Advertisment

ಭಾರತ ಎಲ್ಲರಿಗೂ ಆಶ್ರಯ ನೀಡಲು ಧರ್ಮಶಾಲೆಯಲ್ಲ ಎಂದ ಸುಪ್ರೀಂಕೋರ್ಟ್; ಕಾರಣವೇನು?

author-image
admin
Updated On
6 ತಿಂಗಳ ಬಳಿಕ ಅರವಿಂದ್ ಕೇಜ್ರಿವಾಲ್‌ಗೆ ಬಿಡುಗಡೆ ಭಾಗ್ಯ; ಪಂಜರದ ಗಿಳಿಗೆ ಹಾಕಿರೋ ಷರತ್ತುಗಳೇನು ಗೊತ್ತಾ?
Advertisment
  • ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕಿದೆ ಹೇಳಿ ಎಂದ ಸುಪ್ರೀಂಕೋರ್ಟ್
  • ನಿರಾಶ್ರಿತರು ಆಶ್ರಯ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
  • ಬೇರೆ ಯಾವುದಾದರೂ ದೇಶಕ್ಕೆ ಹೋಗಿ ಆಶ್ರಯ ಕೇಳಿ ಎಂದ ಕೋರ್ಟ್

ನವದೆಹಲಿ: ಭಾರತ ಎಲ್ಲರಿಗೂ ಆಶ್ರಯ ನೀಡಲು ಧರ್ಮಶಾಲೆಯಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ನಿರಾಶ್ರಿತರು ಆಶ್ರಯ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮಹತ್ವದ ತೀರ್ಪು ನೀಡಿದೆ.

Advertisment

ಶ್ರೀಲಂಕಾದ ತಮಿಳರು ತಮಗೆ ಭಾರತದಲ್ಲಿ ಆಶ್ರಯ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ, ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದೆ.

publive-image

ವಿಶ್ವದ ಎಲ್ಲಾ ಕಡೆ ಇರುವ ನಿರಾಶ್ರಿತರಿಗೆ ಆಶ್ರಯ ಕೊಡಲು ಭಾರತ ಧರ್ಮಶಾಲೆಯಲ್ಲ. ಬೇರೆ ಯಾವುದಾದರೂ ದೇಶಕ್ಕೆ ಹೋಗಿ ಆಶ್ರಯ ಕೇಳಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ.. ನೆನಪುಗಳನ್ನು ಮೆಲುಕು ಹಾಕಿದ ಶಿವಣ್ಣ; ಏನಿದರ ವಿಶೇಷ? 

Advertisment

LTTE ಮಾಜಿ ಕೇಡರ್‌, ಶ್ರೀಲಂಕಾದ ತಮಿಳರು ತಮಗೆ ಆಶ್ರಯ ನೀಡಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಮಗೆ ಭಾರತದಲ್ಲಿ ನೆಲೆಸಲು ಯಾವ ಹಕ್ಕು ಇಲ್ಲ ಎಂದಿರುವ ಸುಪ್ರೀಂಕೋರ್ಟ್‌, ಭಾರತ ಎಲ್ಲರಿಗೂ ಆಶ್ರಯ ನೀಡಲು ಸಾಧ್ಯವಿಲ್ಲ ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment