/newsfirstlive-kannada/media/post_attachments/wp-content/uploads/2025/06/RCB-30.jpg)
ಬೆಂಗಳೂರು: ಆರ್ಸಿಬಿ ವಿಕ್ಟರಿ ಸೆಲೆಬ್ರೇಷನ್ ಕಾರ್ಯಕ್ರಮಕ್ಕೆ ಬಂದು 11 ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಘೋರ ದುರಂತಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದ ಕಾರಣ ಮಹಾ ದುರಂತ ನಡೆದಿದೆ.
ಅನಾಹುತಕ್ಕೆ ಸರ್ಕಾರ, ಕೆಎಸ್ಸಿಎ (The Karnataka State Cricket Association) ಹಾಗೂ ಆರ್ಸಿಬಿ ಮ್ಯಾನೇಜ್ಮೆಂಟ್ ಹೊಣೆ ಎಂಬ ಆರೋಪಗಳು ಕೇಳಿಬಂದಿವೆ.
KSCA ಮಾಡಿದ ನಿರ್ಲಕ್ಷ್ಯಗಳೇನು?
ನಿರ್ಲಕ್ಷ್ಯ 01: ಅತ್ಯಂತ ಧಾವಂತದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು
ನಿರ್ಲಕ್ಷ್ಯ 02: ಪೂರ್ವ ನಿಯೋಜನೆ ಇಲ್ಲದ ಕಾರಣ ಅಚಾತುರ್ಯ ನಡೀತು
ನಿರ್ಲಕ್ಷ್ಯ 03: RCB ವೆಬ್ ಮಾಹಿತಿಗೂ ಕೆಎಸ್ಸಿಎ ಮಾಹಿತಿ ನಡುವೆ ಗೊಂದಲ
ನಿರ್ಲಕ್ಷ್ಯ 04 : ಆರ್ಸಿಬಿ ವೆಬ್ಸೈಟ್ನಲ್ಲಿ ಉಚಿತ ಟಿಕೆಟ್ ನೀಡುವುದಾಗಿ ಹೇಳಿಕೆ
ನಿರ್ಲಕ್ಷ್ಯ 05: 2 ಗೇಟ್ ಮಾತ್ರ ಓಪನ್, ಅದೇ ಗೇಟ್ನತ್ತ ನುಗ್ಗಿ ಬಂದ ಫ್ಯಾನ್ಸ್
ನಿರ್ಲಕ್ಷ್ಯ 06: ಕೆಎಸ್ಸಿಎ ಗೇಟ್ ನಂ 9-10ರಲ್ಲಿ ಟಿಕೆಟ್ ನೀಡುವುದಾಗಿ ಹೇಳಿಕೆ
ನಿರ್ಲಕ್ಷ್ಯ 07: ಇದರಿಂದ ಅಭಿಮಾನಿಗಳಲ್ಲಿ ಟಿಕೆಟ್ಗಾಗಿ ಗೊಂದಲ ನಿರ್ಮಾಣ
ನಿರ್ಲಕ್ಷ್ಯ 08: 2 ಲಕ್ಷ ಜನರನ್ನ ಕೇವಲ 3 ಗೇಟ್ನಲ್ಲೇ ಬಿಟ್ಟಿದ್ದು ಅಚಾತುರ್ಯ
ನಿರ್ಲಕ್ಷ್ಯ 09: ಎಮರ್ಜೆನ್ಸಿ ಎಕ್ಸಿಟ್ ಇಲ್ಲ, ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಇರಲಿಲ್ಲ
ಇದನ್ನೂ ಓದಿ: ‘ಸರಿಗಮಪ’ ಗ್ರ್ಯಾಂಡ್ ಫಿನಾಲೆಯಲ್ಲಿ 6 ಸ್ಪರ್ಧಿಗಳು.. ಯಾರಿಗೆ ಸಿಗಲಿದೆ ವಿನ್ನರ್ ಪಟ್ಟ..?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ