ದ್ವೀಪರಾಷ್ಟ್ರದಲ್ಲಿ ಭಾರತ-ಶ್ರೀಲಂಕಾ ಮೊದಲ ಟಿ20 ಪಂದ್ಯ ಆರಂಭ
ಸಿಂಹಳೀಯರನ್ನು ಬಗ್ಗುಬಡಿಯಲು ಸಜ್ಜಾದ ಸೂರ್ಯಕುಮಾರ್ ಪಡೆ
ಲಂಕನ್ ಬೌಲರ್ಗಳ ಚೆಂಡಾಡುತ್ತಾರಾ ಭಾರತೀಯ ಬ್ಯಾಟರ್ಗಳು..?
ಪಲ್ಲೆಕೆಲೆ: ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಶ್ರೀಲಂಕಾಗೆ ಪ್ರಯಾಣ ಬೆಳಸಿರುವ ಭಾರತ ತಂಡ ಮೊದಲ ಪಂದ್ಯದಲ್ಲಿಯೇ ಲಂಕನ್ನರನ್ನು ಬಗ್ಗು ಬಡಿಯಲು ಸಜ್ಜಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧಾರ ಮಾಡಿದೆ. ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಲು ಭಾರತ ತಂಡ ಕಣಕ್ಕಿಳಿದಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ರೀತಿ ಇದೆ.
ಇದನ್ನೂ ಓದಿ: ಟೀಂ ಇಂಡಿಯಾ ಹೊಸ ಕೋಚ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಾಹುಲ್ ದ್ರಾವಿಡ್.. ಗಂಭೀರ್ ಹೇಳಿದ್ದೇನು?
ಪ್ಲೇಯಿಂಗ್ 11ರಲ್ಲಿ ಯಾರಿಗೆ ಸ್ಥಾನ?
ಯಶಸ್ವಿ ಜೈಸ್ವಾಲ್
ಶುಭಮನ್ ಗಿಲ್
ಸೂರ್ಯಕುಮಾರ್ ಯಾದವ್
ರಿಷಬ್ ಪಂತ್
ರಿಯಾನ್ ಪರಾಗ್
ಹಾರ್ದಿಕ್ ಪಾಂಡ್ಯ
ರಿಂಕು ಸಿಂಗ್
ಅಕ್ಷರ್ ಪಟೇಲ್
ರವಿ ಬಿಷ್ಣೋಯ್
ಅರ್ಷದೀಪ್ ಸಿಂಗ್
ಮೊಹಮ್ಮದ್ ಸಿರಾಜ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ದ್ವೀಪರಾಷ್ಟ್ರದಲ್ಲಿ ಭಾರತ-ಶ್ರೀಲಂಕಾ ಮೊದಲ ಟಿ20 ಪಂದ್ಯ ಆರಂಭ
ಸಿಂಹಳೀಯರನ್ನು ಬಗ್ಗುಬಡಿಯಲು ಸಜ್ಜಾದ ಸೂರ್ಯಕುಮಾರ್ ಪಡೆ
ಲಂಕನ್ ಬೌಲರ್ಗಳ ಚೆಂಡಾಡುತ್ತಾರಾ ಭಾರತೀಯ ಬ್ಯಾಟರ್ಗಳು..?
ಪಲ್ಲೆಕೆಲೆ: ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಶ್ರೀಲಂಕಾಗೆ ಪ್ರಯಾಣ ಬೆಳಸಿರುವ ಭಾರತ ತಂಡ ಮೊದಲ ಪಂದ್ಯದಲ್ಲಿಯೇ ಲಂಕನ್ನರನ್ನು ಬಗ್ಗು ಬಡಿಯಲು ಸಜ್ಜಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧಾರ ಮಾಡಿದೆ. ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಲು ಭಾರತ ತಂಡ ಕಣಕ್ಕಿಳಿದಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ರೀತಿ ಇದೆ.
ಇದನ್ನೂ ಓದಿ: ಟೀಂ ಇಂಡಿಯಾ ಹೊಸ ಕೋಚ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಾಹುಲ್ ದ್ರಾವಿಡ್.. ಗಂಭೀರ್ ಹೇಳಿದ್ದೇನು?
ಪ್ಲೇಯಿಂಗ್ 11ರಲ್ಲಿ ಯಾರಿಗೆ ಸ್ಥಾನ?
ಯಶಸ್ವಿ ಜೈಸ್ವಾಲ್
ಶುಭಮನ್ ಗಿಲ್
ಸೂರ್ಯಕುಮಾರ್ ಯಾದವ್
ರಿಷಬ್ ಪಂತ್
ರಿಯಾನ್ ಪರಾಗ್
ಹಾರ್ದಿಕ್ ಪಾಂಡ್ಯ
ರಿಂಕು ಸಿಂಗ್
ಅಕ್ಷರ್ ಪಟೇಲ್
ರವಿ ಬಿಷ್ಣೋಯ್
ಅರ್ಷದೀಪ್ ಸಿಂಗ್
ಮೊಹಮ್ಮದ್ ಸಿರಾಜ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ