newsfirstkannada.com

ಸಮುದ್ರದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರುಪಾಲು.. ಇಬ್ಬರು ರಕ್ಷಣೆ!

Share :

Published June 13, 2023 at 7:02pm

    ಪ್ರವಾಸಕ್ಕೆಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದಿದ್ದ ಸ್ನೇಹಿತರು

    ಮುರುಡೇಶ್ವರ ಕಡಲತೀರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು

    ಇತ್ತೀಚೆಗಷ್ಟೇ ಒಬ್ಬ ಈಜಲು ಹೋಗಿ ಮುರುಡೇಶ್ವರ ಸಮುದ್ರದ ಪಾಲು

ಉತ್ತರ ಕನ್ನಡ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರದ ಅಲೆಗೆ ಸಿಲುಕಿ ಕಣ್ಮರೆಯಾಗಿದ್ದಾನೆ. ಮುರುಡೇಶ್ವರ ಕಡಲತೀರದಲ್ಲಿ 20 ವರ್ಷದ ಪವನ್ ನಾಯ್ಕ್​​ ಕಣ್ಮರೆಯಾದ ವಿದ್ಯಾರ್ಥಿ.

ಬೆಂಗಳೂರು ಎಲೆಕ್ಟ್ರಾನಿಕ್​​ ಸಿಟಿಯಿಂದ ಆರು ಜನ ಸ್ನೇಹಿತರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಪವನ್​ ಸೇರಿ ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನಲ್ಲೇ ಪವನ್​ ಕಣ್ಮರೆ ಆಗಿದ್ದು, ಇಬ್ಬರ ರಕ್ಷಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಓರ್ವ ಪ್ರವಾಸಿಗ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ. ಒಬ್ಬ ಪತ್ತೆ ಆಗೋ ಮುನ್ನವೇ ಮತ್ತೋರ್ವ ನೀರು ಪಾಲಾಗಿದ್ದಾನೆ. ಈ ಸಂಬಂಧ ಮುರುಡೇಶ್ವರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮುದ್ರದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರುಪಾಲು.. ಇಬ್ಬರು ರಕ್ಷಣೆ!

https://newsfirstlive.com/wp-content/uploads/2023/06/Murudeshwara.jpg

    ಪ್ರವಾಸಕ್ಕೆಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದಿದ್ದ ಸ್ನೇಹಿತರು

    ಮುರುಡೇಶ್ವರ ಕಡಲತೀರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು

    ಇತ್ತೀಚೆಗಷ್ಟೇ ಒಬ್ಬ ಈಜಲು ಹೋಗಿ ಮುರುಡೇಶ್ವರ ಸಮುದ್ರದ ಪಾಲು

ಉತ್ತರ ಕನ್ನಡ: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರದ ಅಲೆಗೆ ಸಿಲುಕಿ ಕಣ್ಮರೆಯಾಗಿದ್ದಾನೆ. ಮುರುಡೇಶ್ವರ ಕಡಲತೀರದಲ್ಲಿ 20 ವರ್ಷದ ಪವನ್ ನಾಯ್ಕ್​​ ಕಣ್ಮರೆಯಾದ ವಿದ್ಯಾರ್ಥಿ.

ಬೆಂಗಳೂರು ಎಲೆಕ್ಟ್ರಾನಿಕ್​​ ಸಿಟಿಯಿಂದ ಆರು ಜನ ಸ್ನೇಹಿತರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಪವನ್​ ಸೇರಿ ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನಲ್ಲೇ ಪವನ್​ ಕಣ್ಮರೆ ಆಗಿದ್ದು, ಇಬ್ಬರ ರಕ್ಷಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಓರ್ವ ಪ್ರವಾಸಿಗ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿದ್ದ. ಒಬ್ಬ ಪತ್ತೆ ಆಗೋ ಮುನ್ನವೇ ಮತ್ತೋರ್ವ ನೀರು ಪಾಲಾಗಿದ್ದಾನೆ. ಈ ಸಂಬಂಧ ಮುರುಡೇಶ್ವರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More