ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಅಧಿವೇಶನಕ್ಕೆ ತಯಾರಿ
ಆರ್.ಅಶೋಕ್ ನೇತೃತ್ವದಲ್ಲಿ ಸಮರ ಸಾರಲು ಪ್ಲಾನ್ ರೆಡಿ
ಬಿಜೆಪಿ ಶಾಸಕರಿಗೆ ಅಶೋಕ್ ಖಡಕ್ ಏಳು ಸೂಚನೆ
ಬಜೆಟ್ ಅಧಿವೇಶನ ಶುರುವಾಗಿಯಾಗಿದೆ. ರಾಜಕೀಯ ನಾಯಕರಿಗೆ ಇದೊಂಥರ ರಣರಂಗ ಇದ್ದಂತೆ. ಜನಪರ ಹೋರಾಟಕ್ಕೂ, ಪೊಲಿಟಿಕಲ್ ವಾಕ್ಸಮರಕ್ಕೂ ಇದು ವೇದಿಕೆ. ಇಂಥಾ ವೇದಿಕೆಯಲ್ಲಿ ಸರ್ಕಾರವನ್ನು ಕಟ್ಟಿ ಹಾಕೋಕೆ ಕಮಲಪಡೆ ಸಜ್ಜಾಗಿದೆ. ರಾಜ್ಯಾಧ್ಯಕ್ಷ ಅಶೋಕ್ ನೇತೃತ್ವದಲ್ಲಿ ಬತ್ತಳಿಕೆಯಲ್ಲಿ ಬಾಣಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ.
ಆರ್.ಅಶೋಕ್ ನೇತೃತ್ವದಲ್ಲಿ ಸಮರ ಸಾರಲು ಪ್ಲಾನ್ ರೆಡಿ
ವಿಧಾನಮಂಡಲ ಅಧಿವೇಶನ ಹಿನ್ನೆಲೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಯ್ತು. ಆರ್.ಅಶೋಕ್, ವಿಜಯೇಂದ್ರ ನೇತೃತ್ವದಲ್ಲಿ ನಡೆದ ಮೀಟಿಂಗ್ನಲ್ಲಿ ಸರ್ಕಾರವನ್ನು ಸದನದಲ್ಲಿ ಹೇಗೆಲ್ಲಾ ಕಟ್ಟಿ ಹಾಕಬೇಕು ಅನ್ನೋ ಬಗ್ಗೆ ತಂತ್ರ ರೂಪಿಸಲಾಗಿದೆ.
ಸದನ ಸಮರಕ್ಕೆ ಅಸ್ತ್ರ!
ಸಭೆಯಲ್ಲಿ ಶಾಸಕರಿಗೆ ಒಂದಷ್ಟು ಸೂಚನೆಗಳನ್ನೂ ಆರ್.ಅಶೋಕ್ ನೀಡಿದ್ದಾರೆ. ಸದನದಲ್ಲಿ ಹೇಗಿರಬೇಕು ಎಂಬ ಪಾಠ ಮಾಡಿದ್ದಾರೆ.
ಶಾಸಕರಿಗೆ ‘ಅಶೋಕ್’ ಸೂಚನೆ
ಒಟ್ಟಾರೆ ಸಾಲು ಸಾಲು ಅಸ್ತ್ರಗಳನ್ನ ಹಿಡಿದು ಸರ್ಕಾರದ ಮೇಲೆ ಮುಗಿ ಬೀಳೋದಕ್ಕೆ ಕಮಲಪಡೆ ಸಜ್ಜಾಗಿದೆ. ಇದನ್ನ ಸರ್ಕಾರಕ್ಕೆ ಎದುರಿಸೋದಕ್ಕೆ ಏನೆಲ್ಲಾ ಪ್ಲಾನ್ ಮಾಡ್ಕೊಂಡಿದೆ ಅನ್ನೋದು ಸದನದಲ್ಲಿ ಗೊತ್ತಾಗಲಿದೆ. ಹೀಗಾಗಿ ಅಧಿವೇಶನದಲ್ಲಿ ಮಹಾಯುದ್ಧ ಫಿಕ್ಸ್..
ವಿಶೇಷ ವರದಿ: ಗಣಪತಿ, ನ್ಯೂಸ್ಫಸ್ಟ್ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಅಧಿವೇಶನಕ್ಕೆ ತಯಾರಿ
ಆರ್.ಅಶೋಕ್ ನೇತೃತ್ವದಲ್ಲಿ ಸಮರ ಸಾರಲು ಪ್ಲಾನ್ ರೆಡಿ
ಬಿಜೆಪಿ ಶಾಸಕರಿಗೆ ಅಶೋಕ್ ಖಡಕ್ ಏಳು ಸೂಚನೆ
ಬಜೆಟ್ ಅಧಿವೇಶನ ಶುರುವಾಗಿಯಾಗಿದೆ. ರಾಜಕೀಯ ನಾಯಕರಿಗೆ ಇದೊಂಥರ ರಣರಂಗ ಇದ್ದಂತೆ. ಜನಪರ ಹೋರಾಟಕ್ಕೂ, ಪೊಲಿಟಿಕಲ್ ವಾಕ್ಸಮರಕ್ಕೂ ಇದು ವೇದಿಕೆ. ಇಂಥಾ ವೇದಿಕೆಯಲ್ಲಿ ಸರ್ಕಾರವನ್ನು ಕಟ್ಟಿ ಹಾಕೋಕೆ ಕಮಲಪಡೆ ಸಜ್ಜಾಗಿದೆ. ರಾಜ್ಯಾಧ್ಯಕ್ಷ ಅಶೋಕ್ ನೇತೃತ್ವದಲ್ಲಿ ಬತ್ತಳಿಕೆಯಲ್ಲಿ ಬಾಣಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ.
ಆರ್.ಅಶೋಕ್ ನೇತೃತ್ವದಲ್ಲಿ ಸಮರ ಸಾರಲು ಪ್ಲಾನ್ ರೆಡಿ
ವಿಧಾನಮಂಡಲ ಅಧಿವೇಶನ ಹಿನ್ನೆಲೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಯ್ತು. ಆರ್.ಅಶೋಕ್, ವಿಜಯೇಂದ್ರ ನೇತೃತ್ವದಲ್ಲಿ ನಡೆದ ಮೀಟಿಂಗ್ನಲ್ಲಿ ಸರ್ಕಾರವನ್ನು ಸದನದಲ್ಲಿ ಹೇಗೆಲ್ಲಾ ಕಟ್ಟಿ ಹಾಕಬೇಕು ಅನ್ನೋ ಬಗ್ಗೆ ತಂತ್ರ ರೂಪಿಸಲಾಗಿದೆ.
ಸದನ ಸಮರಕ್ಕೆ ಅಸ್ತ್ರ!
ಸಭೆಯಲ್ಲಿ ಶಾಸಕರಿಗೆ ಒಂದಷ್ಟು ಸೂಚನೆಗಳನ್ನೂ ಆರ್.ಅಶೋಕ್ ನೀಡಿದ್ದಾರೆ. ಸದನದಲ್ಲಿ ಹೇಗಿರಬೇಕು ಎಂಬ ಪಾಠ ಮಾಡಿದ್ದಾರೆ.
ಶಾಸಕರಿಗೆ ‘ಅಶೋಕ್’ ಸೂಚನೆ
ಒಟ್ಟಾರೆ ಸಾಲು ಸಾಲು ಅಸ್ತ್ರಗಳನ್ನ ಹಿಡಿದು ಸರ್ಕಾರದ ಮೇಲೆ ಮುಗಿ ಬೀಳೋದಕ್ಕೆ ಕಮಲಪಡೆ ಸಜ್ಜಾಗಿದೆ. ಇದನ್ನ ಸರ್ಕಾರಕ್ಕೆ ಎದುರಿಸೋದಕ್ಕೆ ಏನೆಲ್ಲಾ ಪ್ಲಾನ್ ಮಾಡ್ಕೊಂಡಿದೆ ಅನ್ನೋದು ಸದನದಲ್ಲಿ ಗೊತ್ತಾಗಲಿದೆ. ಹೀಗಾಗಿ ಅಧಿವೇಶನದಲ್ಲಿ ಮಹಾಯುದ್ಧ ಫಿಕ್ಸ್..
ವಿಶೇಷ ವರದಿ: ಗಣಪತಿ, ನ್ಯೂಸ್ಫಸ್ಟ್ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ