ನತ ಅಧಿಕಾರಿಗಳೊಂದಿಗೆ ಸಂಬಂಧವು ಉತ್ತಮವಾಗಿರಲಿ
  • ಇಂದು ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಾಗಬಹುದು
  • ಮನಸ್ಸು ತುಂಬಾ ಘಾಸಿಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತದೆ
  • ತುಂಬಾ ಆಲೋಚನೆಗಳನ್ನು ಮಾಡುವ ದಿನ
  • ಸಾಲಿಗ್ರಾಮ ಮಹಾ ವಿಷ್ಣುವನ್ನು ಧ್ಯಾನಿಸಿ

ಮಿಥುನ

  • ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ
  • ನಿಮ್ಮ ಬಗ್ಗೆ ಅಪಪ್ರಚಾರ ನಡೆಯಬಹುದು
  • ಮನೆಯ ಹೊರಗೆ- ನೌಕರಿಯ ಸ್ಥಳದಲ್ಲಿ ಊಹಾಪೋಹಗಳಿರಬಹುದು
  • ಮನೆಯಲ್ಲಿ ಎಲ್ಲರ ನಂಬಿಕೆ ವಿಶ್ವಾಸಗಳಿಗೆ ಪಾತ್ರರಾಗುತ್ತೀರಿ
  • ಕೆಲವೇ ಕೆಲವರು ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
  • ವಿದ್ಯಾರ್ಥಿಗಳು ದುಂದುವೆಚ್ಚ ಮಾಡಬಹುದು ಕಾಲಾಹರಣವೂ ಆಗುತ್ತದೆ
  • ಕುಲದೇವರನ್ನು ಪ್ರಾರ್ಥಿಸಿ

ಕಟಕ

  • ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ
  • ವ್ಯಾಪಾರ-ವ್ಯವಹಾರದಲ್ಲಿ ಸ್ವಲ್ಪ ನಷ್ಟದ ಸಾಧ್ಯತೆಗಳಿವೆ
  • ನಿಮ್ಮ ವ್ಯವಹಾರಾದಿಗಳಲ್ಲಿ ವೃತ್ತಿಯಲ್ಲಿ ಸಭ್ಯರಾಗಿರಿ
  • ಹಣದ ಚಿಂತೆ ಕಾಡಬಹುದು ಅದರೆ ತೊಂದರೆಯಾಗದೆ ಹಣ ಸಿಗುತ್ತದೆ
  • ಹಳೆಯ ಕಹಿ ನೆನಪುಗಳು ನೆನಪಿಗೆ ಬರಲಿದೆ
  • ಇಷ್ಟ ದೇವತಾ ಧ್ಯಾನ ಮಾಡಿ

ಸಿಂಹ

  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
  • ಕಾನೂನು ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಸಹಾಯಕ್ಕಾಗಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಅವಕಾಶವಿದೆ
  • ನ್ಯಾಯವಾದಿಗಳು, ವಕೀಲರಿಗೆ ಶುಭದಿನ ಲಾಭದ ದಿನ
  • ಕಬ್ಬಿಣ ಮಾರಾಟ ಮಾಡುವವರಿಗೆ ಲಾಭವಿದ್ದರೂ ದಂಡ ಕಟ್ಟ ಬೇಕಾಗಬಹುದು
  • ಹಣ ಹೂಡಿಕೆಯ ಮತ್ತು ಹೆಚ್ಚು ಹಣ ಖರ್ಚಾಗುವ ಯಾವುದೇ ಕೆಲಸವನ್ನು ಆರಂಭಿಸುವುದಕ್ಕೆ ಶುಭವಾಗಿರುವುದಿಲ್ಲ
  • ಶನೈಶ್ಚರನನ್ನು ಪ್ರಾರ್ಥನೆ ಮಾಡಿ, ಎಳ್ಳೆಣ್ಣೆ ಅರ್ಪಿಸಿ

ಕನ್ಯಾ

  • ಮನೆಯಲ್ಲಿ ಏನೋ ಸಂತಸದ ವಾತಾವರಣ ಎಲ್ಲಾ ಕೆಲಸದಲ್ಲಿ ಉತ್ಸಾಹ ತೋರಬಹುದು
  • ಕಮಿಷನ್ ಏಜೆಂಟ್ಸ್​ಗಳಿಗೆ ಶುಭ ಮತ್ತು ಲಾಭದಾಯಕವಾಗಿರುತ್ತದೆ
  • ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಹೆಚ್ಚು
  • ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಹೋಗಬೇಕೆನ್ನುವರಿಗೆ ಅನುಕೂಲವಿದೆ
  • ನಿವೃತ್ತ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಕಾಡಬಹುದು
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ

ತುಲಾ

  • ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನಗಳು ದೊರೆಯಲಿದೆ
  • ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ನೋಡುವ ದಿನವಾಗಿದೆ
  • ವಾಹನ ಖರೀದಿಯ ಆಲೋಚನೆ ಬರಬಹುದು
  • ಸಣ್ಣ ಆಸ್ತಿಯ ವಿಚಾರಕ್ಕೆ ಮನಸ್ತಾಪ ಏರ್ಪಡುತ್ತದೆ
  • ಮನೆಯಲ್ಲಿದ್ದ ಶಾಂತಿಯ ವಾತಾವರಣ ಕದಡಿ ಬೇಸರವಾಗಬಹುದು
  • ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
  • ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ

ವೃಶ್ಚಿಕ

  • ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
  • ಪ್ರಯಾಣವು ತುಂಬಾ ಆಯಾಸ ಉಂಟು ಮಾಡುತ್ತದೆ
  • ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿರಲಿ
  • ಮಾತು ನಿಮಗೆ ತೊಂದರೆಯನ್ನು ಮಾಡಬಹುದು
  • ಹಿರಿಯರ, ಸಂಗಾತಿಯ ಮಾತಿಗೆ ಬೆಲೆ ಕೊಡಿ ಪರಿಹಾರ ಮಾರ್ಗ ದೊರೆಯಬಹುದು
  • ದೂರದಿಂದ ಅಶುಭವಾರ್ತೆ ಮನಸ್ಸಿಗೆ ನೋವು ಉಂಟಾಗಬಹುದು
  • ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು

ಧನುಸ್ಸು

  • ಕುಟುಂಬದಲ್ಲಿ ಹಲವು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗಬಹುದು
  • ಪ್ರೇಮಿಗಳಿಗೆ ಸುದಿನ ದುರುಪಯೋಗ ಮಾಡಿಕೊಳ್ಳಬಾರದು
  • ಹಣ, ವಸ್ತ್ರಗಳು ಮನಸ್ಸಿಗೆ ಸಂತೋಷ ಕೊಡಬಹುದು
  • ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡದೆ ಅವರಿಗೆ ಬೇಸರ ಉಂಟಾಗಬಹುದು
  • ನಿಮ್ಮ ಒತ್ತಡಗಳಿದ್ದರು ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಬೇಕಾಗುತ್ತದೆ
  • ಅಮೂಲ್ಯವಾದ ಗ್ರಂಥ ಸಂಪಾದನೆಗೆ, ಓದಿನ ಕಡೆಗೆ ನೀವು ಆಕರ್ಷಿತರಾಗಬಹುದು
  • ಸಮುದ್ರ ತೀರದಲ್ಲಿ ಈಶ್ವರನ ಆರಾಧನೆ ಮಾಡಿ

ಮಕರ

  • ಫಲ ನೀಡದ ಕೆಲಸಗಳನ್ನ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು
  • ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು
  • ಮಧುಮೇಹಿಗಳು ಸ್ವಲ್ಪ ಎಚ್ಚರಿಕೆವಹಿಸಿ ರೋಗ ಉಲ್ಬಣವಾಗಬಹುದು
  • ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
  • ಕೃಷಿಕರಿಗೆ, ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
  • ಇಂದು ಹೊಸ ಯೋಜನೆಗಳು ಬೇಡ
  • ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ

ಕುಂಭ

  • ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆಯಿರಲಿ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
  • ಅಪರಾಧ ಭಾವ ಕಾಡಬಹುದು, ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
  • ಧನಬಲ ಕೆಲಸ ಮಾಡುವುದಿಲ್ಲ
  • ಹಳೆಯ ವಿಚಾರಗಳು ಪ್ರಸ್ತಾಪವಾಗಿ ತೊಂದರೆ ಅನುಭವಿಸ ಬೇಕಾಗಬಹುದು
  • ತಾಳ್ಮೆಯಿರಲಿ, ನಾಟಕಿಯ ಜೀವನ ಬೇಡ
  • ದುರ್ಗಾದೇವಿಯನ್ನು ಆರಾಧಿಸಿ, ದುರ್ಗಾ ಹೋಮ ಮಾಡಿಸಿ

ಮೀನ

  • ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
  • ನಿಮಗೆ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
  • ಸ್ನೇಹಿತರು ಬಂಧುಗಳು ನಿಮಗೆ ಸಹಾಯ ಮಾಡಬಹುದು
  • ದುಡ್ಡಿನ ಬಗ್ಗೆ ಹೆಚ್ಚು ಆಸಕ್ತಿಯಿರುವುದಿಲ್ಲ, ಇಷ್ಟ ಮಿತ್ರರ ಮಾತು ಹಿತವೆನಿಸುತ್ತದೆ
  • ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತವಾಗಿ ಸಂತೋಷವಾಗುತ್ತದೆ
  • ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಚಿಂತಿಸಬಹುದು
  • ಲಲಿತಾ ಸಹಸ್ರನಾಮ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More