3 ತಿಂಗಳಿಂದ ನಿರ್ಮಿಸಿರುವ ವಿಶ್ವದ ಅತಿ ಉದ್ದನೆಯ ಅಗರಬತ್ತಿ
ಉದ್ದನೆಯ ಅಗರಬತ್ತಿ ತಯಾರಿಸಿದ ವ್ಯಕ್ತಿ ಯಾರೆಂಬುದು ಗೊತ್ತಾ?
ಗುಜರಾತ್ ವಡೋದರದಿಂದ ಅಯೋಧ್ಯೆ ತಲುಪಿರುವ ಅಗರಬತ್ತಿ
ಲಕ್ನೋ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯವರು ಪ್ರಾಣ ಪ್ರತಿಷ್ಠಾಪನೆಯ ಅದ್ಧೂರಿ ಮಹೋತ್ಸವವನ್ನ ನೆರವೇರಿಸಲಿದ್ದಾರೆ. ಈಗಾಗಲೇ ದೇವಾಲಯದ ಹಲವಾರು ಕಾರ್ಯಗಳನ್ನು ವೇಗ ಪಡೆದುಕೊಂಡಿವೆ. ಈ ಮಧ್ಯೆ ಗುಜರಾತ್ನ ವಡೋದರದ ಶ್ರೀರಾಮನ ಭಕ್ತರೊಬ್ಬರು ವಿಶ್ವದ ಅತಿ ಉದ್ದನೆಯ 108 ಅಡಿ ಅಗರಬತ್ತಿ ತಯಾರಿಸಿ ರಾಮಮಂದಿಕ್ಕೆ ತಂದಿದ್ದಾರೆ.
ರಾಮನ ನಾಡು ಅಯೋಧ್ಯೆಗೆ ವಿಶ್ವದ ಅತಿ ಉದ್ದನೆಯ ಅಗರಬತ್ತಿ ಬಂದಿದ್ದೆ. ಕಳೆದ 3 ತಿಂಗಳಿಂದ 108 ಅಡಿ ಉದ್ದದ ಅಗರಬತ್ತಿಯನ್ನ ಗುಜರಾತ್ನ ವಡೋದರದಲ್ಲಿ ತಯಾರಿಸಲಾಗಿದೆ. ದೇಸಿ ಹಸುವಿನ ತುಪ್ಪ, ಸುಂಗಂಧ ದ್ರವ್ಯ ಬಳಸಿ 3 ಸಾವಿರದ 403 KG ತೂಕದ ಅಗರಬತ್ತಿಯನ್ನ ನಿರ್ಮಾಣ ಮಾಡಲಾಗಿದೆ.#Ayodhya #Agarbatti #Gujarat #Vadodara #RamMandir pic.twitter.com/QczDrGpRKP
— NewsFirst Kannada (@NewsFirstKan) January 13, 2024
ಗುಜರಾತ್ನ ವಡೋದರದ ಮೂಲದ ಗೋರಕ್ಷಕ ವಿಹಾಭಾಯಿ ಭರ್ವಾಡ್ ಎನ್ನುವರು 3,403 ಕೆ.ಜಿ ತೂಕದ 108 ಅಡಿ ಉದ್ದನೆಯ ಅಗರಬತ್ತಿ ತಯಾರಿಸಿದ್ದಾರೆ. ಇದಕ್ಕೆ 108 ಹೋಮಕುಂಡದ ಬೂದಿ, ದೇಸಿ ಹಸುವಿನ ತುಪ್ಪ, ಸುಂಗಂಧ ದ್ರವ್ಯಗಳನ್ನ ಬಳಸಿ 3 ತಿಂಗಳಿನಿಂದ ತಯಾರಿಸಲಾಗಿತ್ತು. 15 ದಿನಗಳ ಹಿಂದೆ ಲಾರಿ ಮೂಲಕ ವಡೋದರದಿಂದ ಅಗರಬತ್ತಿಯನ್ನು ಅಯೋಧ್ಯೆ ಕಡೆಗೆ ಸಾಗಿಸಲಾಗುತ್ತಿತ್ತು. ಆ ಲಾರಿ ಇಂದು ಅಯೋಧ್ಯೆಯನ್ನು ತಲುಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
3 ತಿಂಗಳಿಂದ ನಿರ್ಮಿಸಿರುವ ವಿಶ್ವದ ಅತಿ ಉದ್ದನೆಯ ಅಗರಬತ್ತಿ
ಉದ್ದನೆಯ ಅಗರಬತ್ತಿ ತಯಾರಿಸಿದ ವ್ಯಕ್ತಿ ಯಾರೆಂಬುದು ಗೊತ್ತಾ?
ಗುಜರಾತ್ ವಡೋದರದಿಂದ ಅಯೋಧ್ಯೆ ತಲುಪಿರುವ ಅಗರಬತ್ತಿ
ಲಕ್ನೋ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯವರು ಪ್ರಾಣ ಪ್ರತಿಷ್ಠಾಪನೆಯ ಅದ್ಧೂರಿ ಮಹೋತ್ಸವವನ್ನ ನೆರವೇರಿಸಲಿದ್ದಾರೆ. ಈಗಾಗಲೇ ದೇವಾಲಯದ ಹಲವಾರು ಕಾರ್ಯಗಳನ್ನು ವೇಗ ಪಡೆದುಕೊಂಡಿವೆ. ಈ ಮಧ್ಯೆ ಗುಜರಾತ್ನ ವಡೋದರದ ಶ್ರೀರಾಮನ ಭಕ್ತರೊಬ್ಬರು ವಿಶ್ವದ ಅತಿ ಉದ್ದನೆಯ 108 ಅಡಿ ಅಗರಬತ್ತಿ ತಯಾರಿಸಿ ರಾಮಮಂದಿಕ್ಕೆ ತಂದಿದ್ದಾರೆ.
ರಾಮನ ನಾಡು ಅಯೋಧ್ಯೆಗೆ ವಿಶ್ವದ ಅತಿ ಉದ್ದನೆಯ ಅಗರಬತ್ತಿ ಬಂದಿದ್ದೆ. ಕಳೆದ 3 ತಿಂಗಳಿಂದ 108 ಅಡಿ ಉದ್ದದ ಅಗರಬತ್ತಿಯನ್ನ ಗುಜರಾತ್ನ ವಡೋದರದಲ್ಲಿ ತಯಾರಿಸಲಾಗಿದೆ. ದೇಸಿ ಹಸುವಿನ ತುಪ್ಪ, ಸುಂಗಂಧ ದ್ರವ್ಯ ಬಳಸಿ 3 ಸಾವಿರದ 403 KG ತೂಕದ ಅಗರಬತ್ತಿಯನ್ನ ನಿರ್ಮಾಣ ಮಾಡಲಾಗಿದೆ.#Ayodhya #Agarbatti #Gujarat #Vadodara #RamMandir pic.twitter.com/QczDrGpRKP
— NewsFirst Kannada (@NewsFirstKan) January 13, 2024
ಗುಜರಾತ್ನ ವಡೋದರದ ಮೂಲದ ಗೋರಕ್ಷಕ ವಿಹಾಭಾಯಿ ಭರ್ವಾಡ್ ಎನ್ನುವರು 3,403 ಕೆ.ಜಿ ತೂಕದ 108 ಅಡಿ ಉದ್ದನೆಯ ಅಗರಬತ್ತಿ ತಯಾರಿಸಿದ್ದಾರೆ. ಇದಕ್ಕೆ 108 ಹೋಮಕುಂಡದ ಬೂದಿ, ದೇಸಿ ಹಸುವಿನ ತುಪ್ಪ, ಸುಂಗಂಧ ದ್ರವ್ಯಗಳನ್ನ ಬಳಸಿ 3 ತಿಂಗಳಿನಿಂದ ತಯಾರಿಸಲಾಗಿತ್ತು. 15 ದಿನಗಳ ಹಿಂದೆ ಲಾರಿ ಮೂಲಕ ವಡೋದರದಿಂದ ಅಗರಬತ್ತಿಯನ್ನು ಅಯೋಧ್ಯೆ ಕಡೆಗೆ ಸಾಗಿಸಲಾಗುತ್ತಿತ್ತು. ಆ ಲಾರಿ ಇಂದು ಅಯೋಧ್ಯೆಯನ್ನು ತಲುಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ