Advertisment

ರಾಯಚೂರು ಹನುಮಾನ್ ದೇವಾಲಯಕ್ಕೆ ಭೇಟಿ ಕೊಟ್ಟ ಕಿಚ್ಚ ಸುದೀಪ್ ದಂಪತಿ; ಏನಿದರ ವಿಶೇಷ?

author-image
Bheemappa
Updated On
ರಾಯಚೂರು ಹನುಮಾನ್ ದೇವಾಲಯಕ್ಕೆ ಭೇಟಿ ಕೊಟ್ಟ ಕಿಚ್ಚ ಸುದೀಪ್ ದಂಪತಿ; ಏನಿದರ ವಿಶೇಷ?
Advertisment
  • ಜೀರ್ಣೋದ್ಧಾರ ವೇಳೆಯು ದೇವಾಲಯಕ್ಕೆ ಭೇಟಿ ನೀಡಿದ್ದ ಕಿಚ್ಚ ಸುದೀಪ್
  • ನಟ ಸುದೀಪ್ ನೋಡಲು ಬಿರು ಬಿಸಿಲಿನಲ್ಲಿ ಕಾದು ನಿಂತ ಅಭಿಮಾನಿಗಳು
  • ಜೀರ್ಣೋದ್ಧಾರ ಬಳಿಕ ಇತ್ತೀಚೆಗೆ ಉದ್ಘಾಟನೆಯಾಗಿರುವ ದೇವಾಲಯ

ರಾಯಚೂರು: ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ ಅವರು ಪತ್ನಿ ಸಮೇತ ಇಂದು ರಾಯಚೂರು ನಗರದಲ್ಲಿರುವ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisment

ನಗರದ ಗಾಂಧಿ ವೃತ್ತದಲ್ಲಿರುವ ಹನುಮಾನ್ ದೇವಾಲಯಕ್ಕೆ ಕಿಚ್ಚ ಸುದೀಪ್ ದಂಪತಿ ಭೇಟಿ ನೀಡಿದ್ದಾರೆ. ಈ ವೇಳೆ ಪತ್ನಿ ಪ್ರಿಯಾ ಸುದೀಪ್ ಜೊತೆ ಸೇರಿ ಹೋಮ ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುದೀಪ್ ಅವರು ದೇವಾಲಯದ ಜೀರ್ಣೋದ್ಧಾರ ವೇಳೆಯು ಭೇಟಿ ನೀಡಿದ್ದರು. ಈ ಹನುಮಾನ್ ಗುಡಿ ಇತ್ತೀಚೆಗೆಷ್ಟೇ ಉದ್ಘಾಟನೆಯಾಗಿತ್ತು.

ಇದನ್ನೂ ಓದಿ:ಬೌಲರ್​ಗಳ ಪಾಲಿಗೆ CSK ಬ್ಯಾಟ್ಸ್​ಮನ್ ವಿಲನ್.. ಪ್ರತಿ 5 ಎಸೆತದಲ್ಲಿ ಬೌಂಡರಿ, ಸಿಕ್ಸರ್​ ಪಕ್ಕಾ​..!

publive-image

ಇದನ್ನೂ ಓದಿ: ಟ್ರೋಫಿ ಗೆಲ್ಲಲು ಕ್ಯಾಪ್ಟನ್​ ರೋಹಿತ್, ಕಿಂಗ್​ ಕೊಹ್ಲಿಗೆ ಬಿಗ್ ಟಾಸ್ಕ್.. ಈ ಪ್ಲಾನ್​ ವರ್ಕ್​ ಆಗುತ್ತಾ?

Advertisment

ಇನ್ನು ನಟ ಸುದೀಪ್ ಅವರು ದೇವಾಲಯಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿದ್ದಾರೆ. ಬಿರು ಬಿಸಿಲನ್ನು ಲೆಕ್ಕಿಸದೇ ಫ್ಯಾನ್ಸ್​ ನೆಚ್ಚಿನ ನಟನಿಗಾಗಿ ಹೊರಗಡೆ ಕಾದು ಕುಳಿತ್ತಿದ್ದಾರೆ. ಇನ್ನು ಸುದೀಪ್ ದಂಪತಿ ದೇವಾಸ್ಥಾನದ ಒಳಗೆ ದೇವರಿಗೆ ಹೋಮ ಹವನ, ಪೂಜೆಗಳನ್ನ ಸಲ್ಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment