ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ
1008 ಕೆಜಿ ಜೇನಿನಿಂದ ಹೊಳೆ ಆಂಜನೇಯಸ್ವಾಮಿಗೆ ಅಭಿಷೇಕ
ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದ ದಂಪತಿ
ಮಂಡ್ಯ: ಜ.22 ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿಕ್ಕಿದೆ. ಈ ಹಿನ್ನೆಲೆ ಬೆಂಗಳೂರು ಮೂಲದ ದಂಪತಿ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನ ಬಂಟ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡುತ್ತಿದ್ದಾರೆ.
ಬೆಂಗಳೂರು ಮೂಲದ ಶ್ರೀನಿಧಿ, ಶೃತಿ ದಂಪತಿಗಳಿಂದ ಅಭಿಷೇಕದ ಸೇವೆ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಬೇಕು. ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿರೋ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡಿ ಪೂಜೆ ಮಾಡಲಾಗಿದೆ.
ಹೆಚ್ಚಿನ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿhttps://t.co/6lbxru9LlU#Mandya #HoleAnjaneya #Maddur #hanuman #RamMandirPranPratishta #Karnataka #NewsFirstKannada pic.twitter.com/9Jii46GNn7
— NewsFirst Kannada (@NewsFirstKan) January 19, 2024
ಹೊಳೆ ಆಂಜನೇಯಸ್ವಾಮಿಗೆ 1008 ಕೆಜಿ ಜೇನಿನಿಂದ ಅಭಿಷೇಕ ನಡೆಯುತ್ತಿದೆ. ರಾಮಮಂದಿರವನ್ನ ರಾಮನ ಬಂಟ ಹನುಮಂತ ಕಾಯಲಿ ಎಂದು ಅಭಿಷೇಕ ಮಾಡಲಾಗುತ್ತಿದೆ. ಮಂತ್ರಘೋಷದೊಂದಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ
1008 ಕೆಜಿ ಜೇನಿನಿಂದ ಹೊಳೆ ಆಂಜನೇಯಸ್ವಾಮಿಗೆ ಅಭಿಷೇಕ
ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದ ದಂಪತಿ
ಮಂಡ್ಯ: ಜ.22 ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿಕ್ಕಿದೆ. ಈ ಹಿನ್ನೆಲೆ ಬೆಂಗಳೂರು ಮೂಲದ ದಂಪತಿ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನ ಬಂಟ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡುತ್ತಿದ್ದಾರೆ.
ಬೆಂಗಳೂರು ಮೂಲದ ಶ್ರೀನಿಧಿ, ಶೃತಿ ದಂಪತಿಗಳಿಂದ ಅಭಿಷೇಕದ ಸೇವೆ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಬೇಕು. ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿರೋ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡಿ ಪೂಜೆ ಮಾಡಲಾಗಿದೆ.
ಹೆಚ್ಚಿನ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿhttps://t.co/6lbxru9LlU#Mandya #HoleAnjaneya #Maddur #hanuman #RamMandirPranPratishta #Karnataka #NewsFirstKannada pic.twitter.com/9Jii46GNn7
— NewsFirst Kannada (@NewsFirstKan) January 19, 2024
ಹೊಳೆ ಆಂಜನೇಯಸ್ವಾಮಿಗೆ 1008 ಕೆಜಿ ಜೇನಿನಿಂದ ಅಭಿಷೇಕ ನಡೆಯುತ್ತಿದೆ. ರಾಮಮಂದಿರವನ್ನ ರಾಮನ ಬಂಟ ಹನುಮಂತ ಕಾಯಲಿ ಎಂದು ಅಭಿಷೇಕ ಮಾಡಲಾಗುತ್ತಿದೆ. ಮಂತ್ರಘೋಷದೊಂದಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ