newsfirstkannada.com

Karnataka Rain : ಕಾವೇರಿ ನದಿಯಲ್ಲಿ ಜೀವಕಳೆ.. ತುಂಬುತ್ತಿದೆ ಕೆಆರ್​ಎಸ್​

Share :

Published June 17, 2024 at 12:21pm

    ರಾಜ್ಯದಲ್ಲಿ ಉತ್ತಮ ಮಳೆ.. ತುಂಬುತ್ತಿವೆ ನದಿ, ಕೊಳ್ಳಗಳು

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ.. ಇಂದು ಒಳಹರಿವು ಎಷ್ಟಿದೆ?

    ನಿನ್ನೆ ಮತ್ತು ಇಂದು ಅಣೆಕಟ್ಟಿನ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಇಲ್ಲಿದೆ

ಮಂಡ್ಯ: ಕಾವೇರಿ ಕನ್ನಡಿಗರ ಜೀವ ನದಿ. ಈ ನದಿಯಿಂದಲೇ ಅದೆಷ್ಟೋ ಜೀವರಾಶಿಗಳು ಬದುಕುತ್ತಿವೆ. ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ಆದರೆ ಕಾವೇರಿ ಒಡಲು ತುಂಬಬೇಕಾದರೆ ಮಳೆ ಅಗತ್ಯ. ಮಳೆ ಬಂದರೆ ಮಾತ್ರ ಕೆರೆ, ಕಟ್ಟೆಗಳು ತುಂಬುತ್ತವೆ. ಮಾತ್ರವಲ್ಲ ಕೆಆರ್​ಎಸ್​ ಅಣೆಕಟ್ಟೆ ಭರ್ತಿಯಾಗುತ್ತದೆ.

ಸದ್ಯ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗುತ್ತಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬರುತ್ತಿದೆ. ಇದರಿಂದ ಕಾವೇರಿ ಸಂತಸಗೊಂಡಿದ್ದಾಳೆ. ಕಾರಣ ಕೃಷ್ಣರಾಜ ಸಾಗರ ಅಣೆಕಟ್ಟಿನತ್ತ ನೀರು ಹರಿದುಬರುತ್ತಿದೆ. ಅಂದಹಾಗೆಯೇ ನಿನ್ನೆ ಮತ್ತು ಇಂದಿಗೆ ಕೆಆರ್​ಎಸ್ ನೀರಿನ ಒಳಹರಿವಿನ ಪ್ರಮಾಣ ಕೊಂಚ ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಪವಿತ್ರಗೌಡ ಇನ್​ಸ್ಟಾದಿಂದ Phone Number ಶೇರ್ ಆಗಿದ್ದೇಗೆ.. ಮೊದಲ ಮೆಸೇಜ್ ಏನಾಗಿತ್ತು..

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ – 124.80 ಅಡಿ
  • ಇಂದಿನ ಮಟ್ಟ – 87.00 ಅಡಿ
  • ಗರಿಷ್ಠ ಸಾಂದ್ರತೆ – 49.452 ಟಿಎಂಸಿ
  • ಇಂದಿನ ಸಾಂದ್ರತೆ – 14.216 ಟಿಎಂಸಿ
  • ಒಳ ಹರಿವು – 2,160 ಕ್ಯೂಸೆಕ್
  • ಹೊರ ಹರಿವು – 461 ಕ್ಯೂಸೆಕ್

ಇದನ್ನೂ ಓದಿ:ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್​​ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?

ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Rain : ಕಾವೇರಿ ನದಿಯಲ್ಲಿ ಜೀವಕಳೆ.. ತುಂಬುತ್ತಿದೆ ಕೆಆರ್​ಎಸ್​

https://newsfirstlive.com/wp-content/uploads/2024/06/KRS.jpg

    ರಾಜ್ಯದಲ್ಲಿ ಉತ್ತಮ ಮಳೆ.. ತುಂಬುತ್ತಿವೆ ನದಿ, ಕೊಳ್ಳಗಳು

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ.. ಇಂದು ಒಳಹರಿವು ಎಷ್ಟಿದೆ?

    ನಿನ್ನೆ ಮತ್ತು ಇಂದು ಅಣೆಕಟ್ಟಿನ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಇಲ್ಲಿದೆ

ಮಂಡ್ಯ: ಕಾವೇರಿ ಕನ್ನಡಿಗರ ಜೀವ ನದಿ. ಈ ನದಿಯಿಂದಲೇ ಅದೆಷ್ಟೋ ಜೀವರಾಶಿಗಳು ಬದುಕುತ್ತಿವೆ. ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ಆದರೆ ಕಾವೇರಿ ಒಡಲು ತುಂಬಬೇಕಾದರೆ ಮಳೆ ಅಗತ್ಯ. ಮಳೆ ಬಂದರೆ ಮಾತ್ರ ಕೆರೆ, ಕಟ್ಟೆಗಳು ತುಂಬುತ್ತವೆ. ಮಾತ್ರವಲ್ಲ ಕೆಆರ್​ಎಸ್​ ಅಣೆಕಟ್ಟೆ ಭರ್ತಿಯಾಗುತ್ತದೆ.

ಸದ್ಯ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗುತ್ತಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬರುತ್ತಿದೆ. ಇದರಿಂದ ಕಾವೇರಿ ಸಂತಸಗೊಂಡಿದ್ದಾಳೆ. ಕಾರಣ ಕೃಷ್ಣರಾಜ ಸಾಗರ ಅಣೆಕಟ್ಟಿನತ್ತ ನೀರು ಹರಿದುಬರುತ್ತಿದೆ. ಅಂದಹಾಗೆಯೇ ನಿನ್ನೆ ಮತ್ತು ಇಂದಿಗೆ ಕೆಆರ್​ಎಸ್ ನೀರಿನ ಒಳಹರಿವಿನ ಪ್ರಮಾಣ ಕೊಂಚ ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಪವಿತ್ರಗೌಡ ಇನ್​ಸ್ಟಾದಿಂದ Phone Number ಶೇರ್ ಆಗಿದ್ದೇಗೆ.. ಮೊದಲ ಮೆಸೇಜ್ ಏನಾಗಿತ್ತು..

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ – 124.80 ಅಡಿ
  • ಇಂದಿನ ಮಟ್ಟ – 87.00 ಅಡಿ
  • ಗರಿಷ್ಠ ಸಾಂದ್ರತೆ – 49.452 ಟಿಎಂಸಿ
  • ಇಂದಿನ ಸಾಂದ್ರತೆ – 14.216 ಟಿಎಂಸಿ
  • ಒಳ ಹರಿವು – 2,160 ಕ್ಯೂಸೆಕ್
  • ಹೊರ ಹರಿವು – 461 ಕ್ಯೂಸೆಕ್

ಇದನ್ನೂ ಓದಿ:ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್​​ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?

ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More