ಬೇಗೂರು ಗ್ರಾಮದ ತೋಟದಲ್ಲಿ ನಡೆದ ಘಟನೆ
ಹತ್ಯೆಯಾದ ಮುಖಂಡನ ಪುತ್ರನಿಗೂ ತಗುಲಿದ ಗುಂಡು
ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ಭೇಟಿ ಪರಿಶೀಲನೆ
ಗುಂಡು ಹಾರಿಸಿ ತಮ್ಮನನ್ನೇ ಅಣ್ಣ ಹತ್ಯೆಗೈದ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡನಾಗಿದ್ದ ಮಲ್ಲಂಡ ಪ್ರಕಾಶ್ ಹಾಗೂ ಸಹೋದರ ಮಲ್ಲಂಡ ಸುಬ್ರಮಣಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಸುಬ್ರಮಣಿ, ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಪ್ರಕಾಶ್ ಪುತ್ರ ದ್ಯಾನ್ಗೂ ಗುಂಡು ತಗುಲಿದೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್ ಶವ ಪತ್ತೆ; ಹಲವು ಅನುಮಾನ
ಪರಿಣಾಮ ಪ್ರಕಾಶ್ ಸ್ಥಳದಲ್ಲೇ ಸಾವನಪ್ಪಿದ್ದು, ಪ್ರಕಾಶ್ ಪುತ್ರ ದ್ಯಾನ್ ನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಥಳಕ್ಕಾಗಮಿಸಿದ ಪೊನ್ನಂಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆಸ್ತಿ ವಿವಾದ ಹಿನ್ನಲೆ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೇಗೂರು ಗ್ರಾಮದ ತೋಟದಲ್ಲಿ ನಡೆದ ಘಟನೆ
ಹತ್ಯೆಯಾದ ಮುಖಂಡನ ಪುತ್ರನಿಗೂ ತಗುಲಿದ ಗುಂಡು
ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ಭೇಟಿ ಪರಿಶೀಲನೆ
ಗುಂಡು ಹಾರಿಸಿ ತಮ್ಮನನ್ನೇ ಅಣ್ಣ ಹತ್ಯೆಗೈದ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡನಾಗಿದ್ದ ಮಲ್ಲಂಡ ಪ್ರಕಾಶ್ ಹಾಗೂ ಸಹೋದರ ಮಲ್ಲಂಡ ಸುಬ್ರಮಣಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಸುಬ್ರಮಣಿ, ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಪ್ರಕಾಶ್ ಪುತ್ರ ದ್ಯಾನ್ಗೂ ಗುಂಡು ತಗುಲಿದೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್ ಶವ ಪತ್ತೆ; ಹಲವು ಅನುಮಾನ
ಪರಿಣಾಮ ಪ್ರಕಾಶ್ ಸ್ಥಳದಲ್ಲೇ ಸಾವನಪ್ಪಿದ್ದು, ಪ್ರಕಾಶ್ ಪುತ್ರ ದ್ಯಾನ್ ನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಥಳಕ್ಕಾಗಮಿಸಿದ ಪೊನ್ನಂಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆಸ್ತಿ ವಿವಾದ ಹಿನ್ನಲೆ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ