newsfirstkannada.com

ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ! ರಾಮ ಮಂದಿರಕ್ಕಾಗಿ ಬೆಂಗಳೂರಿನ ದಂಪತಿಯಿಂದ ವಿಶೇಷ ಸೇವೆ

Share :

Published January 19, 2024 at 10:16am

Update January 19, 2024 at 12:27pm

    ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ

    1008 ಕೆಜಿ ಜೇನಿನಿಂದ ಹೊಳೆ ಆಂಜನೇಯಸ್ವಾಮಿಗೆ ಅಭಿಷೇಕ

    ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದ ದಂಪತಿ

ಮಂಡ್ಯ: ಜ.22 ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿಕ್ಕಿದೆ. ಈ ಹಿನ್ನೆಲೆ ಬೆಂಗಳೂರು ಮೂಲದ ದಂಪತಿ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನ ಬಂಟ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡುತ್ತಿದ್ದಾರೆ.

ಬೆಂಗಳೂರು ಮೂಲದ ಶ್ರೀನಿಧಿ, ಶೃತಿ ದಂಪತಿಗಳಿಂದ ಅಭಿಷೇಕದ ಸೇವೆ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಬೇಕು. ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ ಮಾಡುತ್ತಿದ್ದಾರೆ.

 

 

ಹೊಳೆ ಆಂಜನೇಯಸ್ವಾಮಿಗೆ 1008 ಕೆಜಿ ಜೇನಿನಿಂದ ಅಭಿಷೇಕ ನಡೆಯುತ್ತಿದೆ. ರಾಮಮಂದಿರವನ್ನ ರಾಮನ ಬಂಟ ಹನುಮಂತ ಕಾಯಲಿ ಎಂದು ಅಭಿಷೇಕ ಮಾಡಲಾಗುತ್ತಿದೆ. ಮಂತ್ರಘೋಷದೊಂದಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ! ರಾಮ ಮಂದಿರಕ್ಕಾಗಿ ಬೆಂಗಳೂರಿನ ದಂಪತಿಯಿಂದ ವಿಶೇಷ ಸೇವೆ

https://newsfirstlive.com/wp-content/uploads/2024/01/Mandya-3.jpg

    ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ

    1008 ಕೆಜಿ ಜೇನಿನಿಂದ ಹೊಳೆ ಆಂಜನೇಯಸ್ವಾಮಿಗೆ ಅಭಿಷೇಕ

    ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದ ದಂಪತಿ

ಮಂಡ್ಯ: ಜ.22 ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿಕ್ಕಿದೆ. ಈ ಹಿನ್ನೆಲೆ ಬೆಂಗಳೂರು ಮೂಲದ ದಂಪತಿ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನ ಬಂಟ ಹನುಮಂತನಿಗೆ 1008 ಕೆಜಿ ಜೇನಿನ ಅಭಿಷೇಕ ಮಾಡುತ್ತಿದ್ದಾರೆ.

ಬೆಂಗಳೂರು ಮೂಲದ ಶ್ರೀನಿಧಿ, ಶೃತಿ ದಂಪತಿಗಳಿಂದ ಅಭಿಷೇಕದ ಸೇವೆ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಬೇಕು. ಸಮಸ್ತ ಹಿಂದೂಗಳಿಗೆ ಒಳಿತಾಗಬೇಕೆಂದು ಅಭಿಷೇಕ ಮಾಡುತ್ತಿದ್ದಾರೆ.

 

 

ಹೊಳೆ ಆಂಜನೇಯಸ್ವಾಮಿಗೆ 1008 ಕೆಜಿ ಜೇನಿನಿಂದ ಅಭಿಷೇಕ ನಡೆಯುತ್ತಿದೆ. ರಾಮಮಂದಿರವನ್ನ ರಾಮನ ಬಂಟ ಹನುಮಂತ ಕಾಯಲಿ ಎಂದು ಅಭಿಷೇಕ ಮಾಡಲಾಗುತ್ತಿದೆ. ಮಂತ್ರಘೋಷದೊಂದಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More