ಆಟದ ಕೊನೆ ಘಳಿಗೆಯಲ್ಲಿ ಭಗವದ್ಗೀತೆಯನ್ನು ನೆನಪಿಸಿಕೊಂಡ ಮನು
ಗೆಲುವಿಗೆ ಗೀತೆಯ ಸಾಲುಗಳೇ ಪ್ರೇರಣೆ ಎಂದ ಕಂಚಿನ ಪದಕ ವಿಜೇತೆ
ಪ್ರತಿಫಲದ ಅಪೇಕ್ಷೆಯಿಲ್ಲದೇ ಕರ್ಮ ಮಾಡು ಎಂಬ ವಾಕ್ಯ ನೆನೆದ ಮನು
ಪ್ಯಾರಿಸ್: 2024ರ ಒಲಿಂಪಿಕ್ಸ್ ಅಂಗಳದಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ ಭಾರತೀಯ ನಾರಿ ಮನು ಭಕೇರಾ, ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕಂಚು ಗೆದ್ದಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ಮನು, ಕೊನೆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ಓಡ್ತಾ ಇತ್ತು ಎಂದು ಕೇಳಿದಾಗ, ನಾನು ಸಾಮಾನ್ಯವಾಗಿ ಗೀತೆಯನ್ನು ಓದುತ್ತೇನೆ, ಗೀತೆಯ ಸಾಲುಗಳೇ ನನ್ನ ಮನದಲ್ಲಿ ಓಡುತ್ತಿತ್ತು. ನೀನು ಮಾಡಬೇಕಾಗಿದ್ದನ್ನು ಮಾಡು, ಪ್ರತಿಫಲದ ನಿರೀಕ್ಷೆಯಿಲ್ಲದೇ ಮನಸ್ಸಿಟ್ಟು ನಿನ್ನ ಕಾರ್ಯವನ್ನು ಮಾಡು ಅನ್ನುವ ಸಾಲುಗಳು ನನಗೆ ಜ್ಞಾಪಕವಾಗುತ್ತಿದ್ದವು ಎಂದು ಹೇಳಿದ್ದಾರೆ.
So it’s GITA & Krishna during the Mahabharat! Where the karma played the role.
Manu Bhaker… what a clear thought. Congrats once again.#bronze #paris2024olympics pic.twitter.com/le9zSfS4jd
— Sourabh Sanyal 🇮🇳 (@sourabhsanyal) July 28, 2024
ಇದನ್ನೂ ಓದಿ: ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ: 10ಮೀಟರ್ ಏರ್ಪಿಸ್ತೂಲ್ನಲ್ಲಿ ಫೈನಲ್ ತಲುಪಿದ ರಮೀತಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಟದ ಕೊನೆ ಘಳಿಗೆಯಲ್ಲಿ ಭಗವದ್ಗೀತೆಯನ್ನು ನೆನಪಿಸಿಕೊಂಡ ಮನು
ಗೆಲುವಿಗೆ ಗೀತೆಯ ಸಾಲುಗಳೇ ಪ್ರೇರಣೆ ಎಂದ ಕಂಚಿನ ಪದಕ ವಿಜೇತೆ
ಪ್ರತಿಫಲದ ಅಪೇಕ್ಷೆಯಿಲ್ಲದೇ ಕರ್ಮ ಮಾಡು ಎಂಬ ವಾಕ್ಯ ನೆನೆದ ಮನು
ಪ್ಯಾರಿಸ್: 2024ರ ಒಲಿಂಪಿಕ್ಸ್ ಅಂಗಳದಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ ಭಾರತೀಯ ನಾರಿ ಮನು ಭಕೇರಾ, ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕಂಚು ಗೆದ್ದಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ಮನು, ಕೊನೆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ಓಡ್ತಾ ಇತ್ತು ಎಂದು ಕೇಳಿದಾಗ, ನಾನು ಸಾಮಾನ್ಯವಾಗಿ ಗೀತೆಯನ್ನು ಓದುತ್ತೇನೆ, ಗೀತೆಯ ಸಾಲುಗಳೇ ನನ್ನ ಮನದಲ್ಲಿ ಓಡುತ್ತಿತ್ತು. ನೀನು ಮಾಡಬೇಕಾಗಿದ್ದನ್ನು ಮಾಡು, ಪ್ರತಿಫಲದ ನಿರೀಕ್ಷೆಯಿಲ್ಲದೇ ಮನಸ್ಸಿಟ್ಟು ನಿನ್ನ ಕಾರ್ಯವನ್ನು ಮಾಡು ಅನ್ನುವ ಸಾಲುಗಳು ನನಗೆ ಜ್ಞಾಪಕವಾಗುತ್ತಿದ್ದವು ಎಂದು ಹೇಳಿದ್ದಾರೆ.
So it’s GITA & Krishna during the Mahabharat! Where the karma played the role.
Manu Bhaker… what a clear thought. Congrats once again.#bronze #paris2024olympics pic.twitter.com/le9zSfS4jd
— Sourabh Sanyal 🇮🇳 (@sourabhsanyal) July 28, 2024
ಇದನ್ನೂ ಓದಿ: ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ: 10ಮೀಟರ್ ಏರ್ಪಿಸ್ತೂಲ್ನಲ್ಲಿ ಫೈನಲ್ ತಲುಪಿದ ರಮೀತಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ