/newsfirstlive-kannada/media/post_attachments/wp-content/uploads/2024/07/Reels-1.jpg)
ಹುಬ್ಬಳ್ಳಿ: ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ನಡೆದಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಹೆಂಡತಿ ಸೇರಿ ಬರೋಬ್ಬರಿ 42 ಮಹಿಳೆಯರ ಕೊಂದ ಸೀರಿಯಲ್ ಕಿಲ್ಲರ್.. ಭಯಾನಕ ಸ್ಟೋರಿ!
ಸರ್ಕಾರಿ ಬಸ್ ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಚಾಲಕ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಸಂಚಾರದ ವೇಳೆ ರೀಲ್ಸ್ನಲ್ಲಿ ಮುಳುಗಿದ್ದ ಡ್ರೈವರ್ ರಸ್ತೆಯಲ್ಲಿ ಅದರ ಪಾಡಿಗೆ ಸಾಗುತ್ತಿದ್ದ ಎತ್ತಿನಗಾಡಿ ಮತ್ತು ರೈತರನ್ನು ಗಮನಿಸದೆ ರೀಲ್ಸ್ ಗುಂಗಿನಲ್ಲಿ ಹೋಗಿ ಗುದ್ದಿದ್ದಾನೆ.
ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ನಡೆದಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.#Accident#Hubballi#RoadAccident#KSRTC#KarnatakaPolice#Karnataka#Reelspic.twitter.com/pzcE9OmHAi
— Harshith Achrappady (@HAchrappady)
ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ನಡೆದಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ಘಟನೆ ನಡೆದಿದೆ.#Accident#Hubballi#RoadAccident#KSRTC#KarnatakaPolice#Karnataka#Reelspic.twitter.com/pzcE9OmHAi
— Harshith Achrappady (@HAchrappady) July 17, 2024
">July 17, 2024
ಇದನ್ನೂ ಓದಿ: ಡ್ರೋನ್ ಮೂಲಕ ಹೆಂಡತಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಗಂಡ.. ಆಮೇಲೆ ನಡೆದಿದ್ದೇ ಬೇರೆ!
ಬಸ್ ಎತ್ತಿನಗಾಡಿಗೆ ಹಿಂಬದಿಗೆ ಹೋಗಿ ಗುದ್ದಿದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದೆ. ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ