/newsfirstlive-kannada/media/post_attachments/wp-content/uploads/2025/07/ramachari-serial.jpg)
ರಾಮಾಚಾರಿ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯು ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇವತ್ತು ರಾಮಾಚಾರಿ ಹತ್ಯೆಗೆ ಪ್ಲ್ಯಾನ್ ಮಾಡಿದೆ ಗ್ಯಾಂಗ್.
ವಿಲನ್ಗಳ ಗ್ಯಾಂಗ್ - ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ ಸೇರಿ ರಾಮಾಚಾರಿಯನ್ನ ಕೊಲ್ಲುವ ಯೋಜನೆ ರೂಪಿಸಿದೆ. ಮೋಸದಿಂದ ಕರೆದೊಯ್ಯುದು ಚೋರಿ ಹಾಕಿದೆ. ಇತ್ತ ಚಾರು ಪರಿಸ್ಥಿತಿ ಹೇಳ ತೀರದು.
View this post on Instagram
ಈ ರೋಚಕ ಸಂಚಿಕೆಗಳು ವೀಕ್ಷಕರ ಹಾರ್ಟ್ ಬೀಟ್ ಹೆಚ್ಚಿಸಲಿವೆ. ಅಂದ್ಹಾಗೆ, ಬಿಗ್ ಬಾಸ್ ಆಗಮನಕ್ಕೆ ರಾಮಾಚಾರಿಯ ಸುದೀರ್ಘ ಪ್ರಯಾಣಕ್ಕೆ ವಿದಾಯ ಹೇಳಲಿದೆ ತಂಡ ಎಂಬ ಮಾತು ಕೂಡ ಕೇಳಿ ಬರ್ತಿದೆ. ಒಟ್ಟಿನಲ್ಲಿ ರಾಮಾಚಾರಿಯ ಹತ್ಯೆ ಸಂಚಿಕೆಗಳನ್ನ ನೋಡೋದನ್ನ ಮಿಸ್ ಮಾಡಿಕೊಳ್ಳಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ