newsfirstkannada.com

ಕರ್ನಾಟಕದ 7ನೇ ಅತಿ ಎತ್ತರದ ಶಿಖರದಲ್ಲಿ ಮಳೆಗಾಗಿ ಹೋಮ; ಇದು ರಾಜ್ಯದ ಯಾವ ಜಿಲ್ಲೆಯಲ್ಲಿದೆ..?

Share :

Published March 29, 2024 at 2:00pm

Update March 29, 2024 at 2:01pm

    ಆ ಶಿಖರ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳ ಎಂಬ ಪ್ರತಿಥಿ ಇದೆ

    ಇಲ್ಲಿ ಹೋಮ ಮಾಡಿದ್ರೆ ಮಳೆ, ಬೆಳೆ ಸರಿಯಾಗಿ ಆಗಲಿದೆ ಎಂಬ ನಂಬಿಕೆ

    ಋತ್ವಿಜರ ನೇತೃತ್ವದ ನಡೆಯುತ್ತಿರುವ ಹೋಮ-ಪೂಜಾಕಾರ್ಯ

ಚಿಕ್ಕಮಗಳೂರು: ರಾಜ್ಯದ ಏಳನೇ ಅತಿ ಎತ್ತರ ಶಿಖರದಲ್ಲಿ ಮಳೆಗಾಗಿ ಹೋಮ-ಹವನ ಮಾಡಲಾಗ್ತಿದೆ. ಜಯಪುರ ಸಮೀಪದ ಮೇರುತಿ ಪರ್ವತದಲ್ಲಿ ಮಳೆಗಾಗಿ ಹೋಮ ನಡೆಯುತ್ತಿದೆ.

ಮೇರುತಿ ಪರ್ವತದ ತಪಾಸಣೆಯಲ್ಲಿ ಪೂಜಾಕೈಂಕಾರ್ಯಗಳು ನಡೆಯುತ್ತಿದ್ದು, ಈ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳ ಎಂಬ ಪ್ರತಿಥಿ ಇದೆ. ಇಲ್ಲಿ ಹೋಮ ನಡೆಸಿದ್ರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ‘ಗೋಬಿ’ ಅಂದ್ರೆ ಗಾಬರಿ ಬಿದ್ದ ರಾಜ್ಯದ ಜನ.. ಫಸ್ಟ್ ಟೈಮ್‌ ವ್ಯಾಪಾರದಲ್ಲಿ ದಾಖಲೆಯ ಕುಸಿತ!

ಮೇರುತಿ ಪರ್ವತದಲ್ಲಿ ಕೆಲ ಜಲಮೂಲಗಳು ಇವೆ. ಈ ವರ್ಷ ಮಲೆನಾಡು ಬರದಿಂದ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಋತ್ವಿಜರು ನೇತೃತ್ವದಲ್ಲಿ ಪೂಜಾಕಾರ್ಯಗಳು ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಜಯಪುರ ಸಮೀಪದಲ್ಲಿ ಮೇರುತಿ ಪರ್ವತ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದ 7ನೇ ಅತಿ ಎತ್ತರದ ಶಿಖರದಲ್ಲಿ ಮಳೆಗಾಗಿ ಹೋಮ; ಇದು ರಾಜ್ಯದ ಯಾವ ಜಿಲ್ಲೆಯಲ್ಲಿದೆ..?

https://newsfirstlive.com/wp-content/uploads/2024/03/CKM-HOMA.jpg

    ಆ ಶಿಖರ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳ ಎಂಬ ಪ್ರತಿಥಿ ಇದೆ

    ಇಲ್ಲಿ ಹೋಮ ಮಾಡಿದ್ರೆ ಮಳೆ, ಬೆಳೆ ಸರಿಯಾಗಿ ಆಗಲಿದೆ ಎಂಬ ನಂಬಿಕೆ

    ಋತ್ವಿಜರ ನೇತೃತ್ವದ ನಡೆಯುತ್ತಿರುವ ಹೋಮ-ಪೂಜಾಕಾರ್ಯ

ಚಿಕ್ಕಮಗಳೂರು: ರಾಜ್ಯದ ಏಳನೇ ಅತಿ ಎತ್ತರ ಶಿಖರದಲ್ಲಿ ಮಳೆಗಾಗಿ ಹೋಮ-ಹವನ ಮಾಡಲಾಗ್ತಿದೆ. ಜಯಪುರ ಸಮೀಪದ ಮೇರುತಿ ಪರ್ವತದಲ್ಲಿ ಮಳೆಗಾಗಿ ಹೋಮ ನಡೆಯುತ್ತಿದೆ.

ಮೇರುತಿ ಪರ್ವತದ ತಪಾಸಣೆಯಲ್ಲಿ ಪೂಜಾಕೈಂಕಾರ್ಯಗಳು ನಡೆಯುತ್ತಿದ್ದು, ಈ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳ ಎಂಬ ಪ್ರತಿಥಿ ಇದೆ. ಇಲ್ಲಿ ಹೋಮ ನಡೆಸಿದ್ರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ‘ಗೋಬಿ’ ಅಂದ್ರೆ ಗಾಬರಿ ಬಿದ್ದ ರಾಜ್ಯದ ಜನ.. ಫಸ್ಟ್ ಟೈಮ್‌ ವ್ಯಾಪಾರದಲ್ಲಿ ದಾಖಲೆಯ ಕುಸಿತ!

ಮೇರುತಿ ಪರ್ವತದಲ್ಲಿ ಕೆಲ ಜಲಮೂಲಗಳು ಇವೆ. ಈ ವರ್ಷ ಮಲೆನಾಡು ಬರದಿಂದ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಋತ್ವಿಜರು ನೇತೃತ್ವದಲ್ಲಿ ಪೂಜಾಕಾರ್ಯಗಳು ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಜಯಪುರ ಸಮೀಪದಲ್ಲಿ ಮೇರುತಿ ಪರ್ವತ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More