newsfirstkannada.com

ಅತಿಯಾದ ಆಸೆ, ಮಿತಿ ಮೀರಿದ ಚಿಂತನೆ ಬೇಡ- ಯಾರಿಗೆ ಲಾಭ? ಯಾರಿಗೆ ಶುಭ ಇಂದಿನ ಭವಿಷ್ಯ?

Share :

09-06-2023

    ಮಾನಸಿಕ ಕಿರಿಕಿರಿ ಮನಸ್ತಾಪ ಉಂಟಾಗಲಿದೆ

    ಇಂದು ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗಬಹುದು

    ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಷಷ್ಠೀ ತಿಥಿ, ಧನಿಷ್ಠ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಾನಸಿಕ ಕಿರಿಕಿರಿ ಮನಸ್ತಾಪ ಉಂಟಾಗಲಿದೆ
  • ಕೆಲಸ ಕಾರ್ಯದಲ್ಲಿ ಹಿನ್ನಡೆಯಾಗಬಹುದು
  • ಆಸ್ತಿಯ ವಿಚಾರದಲ್ಲಿ ಆತಂಕ
  • ನೀರು, ಬೆಂಕಿ ಅಥವಾ ವಾಹನಗಳಿಂದ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
  • ಹಿರಿಯರ ಬಗ್ಗೆ ಭಕ್ತಿ ಪ್ರದರ್ಶಿಸುತ್ತೀರಿ
  • ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  •  ನೌಕರಿಯಲ್ಲಿ ವಾದ ಮಾಡುತ್ತೀರಿ ಬಡ್ತಿಗೆ ಅವಕಾಶ ಇರಲಿದೆ
  • ಕೈ ಹಾಕಿದ ಕೆಲಸದಲ್ಲಿ ಜಯ ಸಿಗಲಿದೆ
  • ಬಂಧುಗಳಲ್ಲಿ ಕಲಹದ ಸಾಧ್ಯತೆ ಇದೆ
  • ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ
  • ಪೆಟ್ಟು ಮಾಡಿಕೊಳ್ಳುವ ಸಂಭವವಿದೆ ಎಚ್ಚರಿಕೆವಹಿಸಿ
  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  •  ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ
  • ಮಾನಸಿಕ ನೋವು ಕುಟುಂಬ ಕಲಹ ಇರಲಿದೆ
  • ಸ್ತ್ರೀಯರಿಂದ ಮನೆಯಲ್ಲಿ ಅನುಕೂಲವಿದೆ
  • ಮೋಜು ಮಸ್ತಿಗಳಿಂದ ತೊಂದರೆಯಾಗಬಹುದು
  • ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ
  • ಚಂಚಲ ಮನಸ್ಸನ್ನು ನಿಯಂತ್ರಣ ಮಾಡಿ
  • ಶಕ್ತಿದೇವತಾ ಆರಾಧನೆ ಮಾಡಿ

ಕಟಕ

  • ಗುತ್ತಿಗೆ ಕೆಲಸಗಾರರಿಗೆ ಅನುಕೂಲವಿದೆ
  • ಆರೋಗ್ಯದಲ್ಲಿ ಏರುಪೇರು ಅಗುವ ಸಾಧ್ಯತೆ ಇದೆ
  • ಮನಸ್ಸಿಗೆ ಸದಾ ಕಾಲ ಸಂಕಷ್ಟದ ಅನುಭವ
  • ವಿನಾಕಾರಣ ನಿಷ್ಠೂರಕ್ಕೆ ಅವಕಾಶವಿದೆ
  • ಅವಕಾಶ ಕೈ ತಪ್ಪಿ ಹೋಗುವ ಸೂಚನೆ ಇದೆ
  • ಇಂದು ನಿದ್ರಾಭಂಗ ಆಗಲಿದೆ
  • ಬಂಧುಗಳಲ್ಲಿ ವಿರೋಧವಾದ ಮನಸ್ಥಿತಿ ಇರಲಿದೆ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕೈ ಹಾಕಿದ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಬೇಕು
  • ಇಂದು ಹೊಸಬರ ಪರಿಚಯ ಆಗಲಿದೆ
  • ಕೆಲಸ ಅಥವಾ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ
  • ಯಾರ ಜೊತೆಯಲ್ಲಿಯೂ ಕೂಡ ಶತ್ರುತ್ವ ಕಟ್ಟಿಕೊಳ್ಳಬೇಡಿ
  • ಇಂದು ಆರ್ಥಿಕವಾಗಿ ಚೆನ್ನಾಗಿರುತ್ತದೆ
  • ವಿಶೇಷ ಅಧ್ಯಯನ ಮತ್ತು ಅಧ್ಯಾಪನಕ್ಕೆ ಅವಕಾಶವಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಕ್ಕಳಿಂದ ಪ್ರೀತಿಯ ಉಡುಗೊರೆ ಸಿಗಲಿದೆ
  • ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
  • ಮಿತ್ರರಿಂದ ಹಿನ್ನಡೆಯಾಗಬಹುದು
  • ರಾಜಕಾರಣಿಗಳಿಂದ ತೊಂದರೆಯಾಗುವುದರಿಂದ ನಷ್ಟ ಆಗಲಿದೆ
  • ಆಸ್ತಿ ವಿಚಾರದಲ್ಲಿ ಕಲಹ ಆಗಲಿದೆ ಬಗೆ ಹರಿಯುವುದಿಲ್ಲ
  • ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ನಷ್ಟದ ಸಂಭವವಿದೆ
  • ಶಿವಾರಾಧನೆ ಮಾಡಿ

ತುಲಾ

  • ಆರ್ಥಿಕವಾಗಿ ಬೆಳೆಯಲು ಹಲವಾರು ಯೋಜನೆ ರೂಪಿಸಬಹುದು
  • ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಮನೆಯಲ್ಲಿ ಹೊಸ ವಸ್ತು ಖರೀದಿಯ ಬಗ್ಗೆ ಚರ್ಚೆ ಮಾಡಬಹುದು
  • ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು
  • ಅಧಿಕಾರಿಗಳ ಸಲಹೆ ಮನಸ್ಸಿಗೆ ಒಪ್ಪುವುದಿಲ್ಲ
  • ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಿ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವೃಶ್ಚಿಕ

  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸದಿಂದ ಆತಂಕ ಕಾಡಬಹುದು
  • ದೂರದ ಪ್ರಯಾಣ ಸಂಭವ ಅದರಿಂದ ಬೇಸರವಾಗಬಹುದು
  • ಯಾವುದೇ ಅವಕಾಶ ಕೈ ತಪ್ಪದಂತೆ ನೋಡಿಕೊಳ್ಳಿ
  • ಮಿತ್ರರಿಂದ ಸಹಾಯ ದೊರೆಯಬಹುದು
  • ವಾಹನ ಆಪಘಾತ ಅಗುವ ಸಂಭವವಿದೆ ಎಚ್ಚರಿಕೆವಹಿಸಿ
  • ಆಲಸ್ಯದ ಜೊತೆಗೆ ಮಾನಸಿಕ ಚಂಚಲತೆ ತೊಂದರೆ ಮಾಡಬಹುದು
  • ಕುಲದೇವತಾರಾಧನೆ ಮಾಡಿ

ಧನುಸು

  • ಅಕಾಲ ಭೋಜನದಿಂದ ಅನಾರೋಗ್ಯ ಸಾಧ್ಯತೆ
  • ಮಾತಿನ ಮೇಲೆ ನಿಗಾ ಇರಲಿ ಅದರ ಬಗ್ಗೆ ಎಚ್ಚರಿಕೆವಹಿಸಿ
  • ಸಾಲದ ವಿಚಾರ ಚರ್ಚೆಗೆ ಬರಬಹುದು
  • ಉತ್ತಮ ಅವಕಾಶದ ಸೂಚನೆಯಿದೆ ಆದರೆ ಅದೃಷ್ಟವಿಲ್ಲ
  • ಹಿಡಿತವಿಲ್ಲದ ಖರ್ಚು ತೊಂದರೆಗೆ ಅವಕಾಶ ಮಾಡಿಕೊಡಲಿದೆ
  • ಬೇರೆಯವರು ನಿಮ್ಮನ್ನು ಸಾಕ್ಷಿ ಸಹಿತ ನಿಂದಿಸಬಹುದು
  • ದುರ್ಗಾದೇವಿ ಆರಾಧನೆ ಮಾಡಿ

ಮಕರ

  • ಸಾಂಸಾರಿಕವಾಗಿ ಸಮಸ್ಯೆಯಾಗಬಹುದು
  • ಕರ್ತವ್ಯ ಲೋಪದಿಂದ ಅವಮಾನವಾಗಬಹುದು
  • ವ್ಯವಹಾರದಲ್ಲಿ ಅನಾಸಕ್ತಿ ಅದರಿಂದ ನಷ್ಟ ಸಂಭವ
  • ಆಪ್ತರಿಂದ ಸಹಾಯದ ಭರವಸೆ ಆದರೆ ನೆರವೇರುವುದಿಲ್ಲ
  • ಇಂದು ಅತಿಯಾದ ಆಸೆ, ಮಿತಿ ಮೀರಿದ ಚಿಂತನೆ ಇರಲಿದೆ
  • ಸಾಧಾರಣ ಫಲ ಎಂದು ಕಂಡರೂ ಕೂಡ ಪ್ರಯತ್ನ ತಪ್ಪುವುದಿಲ್ಲ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕುಂಬ

  • ಅನಗತ್ಯವಾದ ಖರ್ಚು, ಚರ್ಚೆ ಅದರಿಂದ ಮುಖಭಂಗವಾಗಬಹುದು
  • ಇಂದು ವಿರೋಧಿಗಳ ದ್ವೇಷ, ಕಿರುಕುಳ ಅನುಭವಿಸಬೇಕಾಗಬಹುದು
  • ನಿಮ್ಮ ಕೋಪದಿಂದ ಕೆಲಸಕ್ಕೆ ತೊಂದರೆ
  • ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಎಚ್ಚರಿಕೆ
  • ಅಪವಾದದ ಭೀತಿ ಹೆಚ್ಚಾಗಿ ಕಾಡಬಹುದು
  • ಕಾನೂನಿನ ಕಟ್ಟಲೆಗೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದು
  • ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ

ಮೀನ

  • ಮಕ್ಕಳ ವಿಚಾರದಲ್ಲಿ ಗಂಭೀರ ಚಿಂತನೆ ಮಾಡಬಹುದು
  • ದುಶ್ಚಟಗಳ ಸಹವಾಸವಿದ್ದರೆ ತೊಂದರೆ ಖಚಿತ
  • ಪ್ರಯತ್ನ ಮಾಡಿದರೂ ಕೆಲ ಕೆಲಸಗಳು ವಿಫಲ ಆಗಲಿದೆ
  • ನಂಬಿಕಸ್ಥರಿಂದ ಅಶಾಂತಿ ಮತ್ತು ಜಗಳ
  • ಅನಾವಶ್ಯಕ ವಿಚಾರಗಳು ಮುನ್ನಲೆಗೆ ಬರಬಹುದು
  • ಯಾವುದೇ ದೂರದ ಪ್ರಯಾಣ ಬೇಡ ತೊಂದರೆಯಿದೆ
  • ವಿನಾಯಕನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಅತಿಯಾದ ಆಸೆ, ಮಿತಿ ಮೀರಿದ ಚಿಂತನೆ ಬೇಡ- ಯಾರಿಗೆ ಲಾಭ? ಯಾರಿಗೆ ಶುಭ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

    ಮಾನಸಿಕ ಕಿರಿಕಿರಿ ಮನಸ್ತಾಪ ಉಂಟಾಗಲಿದೆ

    ಇಂದು ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗಬಹುದು

    ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಷಷ್ಠೀ ತಿಥಿ, ಧನಿಷ್ಠ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಾನಸಿಕ ಕಿರಿಕಿರಿ ಮನಸ್ತಾಪ ಉಂಟಾಗಲಿದೆ
  • ಕೆಲಸ ಕಾರ್ಯದಲ್ಲಿ ಹಿನ್ನಡೆಯಾಗಬಹುದು
  • ಆಸ್ತಿಯ ವಿಚಾರದಲ್ಲಿ ಆತಂಕ
  • ನೀರು, ಬೆಂಕಿ ಅಥವಾ ವಾಹನಗಳಿಂದ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
  • ಹಿರಿಯರ ಬಗ್ಗೆ ಭಕ್ತಿ ಪ್ರದರ್ಶಿಸುತ್ತೀರಿ
  • ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  •  ನೌಕರಿಯಲ್ಲಿ ವಾದ ಮಾಡುತ್ತೀರಿ ಬಡ್ತಿಗೆ ಅವಕಾಶ ಇರಲಿದೆ
  • ಕೈ ಹಾಕಿದ ಕೆಲಸದಲ್ಲಿ ಜಯ ಸಿಗಲಿದೆ
  • ಬಂಧುಗಳಲ್ಲಿ ಕಲಹದ ಸಾಧ್ಯತೆ ಇದೆ
  • ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ
  • ಪೆಟ್ಟು ಮಾಡಿಕೊಳ್ಳುವ ಸಂಭವವಿದೆ ಎಚ್ಚರಿಕೆವಹಿಸಿ
  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  •  ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ
  • ಮಾನಸಿಕ ನೋವು ಕುಟುಂಬ ಕಲಹ ಇರಲಿದೆ
  • ಸ್ತ್ರೀಯರಿಂದ ಮನೆಯಲ್ಲಿ ಅನುಕೂಲವಿದೆ
  • ಮೋಜು ಮಸ್ತಿಗಳಿಂದ ತೊಂದರೆಯಾಗಬಹುದು
  • ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ
  • ಚಂಚಲ ಮನಸ್ಸನ್ನು ನಿಯಂತ್ರಣ ಮಾಡಿ
  • ಶಕ್ತಿದೇವತಾ ಆರಾಧನೆ ಮಾಡಿ

ಕಟಕ

  • ಗುತ್ತಿಗೆ ಕೆಲಸಗಾರರಿಗೆ ಅನುಕೂಲವಿದೆ
  • ಆರೋಗ್ಯದಲ್ಲಿ ಏರುಪೇರು ಅಗುವ ಸಾಧ್ಯತೆ ಇದೆ
  • ಮನಸ್ಸಿಗೆ ಸದಾ ಕಾಲ ಸಂಕಷ್ಟದ ಅನುಭವ
  • ವಿನಾಕಾರಣ ನಿಷ್ಠೂರಕ್ಕೆ ಅವಕಾಶವಿದೆ
  • ಅವಕಾಶ ಕೈ ತಪ್ಪಿ ಹೋಗುವ ಸೂಚನೆ ಇದೆ
  • ಇಂದು ನಿದ್ರಾಭಂಗ ಆಗಲಿದೆ
  • ಬಂಧುಗಳಲ್ಲಿ ವಿರೋಧವಾದ ಮನಸ್ಥಿತಿ ಇರಲಿದೆ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

  • ಕೈ ಹಾಕಿದ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಬೇಕು
  • ಇಂದು ಹೊಸಬರ ಪರಿಚಯ ಆಗಲಿದೆ
  • ಕೆಲಸ ಅಥವಾ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ
  • ಯಾರ ಜೊತೆಯಲ್ಲಿಯೂ ಕೂಡ ಶತ್ರುತ್ವ ಕಟ್ಟಿಕೊಳ್ಳಬೇಡಿ
  • ಇಂದು ಆರ್ಥಿಕವಾಗಿ ಚೆನ್ನಾಗಿರುತ್ತದೆ
  • ವಿಶೇಷ ಅಧ್ಯಯನ ಮತ್ತು ಅಧ್ಯಾಪನಕ್ಕೆ ಅವಕಾಶವಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಕ್ಕಳಿಂದ ಪ್ರೀತಿಯ ಉಡುಗೊರೆ ಸಿಗಲಿದೆ
  • ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
  • ಮಿತ್ರರಿಂದ ಹಿನ್ನಡೆಯಾಗಬಹುದು
  • ರಾಜಕಾರಣಿಗಳಿಂದ ತೊಂದರೆಯಾಗುವುದರಿಂದ ನಷ್ಟ ಆಗಲಿದೆ
  • ಆಸ್ತಿ ವಿಚಾರದಲ್ಲಿ ಕಲಹ ಆಗಲಿದೆ ಬಗೆ ಹರಿಯುವುದಿಲ್ಲ
  • ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ನಷ್ಟದ ಸಂಭವವಿದೆ
  • ಶಿವಾರಾಧನೆ ಮಾಡಿ

ತುಲಾ

  • ಆರ್ಥಿಕವಾಗಿ ಬೆಳೆಯಲು ಹಲವಾರು ಯೋಜನೆ ರೂಪಿಸಬಹುದು
  • ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಮನೆಯಲ್ಲಿ ಹೊಸ ವಸ್ತು ಖರೀದಿಯ ಬಗ್ಗೆ ಚರ್ಚೆ ಮಾಡಬಹುದು
  • ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು
  • ಅಧಿಕಾರಿಗಳ ಸಲಹೆ ಮನಸ್ಸಿಗೆ ಒಪ್ಪುವುದಿಲ್ಲ
  • ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಿ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವೃಶ್ಚಿಕ

  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸದಿಂದ ಆತಂಕ ಕಾಡಬಹುದು
  • ದೂರದ ಪ್ರಯಾಣ ಸಂಭವ ಅದರಿಂದ ಬೇಸರವಾಗಬಹುದು
  • ಯಾವುದೇ ಅವಕಾಶ ಕೈ ತಪ್ಪದಂತೆ ನೋಡಿಕೊಳ್ಳಿ
  • ಮಿತ್ರರಿಂದ ಸಹಾಯ ದೊರೆಯಬಹುದು
  • ವಾಹನ ಆಪಘಾತ ಅಗುವ ಸಂಭವವಿದೆ ಎಚ್ಚರಿಕೆವಹಿಸಿ
  • ಆಲಸ್ಯದ ಜೊತೆಗೆ ಮಾನಸಿಕ ಚಂಚಲತೆ ತೊಂದರೆ ಮಾಡಬಹುದು
  • ಕುಲದೇವತಾರಾಧನೆ ಮಾಡಿ

ಧನುಸು

  • ಅಕಾಲ ಭೋಜನದಿಂದ ಅನಾರೋಗ್ಯ ಸಾಧ್ಯತೆ
  • ಮಾತಿನ ಮೇಲೆ ನಿಗಾ ಇರಲಿ ಅದರ ಬಗ್ಗೆ ಎಚ್ಚರಿಕೆವಹಿಸಿ
  • ಸಾಲದ ವಿಚಾರ ಚರ್ಚೆಗೆ ಬರಬಹುದು
  • ಉತ್ತಮ ಅವಕಾಶದ ಸೂಚನೆಯಿದೆ ಆದರೆ ಅದೃಷ್ಟವಿಲ್ಲ
  • ಹಿಡಿತವಿಲ್ಲದ ಖರ್ಚು ತೊಂದರೆಗೆ ಅವಕಾಶ ಮಾಡಿಕೊಡಲಿದೆ
  • ಬೇರೆಯವರು ನಿಮ್ಮನ್ನು ಸಾಕ್ಷಿ ಸಹಿತ ನಿಂದಿಸಬಹುದು
  • ದುರ್ಗಾದೇವಿ ಆರಾಧನೆ ಮಾಡಿ

ಮಕರ

  • ಸಾಂಸಾರಿಕವಾಗಿ ಸಮಸ್ಯೆಯಾಗಬಹುದು
  • ಕರ್ತವ್ಯ ಲೋಪದಿಂದ ಅವಮಾನವಾಗಬಹುದು
  • ವ್ಯವಹಾರದಲ್ಲಿ ಅನಾಸಕ್ತಿ ಅದರಿಂದ ನಷ್ಟ ಸಂಭವ
  • ಆಪ್ತರಿಂದ ಸಹಾಯದ ಭರವಸೆ ಆದರೆ ನೆರವೇರುವುದಿಲ್ಲ
  • ಇಂದು ಅತಿಯಾದ ಆಸೆ, ಮಿತಿ ಮೀರಿದ ಚಿಂತನೆ ಇರಲಿದೆ
  • ಸಾಧಾರಣ ಫಲ ಎಂದು ಕಂಡರೂ ಕೂಡ ಪ್ರಯತ್ನ ತಪ್ಪುವುದಿಲ್ಲ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕುಂಬ

  • ಅನಗತ್ಯವಾದ ಖರ್ಚು, ಚರ್ಚೆ ಅದರಿಂದ ಮುಖಭಂಗವಾಗಬಹುದು
  • ಇಂದು ವಿರೋಧಿಗಳ ದ್ವೇಷ, ಕಿರುಕುಳ ಅನುಭವಿಸಬೇಕಾಗಬಹುದು
  • ನಿಮ್ಮ ಕೋಪದಿಂದ ಕೆಲಸಕ್ಕೆ ತೊಂದರೆ
  • ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಎಚ್ಚರಿಕೆ
  • ಅಪವಾದದ ಭೀತಿ ಹೆಚ್ಚಾಗಿ ಕಾಡಬಹುದು
  • ಕಾನೂನಿನ ಕಟ್ಟಲೆಗೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದು
  • ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ

ಮೀನ

  • ಮಕ್ಕಳ ವಿಚಾರದಲ್ಲಿ ಗಂಭೀರ ಚಿಂತನೆ ಮಾಡಬಹುದು
  • ದುಶ್ಚಟಗಳ ಸಹವಾಸವಿದ್ದರೆ ತೊಂದರೆ ಖಚಿತ
  • ಪ್ರಯತ್ನ ಮಾಡಿದರೂ ಕೆಲ ಕೆಲಸಗಳು ವಿಫಲ ಆಗಲಿದೆ
  • ನಂಬಿಕಸ್ಥರಿಂದ ಅಶಾಂತಿ ಮತ್ತು ಜಗಳ
  • ಅನಾವಶ್ಯಕ ವಿಚಾರಗಳು ಮುನ್ನಲೆಗೆ ಬರಬಹುದು
  • ಯಾವುದೇ ದೂರದ ಪ್ರಯಾಣ ಬೇಡ ತೊಂದರೆಯಿದೆ
  • ವಿನಾಯಕನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More