Advertisment

ಇವತ್ತು ವಿಶ್ವಶಾಂತಿ ದಿನ.. ಹಿಂಸೆಯಿಂದಾದ ಗಾಯ ಗುಣಪಡಿಸಲು ಗುರುದೇವರಿಂದ ಅವಿಶ್ರಾಂತ ಶ್ರಮ

ಇವತ್ತು ವಿಶ್ವ ಶಾಂತಿ ದಿನ. ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಆಚರಿಸಲಾಗ್ತದೆ. ಇದನ್ನು ವಿಶ್ವಸಂಸ್ಥೆಯು ಸ್ಥಾಪಿಸಿದ್ದು, ಶಾಂತಿ ಮತ್ತು ಅಹಿಂಸೆಯ ಆದರ್ಶಗಳನ್ನು ಉತ್ತೇಜಿಸುವ ದಿನವಾಗಿದೆ. ಇಂದು ವಿಶ್ವದಾದ್ಯಂತ ಜನ ಶಾಂತಿಯುತ ಸಮಾಜ ನಿರ್ಮಿಸುವ ಆಶಯದೊಂದಿಗೆ ಕದನ ವಿರಾಮ ಮತ್ತು ಅಹಿಂಸೆಯನ್ನು ಬೆಂಬಲಿಸ್ತಾರೆ.

author-image
Ganesh Kerekuli
ravi shankar guruji (11)
Advertisment
Sri Sri Ravi Shankar World Peace Day
Advertisment
Advertisment
Advertisment