ಈ ಸ್ಟಾರ್ ಬೌಲರ್ ವಿರುದ್ಧ ನೆಟ್ಸ್ನಲ್ಲಿ ಅಭ್ಯಾಸ ಮಾಡಿಯೇ ಇಲ್ಲ
ಸೂರ್ಯಕುಮಾರ್ಗೆ ಯಾರ್ಕರ್ ಸ್ಪೆಷಲಿಸ್ಟ್ ಅಂದರೆ ಭಾರೀ ಭಯ
ಕಳೆದ ಕೆಲ ವರ್ಷಗಳಿಂದ ನೆಟ್ಸ್ನಲ್ಲಿಯು ಅವರ ಬೌಲಿಂಗ್ಗೆ ಆಡಿಲ್ಲ
ಸೂರ್ಯಕುಮಾರ್ ಯಾದವ್ಗೆ ಯಾವ ಬೌಲರ್ ಭಯವೂ ಇಲ್ಲ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ನಿರ್ಭಯವಾಗಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಆ ಬೌಲರ್ ಅಂದ್ರೆ ಬೆಚ್ಚಿ ಬೀಳ್ತಾರೆ. ಅಷ್ಟಕ್ಕೂ ಆ ಬೌಲರ್ ಯಾರು ಗೊತ್ತಾ?.
ಸೂರ್ಯಕುಮಾರ್ ಯಾದವ್ ವಿಶ್ವ ಕ್ರಿಕೆಟ್ನ ಮೋಸ್ಟ್ ಡೇಂಜರಸ್ ಬ್ಯಾಟ್ಸ್ಮನ್. ಎಂತಹ ಬೌಲರ್ ಆಗಿರಲಿ ಲೀಲಜಾಲವಾಗಿ ದಂಡಿಸಿ ಬೌಲರ್ಗಳಿಗೆ ನೀರು ಕುಡಿಸ್ತಾರೆ. ಇವರ ಬ್ಯಾಟ್ನಿಂದ ಸಿಡಿಯುವ ಒಂದೊಂದು ಶಾಟ್ಸ್ ನೋಡುಗರ ಕಣ್ಣು ಕುಕ್ಕುತ್ತೆ. ಇಂತಹ ನಿರ್ಭೀತಿ ಆಟಗಾರ ಓರ್ವ ಬೌಲರ್ ಅಂದ್ರೆ ಬೆಚ್ಚಿ ಬೀಳ್ತಾರೆ. ಅವರೇ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: ದಕ್ಷಿಣ, ಉತ್ತರದಲ್ಲೂ ಬುಲೆಟ್ ಟ್ರೈನ್.. ಶೂನ್ಯ ವಿದ್ಯುತ್ ಬಿಲ್; ಪ್ರಣಾಳಿಕೆಯಲ್ಲಿ ಮೋದಿ ಭರವಸೆ..!
ಇದನ್ನೂ ಓದಿ: ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ
ಡೆಡ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಯಾರ್ಕರ್ ಸ್ಪೆಶಲಿಸ್ಟ್ ಬೂಮ್ರಾ ಅಂದ್ರೆ ಇನ್ನಿಲ್ಲದ ಭಯ. ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕಠಿಣ ಬೌಲರ್ ಅಂದ್ರೆ ಬೂಮ್ರಾ ಅಂತೆ. ಕಳೆದ ಎರಡ್ಮೂರು ವರ್ಷಗಳಿಂದ ಸೂರ್ಯ ನೆಟ್ಸ್ನಲ್ಲಿ ಬೂಮ್ರಾ ವಿರುದ್ಧ ಆಡಿಯೇ ಇಲ್ಲವಂತೆ. ಯಾಕಂದ್ರೆ ಬೂಮ್ರಾ ಬೌಲಿಂಗ್ನಲ್ಲಿ ಆಡಿದ್ರೆ ಒಂದು ಬ್ಯಾಟ್ ಪೀಸ್ ಪೀಸ್ ಆಗುತ್ತೆ, ಇಲ್ಲ ಪಾದ ಮುರಿಯುತ್ತೆ. ಹೀಗಂತ ವಿಶ್ವದ ನಂ.1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಐಪಿಎಲ್ ಪಂದ್ಯಾವಳಿ ವೇಳೆ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಈ ಸ್ಟಾರ್ ಬೌಲರ್ ವಿರುದ್ಧ ನೆಟ್ಸ್ನಲ್ಲಿ ಅಭ್ಯಾಸ ಮಾಡಿಯೇ ಇಲ್ಲ
ಸೂರ್ಯಕುಮಾರ್ಗೆ ಯಾರ್ಕರ್ ಸ್ಪೆಷಲಿಸ್ಟ್ ಅಂದರೆ ಭಾರೀ ಭಯ
ಕಳೆದ ಕೆಲ ವರ್ಷಗಳಿಂದ ನೆಟ್ಸ್ನಲ್ಲಿಯು ಅವರ ಬೌಲಿಂಗ್ಗೆ ಆಡಿಲ್ಲ
ಸೂರ್ಯಕುಮಾರ್ ಯಾದವ್ಗೆ ಯಾವ ಬೌಲರ್ ಭಯವೂ ಇಲ್ಲ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ನಿರ್ಭಯವಾಗಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಆ ಬೌಲರ್ ಅಂದ್ರೆ ಬೆಚ್ಚಿ ಬೀಳ್ತಾರೆ. ಅಷ್ಟಕ್ಕೂ ಆ ಬೌಲರ್ ಯಾರು ಗೊತ್ತಾ?.
ಸೂರ್ಯಕುಮಾರ್ ಯಾದವ್ ವಿಶ್ವ ಕ್ರಿಕೆಟ್ನ ಮೋಸ್ಟ್ ಡೇಂಜರಸ್ ಬ್ಯಾಟ್ಸ್ಮನ್. ಎಂತಹ ಬೌಲರ್ ಆಗಿರಲಿ ಲೀಲಜಾಲವಾಗಿ ದಂಡಿಸಿ ಬೌಲರ್ಗಳಿಗೆ ನೀರು ಕುಡಿಸ್ತಾರೆ. ಇವರ ಬ್ಯಾಟ್ನಿಂದ ಸಿಡಿಯುವ ಒಂದೊಂದು ಶಾಟ್ಸ್ ನೋಡುಗರ ಕಣ್ಣು ಕುಕ್ಕುತ್ತೆ. ಇಂತಹ ನಿರ್ಭೀತಿ ಆಟಗಾರ ಓರ್ವ ಬೌಲರ್ ಅಂದ್ರೆ ಬೆಚ್ಚಿ ಬೀಳ್ತಾರೆ. ಅವರೇ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: ದಕ್ಷಿಣ, ಉತ್ತರದಲ್ಲೂ ಬುಲೆಟ್ ಟ್ರೈನ್.. ಶೂನ್ಯ ವಿದ್ಯುತ್ ಬಿಲ್; ಪ್ರಣಾಳಿಕೆಯಲ್ಲಿ ಮೋದಿ ಭರವಸೆ..!
ಇದನ್ನೂ ಓದಿ: ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ
ಡೆಡ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಯಾರ್ಕರ್ ಸ್ಪೆಶಲಿಸ್ಟ್ ಬೂಮ್ರಾ ಅಂದ್ರೆ ಇನ್ನಿಲ್ಲದ ಭಯ. ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕಠಿಣ ಬೌಲರ್ ಅಂದ್ರೆ ಬೂಮ್ರಾ ಅಂತೆ. ಕಳೆದ ಎರಡ್ಮೂರು ವರ್ಷಗಳಿಂದ ಸೂರ್ಯ ನೆಟ್ಸ್ನಲ್ಲಿ ಬೂಮ್ರಾ ವಿರುದ್ಧ ಆಡಿಯೇ ಇಲ್ಲವಂತೆ. ಯಾಕಂದ್ರೆ ಬೂಮ್ರಾ ಬೌಲಿಂಗ್ನಲ್ಲಿ ಆಡಿದ್ರೆ ಒಂದು ಬ್ಯಾಟ್ ಪೀಸ್ ಪೀಸ್ ಆಗುತ್ತೆ, ಇಲ್ಲ ಪಾದ ಮುರಿಯುತ್ತೆ. ಹೀಗಂತ ವಿಶ್ವದ ನಂ.1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಐಪಿಎಲ್ ಪಂದ್ಯಾವಳಿ ವೇಳೆ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ