/newsfirstlive-kannada/media/post_attachments/wp-content/uploads/2025/01/Maharashtra-Train-Fire.jpg)
ಮಹಾರಾಷ್ಟ್ರದಲ್ಲಿ ಮಹಾ ರೈಲು ದುರಂತವೊಂದು ಸಂಭವಿಸಿದ್ದು 8 ಜನರು ದುರ್ಮರಣಕ್ಕೆ ಈಡಾಗಿದ್ದಾರೆ. ಪುಷ್ಪಕ್​ ಎಕ್ಸ್​ಪ್ರೆಸ್ ರೈಲಿಗೆ ಬೆಂಕಿ ತಗುಲಿದೆ ಅನ್ನೋ ವದಂತಿಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಬೆಚ್ಚಿ ಬೀಳಿಸಿದ ನಿಗೂಢ ಕಾಯಿಲೆ; ವಿಚಿತ್ರ ರೋಗಕ್ಕೆ 17 ಮಂದಿ ದುರಂತ ಅಂತ್ಯ!
ಬೆಂಕಿಯ ಭಯಯದಲ್ಲಿ ಹಳಿಗೆ ಜಿಗಿದವರ ಮೇಲೆ ಕರ್ನಾಟಕ ಎಕ್ಸ್​ಪ್ರೆಸ್​ ಟ್ರೇನ್ ಹರಿದ ಕಾರಣ ಸುಮಾರು 8ಕ್ಕೂ ಹೆಚ್ಚು ಜನರು ದುರ್ಮರಣಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಬಳಿ ಈ ದುರಂತ ನಡೆದಿದೆ. ಒಂದು ಟ್ರೇನ್​ನಲ್ಲಿ ಬೆಂಕಿ ಬಿದ್ದಿದೆ ಎನ್ನುವ ಮಾತಿಗೆ ಪ್ರಯಾಣಿಕರು ಜೀವ ರಕ್ಷಣೆಗಾಗಿ ಟ್ರೇನ್​ನಿಂದ ಜಿಗಿದಿದ್ದಾರೆ. ಪಕ್ಕದ ಹಳಿ ಮೇಲೆ ಬೆಂಗಳೂರು ಎಕ್ಸ್ಪ್ರೆಸ್ ರೈಲು ಓಡಿದ್ದರಿಂದ 8 ಜನರು ದುರಂತ ಅಂತ್ಯ ಕಂಡಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us