ಮೂರ್ನಾಲ್ಕು ಎಸೆತಗಳನ್ನು ಆಡುವುದಾದರೆ ಅವರನ್ನು ಕೈ ಬಿಡಬೇಕು
ಮೂರು ಅಥವಾ ನಾಲ್ಕು ಓವರ್ ಆಡಲು ಧೋನಿ ಒಪ್ಪಿಕೊಳ್ಳಬೇಕು
ಚೆನ್ನೈ ತಂಡಕ್ಕೆ ಉತ್ತಮ ಆಟಗಾರ ಬೇಕು, ಅಭಿಮಾನಿಗಳಲ್ಲ ಎಂದ ಪಠಾಣ್
ನಿನ್ನೆ ಆರ್ಸಿಬಿ ವಿರುದ್ಧ ಸಿಎಸ್ಕೆ ತಂಡ 7 ವಿಕೆಟ್ಗಳ ಸೋಲುಂಡಿದೆ. ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದರೂ ಚೆನ್ನೈ ಪ್ಲೇಆಫ್ಗೆ ಹೋಗುವ ಕನಸು ಭಗ್ನವಾಗಿದೆ. ಜೊತೆಗೆ ಅಭಿಮಾನಿಗಳ ಕನಸು ಭಸ್ಮವಾಗಿದೆ. ಹೀಗಿರುವಾಗ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಬಾರದು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ.
‘‘ಧೋನಿಯನ್ನು ಉಳಿಸಿಕೊಳ್ಳಲು ಸಿಎಸ್ಕೆ ಭಾರೀ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನನ್ನ ಪ್ರಕಾರ, ದೀರ್ಫಾವದಿಯ ಆಟದ ಬಗ್ಗೆ ಯೋಚಿಸುತ್ತಿದ್ದರೆ ಸಿಎಸ್ಕೆ ಧೋನಿಯನ್ನು ಉಳಿಸಿಕೊಳ್ಳಬಾರದು. ಧೋನಿ ಮೂರ್ನಾಲ್ಕು ಎಸೆತಗಳನ್ನು ಆಡುವುದಾದರೆ ಅವರನ್ನು ಕೈ ಬಿಡಬೇಕು. ಮೂರು ಅಥವಾ ನಾಲ್ಕು ಓವರ್ ಆಡಲು ಧೋನಿ ಒಪ್ಪಿಕೊಳ್ಳಬೇಕು. ಅಲ್ಲದೆ, ಚೆನ್ನೈ ತಂಡಕ್ಕೆ ಉತ್ತಮ ಆಟಗಾರ ಬೇಕು, ಅಭಿಮಾನಿಗಳಲ್ಲ’’ ಎಂದು ಕಾಮೆಂಟ್ರಿ ಮಾಡುವಾಗ ಇರ್ಫಾನ್ ಪಠಾಣ್ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ನಾನು 3 ಗಂಟೆಗೆ ಮಲಗುತ್ತೇನೆ, 12 ಗಂಟೆಗೆ ಎದ್ದೇಳುತ್ತೇನೆ.. ಧೋನಿ ದೈನಂದಿನ ದಿನಚರಿ ಕೇಳಿ ಫ್ಯಾನ್ಸ್ ಶಾಕ್
ಧೋನಿ 13 ಎಸೆತ ಎದುರಿಸಿದ್ದಾರೆ. ಅದರಲ್ಲಿ 3 ಬೌಂಡರಿ, 1 ಸಿಕ್ಸ್ ಬಾರಿಸುವ ಮೂಲಕ 25 ರನ್ ಗಳಿಸಿದ್ದಾರೆ. ಆದರೆ ಯಶ್ ದಯಾಳ್ ಅವರ ಎಸೆತದಿಂದ ಮಾಹಿ ಕ್ಯಾಚ್ ನೀಡಿ ಪೆವಿಲಿಯನತ್ತ ಸಾಗಿದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮೂರ್ನಾಲ್ಕು ಎಸೆತಗಳನ್ನು ಆಡುವುದಾದರೆ ಅವರನ್ನು ಕೈ ಬಿಡಬೇಕು
ಮೂರು ಅಥವಾ ನಾಲ್ಕು ಓವರ್ ಆಡಲು ಧೋನಿ ಒಪ್ಪಿಕೊಳ್ಳಬೇಕು
ಚೆನ್ನೈ ತಂಡಕ್ಕೆ ಉತ್ತಮ ಆಟಗಾರ ಬೇಕು, ಅಭಿಮಾನಿಗಳಲ್ಲ ಎಂದ ಪಠಾಣ್
ನಿನ್ನೆ ಆರ್ಸಿಬಿ ವಿರುದ್ಧ ಸಿಎಸ್ಕೆ ತಂಡ 7 ವಿಕೆಟ್ಗಳ ಸೋಲುಂಡಿದೆ. ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದರೂ ಚೆನ್ನೈ ಪ್ಲೇಆಫ್ಗೆ ಹೋಗುವ ಕನಸು ಭಗ್ನವಾಗಿದೆ. ಜೊತೆಗೆ ಅಭಿಮಾನಿಗಳ ಕನಸು ಭಸ್ಮವಾಗಿದೆ. ಹೀಗಿರುವಾಗ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಬಾರದು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ.
‘‘ಧೋನಿಯನ್ನು ಉಳಿಸಿಕೊಳ್ಳಲು ಸಿಎಸ್ಕೆ ಭಾರೀ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನನ್ನ ಪ್ರಕಾರ, ದೀರ್ಫಾವದಿಯ ಆಟದ ಬಗ್ಗೆ ಯೋಚಿಸುತ್ತಿದ್ದರೆ ಸಿಎಸ್ಕೆ ಧೋನಿಯನ್ನು ಉಳಿಸಿಕೊಳ್ಳಬಾರದು. ಧೋನಿ ಮೂರ್ನಾಲ್ಕು ಎಸೆತಗಳನ್ನು ಆಡುವುದಾದರೆ ಅವರನ್ನು ಕೈ ಬಿಡಬೇಕು. ಮೂರು ಅಥವಾ ನಾಲ್ಕು ಓವರ್ ಆಡಲು ಧೋನಿ ಒಪ್ಪಿಕೊಳ್ಳಬೇಕು. ಅಲ್ಲದೆ, ಚೆನ್ನೈ ತಂಡಕ್ಕೆ ಉತ್ತಮ ಆಟಗಾರ ಬೇಕು, ಅಭಿಮಾನಿಗಳಲ್ಲ’’ ಎಂದು ಕಾಮೆಂಟ್ರಿ ಮಾಡುವಾಗ ಇರ್ಫಾನ್ ಪಠಾಣ್ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ನಾನು 3 ಗಂಟೆಗೆ ಮಲಗುತ್ತೇನೆ, 12 ಗಂಟೆಗೆ ಎದ್ದೇಳುತ್ತೇನೆ.. ಧೋನಿ ದೈನಂದಿನ ದಿನಚರಿ ಕೇಳಿ ಫ್ಯಾನ್ಸ್ ಶಾಕ್
ಧೋನಿ 13 ಎಸೆತ ಎದುರಿಸಿದ್ದಾರೆ. ಅದರಲ್ಲಿ 3 ಬೌಂಡರಿ, 1 ಸಿಕ್ಸ್ ಬಾರಿಸುವ ಮೂಲಕ 25 ರನ್ ಗಳಿಸಿದ್ದಾರೆ. ಆದರೆ ಯಶ್ ದಯಾಳ್ ಅವರ ಎಸೆತದಿಂದ ಮಾಹಿ ಕ್ಯಾಚ್ ನೀಡಿ ಪೆವಿಲಿಯನತ್ತ ಸಾಗಿದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ