newsfirstkannada.com

ಲವ್ ಮಾಡು ಅಂತ ಯುವತಿ ಹಿಂದೆ ಬಿದ್ದ.. ಚೂರಿ ಹಾಕೇ ಬಿಟ್ಟ ಅಣ್ಣ; ಅಸಲಿಗೆ ಆಗಿದ್ದೇನು?

Share :

Published June 1, 2024 at 8:14am

    ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ ಗಾಯಗೊಂಡ ಯುವಕ

    ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ನಡೆದ ಘಟನೆ ಇದು

    ಹಳಿಯಾಳದ ತೇರಗಾಂವ್​ನ ಮಹ್ಮದ್ ಕೈಪ್ ಚಾಕು ಇರಿದ ಯುವಕ

ಉತ್ತರ ಕನ್ನಡ: ಪ್ರೀತಿ- ಪ್ರೇಮ ವಿಚಾರಕ್ಕೆ ಸಂಬಂಧಿಸಿ ಯುವತಿ ಸಹೋದರ ಯುವಕನಿಗೆ ಚಾಕು ಇರಿದ ಘಟನೆ ಹಳಿಯಾಳದಲ್ಲಿ ನಡೆದಿದೆ. ಹಳಿಯಾಳ ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ(24) ಚಾಕು ಇರಿತಕ್ಕೊಳಗಾದ ಯುವಕ. ಹಳಿಯಾಳದ ತೇರಗಾಂವ್​ನ ಮಹ್ಮದ್ ಕೈಪ್(20) ಚಾಕು ಇರಿದ ಯುವಕ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಗೊಂಬೆ.. ಸಂಭ್ರಮದಲ್ಲಿ ನೇಹಾ-ಚಂದನ್​.. ಅಭಿಮಾನಿಗಳಿಂದ ಶುಭ ಹಾರೈಕೆ

ಮಹ್ಮದ್ ಜಬಿವುಲ್ಲಾ ಎಂಬ ಯುವಕ ಮಹ್ಮದ್ ಕೈಫ್ ಎಂಬ ಯುವಕನ ಸಹೋದರಿ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದನಂತೆ. ಹೀಗಾಗಿ ಯುವತಿ ಸಹೋದರ ಮಹ್ಮದ್ ಕೈಪ್ ಮಹ್ಮದ್ ಜಬಿವುಲ್ಲಾ ಎಂಬಾತನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ.

ಕಳೆದ ಆರು ತಿಂಗಳ ಹಿಂದೆ ಇಬ್ಬರ ನಡುವೆ ಗಲಾಟೆಯಾಗಿ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಪಡಿಸಲಾಗಿತ್ತು. ಆದರೂ ಯುವತಿ ಹಿಂದೆ ಬಿದ್ದ ಕಾರಣ ಯುವತಿ ಸಹೋದರ ನಿನ್ನೆ ಸಂಜೆ ನಡು ರಸ್ತೆಯಲ್ಲೇ ಚಾಕು ಇರಿದಿದ್ದಾನೆ. ಸದ್ಯ ಚಾಕು ಇರಿತಕ್ಕೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲವ್ ಮಾಡು ಅಂತ ಯುವತಿ ಹಿಂದೆ ಬಿದ್ದ.. ಚೂರಿ ಹಾಕೇ ಬಿಟ್ಟ ಅಣ್ಣ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/love.jpg

    ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ ಗಾಯಗೊಂಡ ಯುವಕ

    ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ನಡೆದ ಘಟನೆ ಇದು

    ಹಳಿಯಾಳದ ತೇರಗಾಂವ್​ನ ಮಹ್ಮದ್ ಕೈಪ್ ಚಾಕು ಇರಿದ ಯುವಕ

ಉತ್ತರ ಕನ್ನಡ: ಪ್ರೀತಿ- ಪ್ರೇಮ ವಿಚಾರಕ್ಕೆ ಸಂಬಂಧಿಸಿ ಯುವತಿ ಸಹೋದರ ಯುವಕನಿಗೆ ಚಾಕು ಇರಿದ ಘಟನೆ ಹಳಿಯಾಳದಲ್ಲಿ ನಡೆದಿದೆ. ಹಳಿಯಾಳ ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ(24) ಚಾಕು ಇರಿತಕ್ಕೊಳಗಾದ ಯುವಕ. ಹಳಿಯಾಳದ ತೇರಗಾಂವ್​ನ ಮಹ್ಮದ್ ಕೈಪ್(20) ಚಾಕು ಇರಿದ ಯುವಕ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಗೊಂಬೆ.. ಸಂಭ್ರಮದಲ್ಲಿ ನೇಹಾ-ಚಂದನ್​.. ಅಭಿಮಾನಿಗಳಿಂದ ಶುಭ ಹಾರೈಕೆ

ಮಹ್ಮದ್ ಜಬಿವುಲ್ಲಾ ಎಂಬ ಯುವಕ ಮಹ್ಮದ್ ಕೈಫ್ ಎಂಬ ಯುವಕನ ಸಹೋದರಿ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದನಂತೆ. ಹೀಗಾಗಿ ಯುವತಿ ಸಹೋದರ ಮಹ್ಮದ್ ಕೈಪ್ ಮಹ್ಮದ್ ಜಬಿವುಲ್ಲಾ ಎಂಬಾತನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ.

ಕಳೆದ ಆರು ತಿಂಗಳ ಹಿಂದೆ ಇಬ್ಬರ ನಡುವೆ ಗಲಾಟೆಯಾಗಿ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಪಡಿಸಲಾಗಿತ್ತು. ಆದರೂ ಯುವತಿ ಹಿಂದೆ ಬಿದ್ದ ಕಾರಣ ಯುವತಿ ಸಹೋದರ ನಿನ್ನೆ ಸಂಜೆ ನಡು ರಸ್ತೆಯಲ್ಲೇ ಚಾಕು ಇರಿದಿದ್ದಾನೆ. ಸದ್ಯ ಚಾಕು ಇರಿತಕ್ಕೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More