ಬಂಧುಗಳ ಮಾತಿನಿಂದ ಬೇಸರ, ಅಪರಿಚಿತರನ್ನು ನಂಬಿ ದ್ರೋಹ ಆಗಬಹುದು; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ವೈವಾಹಿಕ, ದಾಂಪತ್ಯದಲ್ಲಿ ಗೊಂದಲ ಉಂಟಾಗಬಹುದು
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
  • ಅಪೂರ್ಣ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಕಾನೂನು ವಿಷಯಗಳು ಜಟಿಲವಾಗುತ್ತದೆ
  • ವಿದೇಶ ಪ್ರವಾಸದಲ್ಲಿ ತೊಂದರೆಯಾಗಬಹುದು
  • ಬಂಧುಗಳ ಮಾತಿನಿಂದ ಬೇಸರ ಆಗಲಿದೆ
  • ವಿಚಾರ ಮಾಡದೇ ಯಾರೊಂದಿಗೂ ಸ್ನೇಹ ಬೇಡ
  • ಅಪರಿಚಿತರನ್ನು ನಂಬಿದರೆ ದ್ರೋಹ ಆಗಬಹುದು
  • ಹಣ ಕಳೆದುಕೊಳ್ಳುವ, ಕಳ್ಳತನದ ಭಯ
  • ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ

ವೃಷಭ

publive-image

  • ವೈವಾಹಿಕ, ದಾಂಪತ್ಯದಲ್ಲಿ ಗೊಂದಲ ಉಂಟಾಗಬಹುದು
  • ಆತ್ಮೀಯರಿಂದ ಬೇಸರವಾಗಬಹುದು
  • ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಈ ದಿನ ಕಿರಿಯರನ್ನು ಗೌರವಿಸಿ
  • ಬಿಳಿ ಬಟ್ಟೆ ಧರಿಸಿ ಸಂತೋಷವಿರುತ್ತದೆ
  • ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಮಿಥುನ

publive-image

  • ಹಳೆಯ ಸಮಸ್ಯೆ ಬಗೆಹರಿಯುವ ದಿನ
  • ಕುಟುಂಬದವರ ಬೆಂಬಲವಿರುತ್ತದೆ
  • ಉದ್ಯೋಗ ಬದಲಾವಣೆ ಅವಕಾಶವಿದೆ
  • ಮಡದಿ, ಮಕ್ಕಳೊಂದಿಗೆ ಸಮಯ ಕಳೆಯಬಹುದು
  • ಸ್ನೇಹಿತರ ಆಕಸ್ಮಿಕ ಭೇಟಿ ಆಶ್ಚರ್ಯವಾಗಬಹುದು
  • ಆಭರಣದ ಬಗ್ಗೆ ಎಚ್ಚರವಿರಲಿ
  • ಕಾರ್ತವೀಱರ್ಜುನನ್ನು ಸ್ಮರಣೆ ಮಾಡಿ

ಕಟಕ

publive-image

  • ಮೇಲಾಧಿಕಾರಿಗಳಿಂದ ಹೊಗಳಿಕೆ ಸಿಗಬಹುದು
  • ಅಂದು ಕೊಂಡ ಕಾರ್ಯ ಸಾಧಿಸಬಹುದು
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
  • ತುಂಬಾ ಸೋಮಾರಿತನ ಕಾಡುತ್ತದೆ
  • ಸಂತೋಷವನ್ನು ಸರಿಯಾಗಿ ಅನುಭವಿಸುವುದಿಲ್ಲ
  • ಇಂದಿನ ಕಾರ್ಯ ಇಂದೇ ಮಾಡಿ
  • ಮಾರುತಿಯ ಉಪಾಸನೆ ಮಾಡಿ

ಸಿಂಹ

publive-image

  • ಮಾನಸಿಕ ಭಯ ಕಾಡಬಹುದು
  • ಸಮಯದ ದುರುಪಯೋಗ ಆಗಬಹುದು
  • ಹಿರಿಯರ, ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ
  • ಕಮೀಷನ್ ಏಜೆಂಟ್ಸ್​ಗಳಿಗೆ ಲಾಭವಿದೆ
  • ಅಪೂರ್ಣ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಿದೆ
  • ಹೊಟ್ಟೆಯ ನೋವು - ಉರಿ ಕಾಣಬಹುದು
  • ಬೇರೆಯವರ ಸಮಯ ನಿರೀಕ್ಷಿಸಬಾರದು
  • ಲಕ್ಷ್ಮೀನರಸಿಂಹನ ಪ್ರಾರ್ಥನೆ ಮಾಡಿ

ಕನ್ಯಾ

publive-image

  • ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಬಹುದು
  • ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
  • ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕು
  • ಬೆನ್ನು ನೋವು ಸಮಸ್ಯೆ ಕಾಡಬಹುದು
  • ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ದಿನ
  • ಅಜೀರ್ಣ ಸಮಸ್ಯೆ ತೊಂದರೆ ಕಾಣಬಹುದು
  • ಶಿವಾರಾಧನೆ ಮಾಡಿ

ತುಲಾ

publive-image

  • ಉದ್ಯೋಗದಲ್ಲಿ ಶ್ಲಾಘನೆ ಸಿಗಬಹುದು
  • ಪ್ರತಿಭೆಗೆ ತಕ್ಕ ಪ್ರತಿಫಲ, ಸಂತೋಷ ಸಿಗುವ ದಿನ
  • ವ್ಯಾಪಾರ ನಿಮಿತ್ತ ಪ್ರವಾಸ ಮಾಡಬಹುದು
  • ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ
  • ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಇರುತ್ತದೆ
  • ನಾಯಕತ್ವದ ಗುಣ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ
  • ಗಣಪತಿಯ ಪ್ರಾರ್ಥನೆ ಮಾಡಿ, ಬಿಳಿ ಎಕ್ಕದ ಹೂ ಸಮರ್ಪಣೆ ಮಾಡಿ

publive-image

  • ಕಲಾ ರಸಿಕರಿಗೆ ಉತ್ತಮ ಸಮಯ
  • ನಾಟಕ, ಚಲನಚಿತ್ರ ಇತ್ಯಾದಿ ವೃತ್ತಿಯಲ್ಲಿ ಬಡ್ತಿ
  • ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು
  • ಮನೆಯ ಅಲಂಕಾರ, ನವೀಕರಣಕ್ಕೆ ಖರ್ಚು ಮಾಡಬಹುದು
  • ಮಾನಸಿಕ ಒತ್ತಡದ ದಿನ
  • ಅಗತ್ಯವಾಗಿ ಕೆಲವರ ಕೆಲಸಗಳನ್ನು ಮಾಡಬೇಕಾಗುತ್ತದೆ
  • ಚಂಡಿಕೇಶ್ವರನ ಪ್ರಾರ್ಥನೆ ಮಾಡಿ

ಧನಸ್ಸು

publive-image

  • ನವದಂಪತಿಗಳಿಗೆ ಪ್ರವಾಸದ ಯೋಗವಿದೆ
  • ಸಣ್ಣ ಪುಟ್ಟ ವಿಚಾರಗಳಲ್ಲಿ ಗೊಂದಲ, ವಾದ-ವಿವಾದ ಮಾಡಬಹುದು
  • ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯದ ದಿನ
  • ಕುಟುಂಬದಲ್ಲಿ ಗೌರವ ಹೆಚ್ಚಬಹುದು
  • ನೀರಿನ ಭಯ, ಜಲಕಂಟಕ ಕಾಣುತ್ತದೆ ಎಚ್ಚರಿಕೆ ಇರಲಿ
  • ವರುಣ ದೇವರನ್ನು ಪ್ರಾರ್ಥಿಸಿ

ಮಕರ

publive-image

  • ಹೆಚ್ಚು ಹಣದ ವ್ಯಯವಾಗಬಹುದು
  • ಆದಾಯ ಗಮನಿಸದೆ ಖರ್ಚಿಗೆ ಮುಂದಾಗಬಾರದು
  • ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆಯಿದೆ
  • ಕೆಟ್ಟ ಕನಸುಗಳು ನಿಮ್ಮನ್ನು ಕಾಡಬಹುದು
  • ಕುಟುಂಬದ ವಾತಾವರಣ ಶಾಂತವಾಗಿರುತ್ತದೆ
  • ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲವಾಗಬಹುದು
  • ಕುಬೇರ ಲಕ್ಷ್ಮಿಯನ್ನು ಆರಾಧಿಸಿ

ಕುಂಭ

publive-image

  • ನಿಮ್ಮ ಶಿಸ್ತು, ಸ್ವಭಾವ ಬೇರೆಯವರಿಗೆ ಮಾದರಿ
  • ವಿವಾಹಿತರು ಜಗಳ ಮಾಡಿಕೊಳ್ಳಬಾರದು
  • ಹಿರಿಯರ ಬೆಂಬಲ ದೊರಕುತ್ತದೆ
  • ಮಕ್ಕಳ ಪ್ರಗತಿಯ ಬಗ್ಗೆ ಚಿಂತಿಸಿ
  • ಪ್ರೇಮಿಗಳಿಗೆ ಅವಮಾನ, ಬೆದರಿಕೆ ಬರಬಹುದು
  • ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯ ಮಾಡಬಾರದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ

ಮೀನ 

publive-image

  • ಇಂದು ಧನಾತ್ಮಕವಾಗಿ ಚಿಂತಿಸಿ
  • ಬೇರೆಯವರ ವಸ್ತುಗಳು ಬಗ್ಗೆ ಆಸಕ್ತಿ ತೋರದಿರಿ
  • ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ
  • ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ
  • ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ
  • ಇಂದು ತಂದೆಯ ಸಲಹೆ ಒಳಿತು
  • ಅಧಿಕಾರಿಗಳೊಂದಿಗೆ ಮಾತುಕತೆ ಚೆನ್ನಾಗಿರುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment