newsfirstkannada.com

ಒಂದೆರಡಲ್ಲ.. ನಟ ದರ್ಶನ್​ ಮೇಲಿದೆ ಸಾಲು ಸಾಲು ಆರೋಪ! ಇಲ್ಲಿದೆ ಲಿಸ್ಟ್​

Share :

Published June 11, 2024 at 1:52pm

    ಚಾಲೆಂಜಿಂಗ್​ ಸ್ಟಾರ್​ ಮೇಲಿನ ಆರೋಪಗಳು ಹೀಗಿವೆ

    ಹಿಂದೊಮ್ಮೆ​ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ದರ್ಶನ್​

    ಅವಧಿ ಮೀರಿ ರಾತ್ರಿವರೆಗೂ ಪಬ್ ನಲ್ಲಿ ಉಳಿದುಕೊಂಡಿದ್ರು

ನಟ ದರ್ಶನ್ ವಿರುದ್ಧ ಕೇಳಿ ಬಂದ ಆರೋಪಗಳು ಇದೇ ಮೊದಲಲ್ಲ. ಚಾಲೆಂಜಿಂಗ್​ ಸ್ಟಾರ್​ ವಿರುದ್ಧ ಸಾಲು ಸಾಲು ಆರೋಪ ಕೇಳಿಬಂದಿದೆ. ಇದೀಗ ಹಲ್ಲೆ ಮತ್ತು ಕೊಲೆ ಆರೋಪ ಮೇರೆಗೆ ನಟನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ನಟ ದರ್ಶನ್​ ವಿರುದ್ಧ ಇರುವ ಆರೋಪ ಮತ್ತು ಪ್ರಕರಣಗಳನ್ನು ನೋಡುವುದಾದರೆ..

  • ಕಳೆದ ಕೆಲ ದಿನಗಳ ಮಹಿಳೆಗೆ ನಾಯಿಯಿಂದ ಕಚ್ಚಿಸಿದ ಆರೋಪ ಕೇಳಿ ಬಂದಿತ್ತು
    ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
  • ಇದಕ್ಕೂ ಮುನ್ನ ಕಾಟೇರ ಚಿತ್ರದ ಸಕ್ಸಸ್ ಮಿಟ್ ವೇಳೆ ಕಾಂಟ್ರವರ್ಸಿ ಮಾಡಿಕೊಂಡಿದ್ದರು.
    ಅವಧಿ ಮೀರಿ ರಾತ್ರಿವರೆಗೂ ಪಬ್ ನಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದ ಆರೋಪ ಕೂಡ ಕೇಳಿ ಬಂದಿತ್ತು
  • ಪವಿತ್ರಗೌಡ ವಿಚಾರದಲ್ಲಿ ಪತ್ನಿ ವಿಜಯಲಕ್ಷ್ಮಿ ಆರೋಪಿಸಿ ದೂರು ಕಾಂಟ್ರವರ್ಸಿ ಗೆ ಕಾರಣವಾಗಿತ್ತು
  • ಮೈಸೂರಿನ ಸೋಶಿಯಲ್ ಹೋಟೆಲ್ ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಸಂಭಂದ ದೂರು ದಾಖಲಾಗಿತ್ತು
  • ಮೈಸೂರಿನಲ್ಲಿ ಹೆಬ್ಬಾಳ ರಿಂಗ್ ರಸ್ತೆಯ ಬಳಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ದರ್ಶನ್ ಹೆಸರಿನಲ್ಲಿ ದೂರು ದಾಖಲಾಗಿತ್ತು
  • 2011 ರಲ್ಲೀ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದಕ್ಕೆ ತಿಂಗಳುಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು
  • ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೆರಡಲ್ಲ.. ನಟ ದರ್ಶನ್​ ಮೇಲಿದೆ ಸಾಲು ಸಾಲು ಆರೋಪ! ಇಲ್ಲಿದೆ ಲಿಸ್ಟ್​

https://newsfirstlive.com/wp-content/uploads/2024/06/darshan-6-1.jpg

    ಚಾಲೆಂಜಿಂಗ್​ ಸ್ಟಾರ್​ ಮೇಲಿನ ಆರೋಪಗಳು ಹೀಗಿವೆ

    ಹಿಂದೊಮ್ಮೆ​ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ದರ್ಶನ್​

    ಅವಧಿ ಮೀರಿ ರಾತ್ರಿವರೆಗೂ ಪಬ್ ನಲ್ಲಿ ಉಳಿದುಕೊಂಡಿದ್ರು

ನಟ ದರ್ಶನ್ ವಿರುದ್ಧ ಕೇಳಿ ಬಂದ ಆರೋಪಗಳು ಇದೇ ಮೊದಲಲ್ಲ. ಚಾಲೆಂಜಿಂಗ್​ ಸ್ಟಾರ್​ ವಿರುದ್ಧ ಸಾಲು ಸಾಲು ಆರೋಪ ಕೇಳಿಬಂದಿದೆ. ಇದೀಗ ಹಲ್ಲೆ ಮತ್ತು ಕೊಲೆ ಆರೋಪ ಮೇರೆಗೆ ನಟನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ನಟ ದರ್ಶನ್​ ವಿರುದ್ಧ ಇರುವ ಆರೋಪ ಮತ್ತು ಪ್ರಕರಣಗಳನ್ನು ನೋಡುವುದಾದರೆ..

  • ಕಳೆದ ಕೆಲ ದಿನಗಳ ಮಹಿಳೆಗೆ ನಾಯಿಯಿಂದ ಕಚ್ಚಿಸಿದ ಆರೋಪ ಕೇಳಿ ಬಂದಿತ್ತು
    ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
  • ಇದಕ್ಕೂ ಮುನ್ನ ಕಾಟೇರ ಚಿತ್ರದ ಸಕ್ಸಸ್ ಮಿಟ್ ವೇಳೆ ಕಾಂಟ್ರವರ್ಸಿ ಮಾಡಿಕೊಂಡಿದ್ದರು.
    ಅವಧಿ ಮೀರಿ ರಾತ್ರಿವರೆಗೂ ಪಬ್ ನಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದ ಆರೋಪ ಕೂಡ ಕೇಳಿ ಬಂದಿತ್ತು
  • ಪವಿತ್ರಗೌಡ ವಿಚಾರದಲ್ಲಿ ಪತ್ನಿ ವಿಜಯಲಕ್ಷ್ಮಿ ಆರೋಪಿಸಿ ದೂರು ಕಾಂಟ್ರವರ್ಸಿ ಗೆ ಕಾರಣವಾಗಿತ್ತು
  • ಮೈಸೂರಿನ ಸೋಶಿಯಲ್ ಹೋಟೆಲ್ ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಸಂಭಂದ ದೂರು ದಾಖಲಾಗಿತ್ತು
  • ಮೈಸೂರಿನಲ್ಲಿ ಹೆಬ್ಬಾಳ ರಿಂಗ್ ರಸ್ತೆಯ ಬಳಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ದರ್ಶನ್ ಹೆಸರಿನಲ್ಲಿ ದೂರು ದಾಖಲಾಗಿತ್ತು
  • 2011 ರಲ್ಲೀ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದಕ್ಕೆ ತಿಂಗಳುಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು
  • ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More