ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!

author-image
Veena Gangani
Updated On
ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!
Advertisment
  • ಹೊಸ ರೂಪದಲ್ಲಿ ಮನರಂಜನೆ ನೀಡುತ್ತಿದ್ದ ಶ್ರೀರಸ್ತು ಶುಭಮಸ್ತು
  • ವಿಭಿನ್ನವಾದ ಲವ್​ ಸ್ಟೋರಿ ಹೊತ್ತು ತಂದಿತ್ತು ಈ ಸೀರಿಯಲ್
  • ತನ್ನದೇಯಾದ ಅಭಿಮಾನಿಗಳ ಬಗಳ ಹೊಂದಿದ್ದ ಧಾರಾವಾಹಿ

ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು, ಮಾಧವ ಹಾಗೂ ತುಳಸಿ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ವೀಕ್ಷಕರಿಗೆ ಭರ್ಜರಿ ರೆಸ್ಪಾನ್ಸ್​ ಪಡೆದುಕೊಂಡು ಮುನ್ನುಗ್ಗುತ್ತಿತ್ತು. ಆದರೆ ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಕ್ತಾಯವಾಗುತ್ತಿದೆ.

ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ

publive-image

ಶ್ರೀರಸ್ತು ಶುಭಮಸ್ತು ಕಲಾವಿದರು ಸಖತ್ ಕ್ಲೂಸ್​. ಶೂಟಿಂಗ್​ ಗ್ಯಾಪ್​ನಲ್ಲಿ ಸಖತ್​ ಜಾಲಿ ಮಾಡ್ತಿರ್ತಾರೆ. ಸೆಟ್​ನ ಮಜಾ ಈಗ ಕೇರಳವರೆಗೂ ಹರಡಿದೆ. ಹೌದು, ಅಭಿ, ಅವಿ, ಶಾರ್ವರಿ, ಮಾಧವ್​, ಪೂರ್ವಿ ಹಾಗೂ ದೀಪಿಕಾ ಪಾತ್ರ ಮಾಡ್ತಿರೋ ನಟರು ಕೇರಳದ ವೈಯನಾಡುಗೆ ತೆರಳಿದ್ದಾರೆ. ಹಾಟ್​​.. ಹಾಟ್​ ವಾತವರಣಕ್ಕೆ ಬೈ ಹೇಳಿ ಪ್ರಕೃತಿ ನಡುವೆ ಎಂಜಾಯ್​ ಮಾಡಿದ್ದಾರೆ.

publive-image

ಮಸ್ತ್​​ ಆಗಿರೋ ವಾತಾವರಣದಲ್ಲಿ ಮಜೇದಾರ್​ ಕ್ಷಣಗಳನ್ನ ಕಳೆಯುತ್ತಿದ್ದಾರೆ ಸ್ನೇಹಿತರು. ಅಂದ್ಹಾಗೆ, ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗುವ ಸೂಚನೆ ಸಿಗ್ತಿದ್ದು, ಅಧಿಕೃತವಾಗಿ ಘೋಷಣೆ ಆಗಿಲ್ಲ. ಇನ್ನೇನೂ ಕೊನೆ ಸಂಚಿಕೆ ಹಂತ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment