ರೋಚಕ ಘಟ್ಟಕ್ಕೆ ತಲುಪಿದ ರಾಮಾಚಾರಿ​.. ವೀಕ್ಷಕರ ಹಾರ್ಟ್​ ಬೀಟ್ ಹೆಚ್ಚಿಸಿತು ಸೀರಿಯಲ್!​

author-image
Veena Gangani
Updated On
ರೋಚಕ ಘಟ್ಟಕ್ಕೆ ತಲುಪಿದ ರಾಮಾಚಾರಿ​.. ವೀಕ್ಷಕರ ಹಾರ್ಟ್​ ಬೀಟ್ ಹೆಚ್ಚಿಸಿತು ಸೀರಿಯಲ್!​
Advertisment
  • ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತ ರಾಮಾಚಾರಿ
  • ಮುಕ್ತಾಯದ ಹಂತದಲ್ಲಿದ್ಯಾ ಜನಪ್ರಿಯ ಧಾರಾವಾಹಿ
  • ವಿಲನ್​​ಗಳ ಗ್ಯಾಂಗ್ ವಿಲವಿಲ ಒದ್ದಾಡಿದ ಚಾರು ಗಂಡ

ರಾಮಾಚಾರಿ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯು ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇವತ್ತು ರಾಮಾಚಾರಿ ಹತ್ಯೆಗೆ ಪ್ಲ್ಯಾನ್​ ಮಾಡಿದೆ ಗ್ಯಾಂಗ್​.

publive-image

ವಿಲನ್​​ಗಳ ಗ್ಯಾಂಗ್ - ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ ಸೇರಿ ರಾಮಾಚಾರಿಯನ್ನ ಕೊಲ್ಲುವ ಯೋಜನೆ ರೂಪಿಸಿದೆ. ಮೋಸದಿಂದ ಕರೆದೊಯ್ಯುದು ಚೋರಿ ಹಾಕಿದೆ. ಇತ್ತ ಚಾರು ಪರಿಸ್ಥಿತಿ ಹೇಳ ತೀರದು.


ಈ ರೋಚಕ ಸಂಚಿಕೆಗಳು ವೀಕ್ಷಕರ ಹಾರ್ಟ್​ ಬೀಟ್​ ಹೆಚ್ಚಿಸಲಿವೆ. ಅಂದ್ಹಾಗೆ, ಬಿಗ್​ ಬಾಸ್​ ಆಗಮನಕ್ಕೆ ರಾಮಾಚಾರಿಯ ಸುದೀರ್ಘ ಪ್ರಯಾಣಕ್ಕೆ ವಿದಾಯ ಹೇಳಲಿದೆ ತಂಡ ಎಂಬ ಮಾತು ಕೂಡ ಕೇಳಿ ಬರ್ತಿದೆ. ಒಟ್ಟಿನಲ್ಲಿ ರಾಮಾಚಾರಿಯ ಹತ್ಯೆ ಸಂಚಿಕೆಗಳನ್ನ ನೋಡೋದನ್ನ ಮಿಸ್ ಮಾಡಿಕೊಳ್ಳಬೇಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment