/newsfirstlive-kannada/media/post_attachments/wp-content/uploads/2024/07/Arjun-Truck-Driver-Shirur-Ankola.jpg)
ಕಾರವಾರ: ಅಂಕೋಲಾದ ಬಳಿ ಕುಸಿದು ಬಿದ್ದಿರುವ ಶಿರೂರು ಗುಡ್ಡ ಈಗಾಗಲೇ ಹಲವರನ್ನು ಬಲಿ ಪಡೆದಿದ್ದು ರಾಜ್ಯದ ಜನರಿಗೆ ಗೊತ್ತೆ ಇದೆ. ಸದ್ಯ ಗಂಗಾವಳಿ ನದಿಯಲ್ಲಿ ಸಿಲುಕಿರುವ ಟ್ರಕ್ನ್ನು ಮೇಲೆತ್ತುವ ಸಾಹಸ ಪ್ರಕ್ರಿಯೆ ಜಾರಿಯಲ್ಲಿದೆ. ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋಗಿದ್ದ ಲಾರಿ ಪತ್ತೆಗೆ ಅತಿದೊಡ್ಡ ಸಾಧನವಾಗಿ ಹಾಗೂ ರಕ್ಷಣಾ ತಂಡದ ಕಾರ್ಯವನ್ನು ಸುಲಭ ಮಾಡಿಕೊಟ್ಟಿದ್ದು, ಕಾರ್ಯಾಚರಣೆಗೆ ಗೋಕಾಕ್ನಿಂದ ತರಲಾಗಿದ್ದ ಪೋಕ್ಲೈನ್.
ಇದನ್ನೂ ಓದಿ: ಶಿರೂರು ಕಾರ್ಯಾಚರಣೆ.. 9 ದಿನ ಕಳೆದರೂ ಸಿಗುತ್ತಿಲ್ಲ ಲಾರಿ ಚಾಲಕ ಅರ್ಜುನ; ಮುಂದಿನ ದಾರಿ ಯಾವುದು?
ಏನಿದು ಪೋಕ್ಲೈನ್..? ರಕ್ಷಣಾ ಕಾರ್ಯಾಚರಣೆಯಲ್ಲಿ ಇದರ ಪ್ರಾಮುಖ್ಯತೆ ಏನು ಅನ್ನೋದರ ಡಿಟೇಲ್ಸ್ ಇಲ್ಲಿದೆ
- ಕಾರ್ಯಾಚರಣೆಗೆ ಆಗಮಿಸಿದ ಪೋಕ್ ಲೈನ್
- ಸುಮಾರು 60 ಅಡಿ ಉದ್ದ ಹೋಗಿ ಮಣ್ಣು ತೆಗೆಯುವ ಪೋಕ್ ಲೈನ್
- ಗೋಕಾಕ್ ನಿಂದ ಪೋಕ್ ಲೈನ್ ತರಿಸಿದ ಶಾಸಕ ಸತೀಶ್ ಸೈಲ್
- ನದಿಯಲ್ಲಿ ಬಿದ್ದಿರುವ ಮಣ್ಣು ತೆಗೆಯಲು ತರಿಸಿದ ಪೋಕ್ ಲೈನ್
- ನದಿಯಿಂದ ಮಣ್ಣು ತೆಗೆದು ಲಾರಿ ಪತ್ತೆಗೆ ಕಾರ್ಯಾಚರಣೆ
- ಕೇರಳ ಮೂಲದ ಲಾರಿ ಪತ್ತೆಗೆ ಕಾರ್ಯಾಚರಣೆ ಸಹಾಯಕವಾಯ್ತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ