ಮನೆಯಲ್ಲಿ ನೆಮ್ಮದಿ ವಾತಾವರಣ, ಅಧಿಕ ಖರ್ಚು ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮನೆಗೆ ಅತಿಥಿಗಳ ಆಗಮನ ಅದರಿಂದ ಸಂತಸವಾಗುತ್ತದೆ
  • ನಿಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹಾಕಬೇಡಿ
  • ಕಾರಣಾಂತರಗಳಿಂದ ಕುಟುಂಬದವರು ನಿಮ್ಮ ಮಾತನ್ನು ಒಪ್ಪಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ವ್ಯವಹಾರದಲ್ಲಿ ಪ್ರಯತ್ನಪೂರ್ವಕವಾಗಿ ಲಾಭ
  • ಆದಾಯದ ಜೊತೆ ಖರ್ಚು ಹೆಚ್ಚಾಗಬಹುದು
  • ಮನೆಗೆ ಅತಿಥಿಗಳ ಆಗಮನ ಅದರಿಂದ ಸಂತಸವಾಗುತ್ತದೆ
  • ಕುಟುಂಬದವರ ಸಲಹೆ ಬಹಲ ಮುಖ್ಯವಾಗುತ್ತದೆ
  • ಮಕ್ಕಳಿಂದ ಉತ್ತಮ ಭವಿಷ್ಯ
  • ಸ್ತ್ರೀಯರಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆಯ ಸೂಚನೆಯಿದೆ
  • ಗಣಪತಿ ಆರಾಧನೆ ಮಾಡಿ

publive-image

  • ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
  • ಮನೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದು ಬಗೆಹರಿಸಿಕೊಳ್ಳಿ
  • ಹಣಕಾಸಿನ ವಿಚಾರದಲ್ಲಿ ಸಮಾಧಾನ ಸಿಗಲಿದೆ
  • ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ
  • ಸಹೋದ್ಯೋಗಿಗಳನ್ನ ಸಂಪೂರ್ಣವಾಗಿ ನಂಬಬೇಡಿ
  • ಯಾವುದೇ ದೌರ್ಬಲ್ಯಗಳನ್ನ ಜನರ ಮುಂದೆ ತೋರಿಸಬೇಡಿ
  • ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
  • ಹಣಕಾಸಿನ ವಿಚಾರದಲ್ಲಿ ಸಮಾಧಾನವಾಗುತ್ತದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಅವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನ ಮಾಡಿ
  • ಸಾಮಾಜಿಕ ಸಂಸ್ಥೆಗಳಲ್ಲಿ ಜವಾಬ್ದಾರಿ ಸಿಗಬಹುದು
  • ಕೆಲಸದ ಬದಲಾವಣೆಯಿಂದ ಲಾಭ
  • ಸರಕಾರಿ ಕೆಲಸಗಳಲ್ಲಿ ಸ್ವಲ್ಪ ಮಟ್ಟಿನ ಅನುಕೂಲಗಳು ಹೆಚ್ಚಾಗಬಹುದು
  • ನಿಮ್ಮ ಜವಾಬ್ದಾರಿ ನಿಮಗೆ ಗೌರವ ತರುತ್ತದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ತಂದೆ ಮಕ್ಕಳ ಜಗಳಕ್ಕೆ ಅಥವಾ ಮುನಿಸಿಗೆ ಅವಕಾಶವಿದೆ
  • ದಿನಚರಿಯನ್ನ ಸಮತೋಲನದಲ್ಲಿಡಿ
  • ಕಷ್ಟದ ಕೆಲಸಗಳು ಸುಲಭವಾಗಿ ನೆರವೇರುತ್ತವೆ
  • ಜನರು ನಿಮ್ಮೊಂದಿಗೆ ಚರ್ಚೆ ನಡೆಸಬಹುದು
  • ನಿಮ್ಮನ್ನು ಪ್ರಶಂಸಿಸಲಾಗುತ್ತದೆ
  • ಕೌಟುಂಬಿಕ ಜವಾಬ್ದಾರಿ ಬಗ್ಗೆ ಚಿಂತಿಸುತ್ತೀರಿ
  • ದುರ್ಗಾದೇವಿ ಪ್ರಾರ್ಥನೆ ಮಾಡಿ

ಸಿಂಹ

publive-image

  • ನಿಮ್ಮ ಯೋಜನೆಗಳ ಬಗ್ಗೆ ಸಂದೇಹ ಬೇಡ
  • ಭಾವುಕರಾಗಬೇಡಿ ದೃಢ ನಿರ್ಧಾರ ಮಾಡಿ
  • ಅಪಾಯಕಾರಿ ಹೂಡಿಕೆಯಿಂದ ದೂರವಿರಿ
  • ಪ್ರೇಮಿಗಳಿಗೆ ಅತ್ಯಂತ ಶುಭದಿನ
  • ಹಣದ ಅಥವಾ ಲೆಕ್ಕಪತ್ರದ ವಿಚಾರಕ್ಕೆ ಗೊಂದಲವಿದೆ
  • ಮಾನಸಿಕ ಧೈರ್ಯದಿಂದ ಎಲ್ಲವನ್ನು ಗೆಲ್ಲುತ್ತೀರಿ
  • ಶಿವರಾಧನೆ ಮಾಡಿ

ಕನ್ಯಾ

publive-image

  • ನಿಮ್ಮ ಕಾರ್ಯವೈಖರಿಯನ್ನ ಜನ ವಿರೋಧಿಸುತ್ತಾರೆ
  • ಸಾಮಾಜಿಕ ನಿಯಮಗಳನ್ನು ಪಾಲಿಸಿ
  • ದಿನಚರಿಯಲ್ಲಿ ತುಂಬಾ ಸಮಸ್ಯೆ ಆಗಬಹುದು
  • ನಿಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹಾಕಬೇಡಿ
  • ವೈಯಕ್ತಿಕ ವಿಚಾರಕ್ಕಾಗಿ ಜಗಳ
  • ಸ್ವಾರ್ಥ ದೂರ ಮಾಡಿ ಶುಭವಿದೆ
  • ನವಗ್ರಹರ ಪ್ರಾರ್ಥನೆ ಮಾಡಿ

ತುಲಾ

publive-image

  • ಗುರಿ ಸಾಧನೆಗೆ ಶ್ರಮಿಸುತ್ತೀರಿ
  • ವ್ಯಾಪಾರ ಚಟುವಟಿಕೆಗಳು ವೇಗ ಪಡೆಯುತ್ತವೆ
  • ಪಾಠ ಪ್ರವಚನಗಳಲ್ಲಿ ಹೆಚ್ಚಿನ ಆಸಕ್ತಿ
  • ಹಿರಿಯರ ಆಶೀರ್ವಾದ ಪಡೆಯುತ್ತೀರಿ
  • ಅಧಿಕಾರಗಳು ನಿಮ್ಮನ್ನು ಮೆಚ್ಚುತ್ತಾರೆ
  • ತುಂಬಾ ಜಾಣ್ಮೆಯಿಂದ ಕೆಲಸ ನಿರ್ವಹಿಸಿ
  • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಹೊಸ ಜನರನ್ನು ಬೇಗ ನಂಬಬೇಡಿ
  • ಕಷ್ಟಕರವಾದ ಜವಾಬ್ದಾರಿ ನಿಮ್ಮ ಹೆಗಲೇರಬಹುದು
  • ಕಠಿಣ ಪರಿಶ್ರಮಕ್ಕೆ ಪ್ರತಿಫಲವಿದೆ
  • ನಿಂತುಹೋದ ಕೆಲಸಗಳಿದ್ದರೆ ಪುನರಾರಂಭಿಸಿ
  • ಕಾರಣಾಂತರಗಳಿಂದ ಕುಟುಂಬದವರು ನಿಮ್ಮ ಮಾತನ್ನು ಒಪ್ಪಲ್ಲ
  • ಹಣದ ವಿಚಾರಕ್ಕಾಗಿ ವಾದವಾಗಬಹುದು
  • ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಆಸ್ತಿ ವಿಚಾರದಲ್ಲಿ ಲಾಭದ ಸೂಚನೆಯಿದೆ
  • ಯುವಕರು ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಶ್ರಮ
  • ವಿಚಾರ ವಿನಿಮಯದಿಂದ ಸಮಾಧಾನ
  • ತಾಳ್ಮೆ ಇರಲಿ ಶುಭವಿದೆ
  • ನಿಮ್ಮ ನಿರೀಕ್ಷಿತ ಫಲಿತಾಂಶ ಇಂದು ಸಿಗಲಿದೆ
  • ಸಮಯದ ಸದುಪಯೋಗವಾಗಲಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಕಾರ್ಯಕ್ಷೇತ್ರದಲ್ಲಿ ಅಧಿಕ ಸಮಸ್ಯೆಗಳು
  • ಅದೃಷ್ಟ ಒಲವು ತೋರುವುದಿಲ್ಲ
  • ಬೇರೆಯವರ ಅವಲಂಬನೆ ಬೇಡ
  • ಪ್ರತಿ ಕೆಲಸಕ್ಕೆ ಸಮಯದ ನಿಗಧಿಯಿರಲಿ
  • ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಿ
  • ಪ್ರಯಾಣದಿಂದ ಶ್ರಮ ಅನುಕೂಲವಿದೆ
  • ಶಕ್ತಿ ದೇವತಾ ಆರಾಧನೆ ಮಾಡಿ

ಕುಂಭ

publive-image

  • ವ್ಯಾಪಾರಸ್ಥರಿಗೆ ಶುಭ ಲಾಭವಿದೆ
  • ಕೌಟುಂಬಿಕ ವಿಚಾರದಲ್ಲಿ ತೃಪ್ತಿ ಇರುತ್ತದೆ
  • ಸಾಂಸಾರಿಕವಾಗಿ ಹಲವು ಶುಭ ಸಂದರ್ಭಗಳು
  • ಹಿರಿಯರ ಮಾರ್ಗದರ್ಶನದಿಂದ ಲಾಭ
  • ನಿಮ್ಮ ಅನುಭವಕ್ಕೆ ತಕ್ಕ ಬೆಲೆ ಇರುತ್ತದೆ
  • ಮಾನಸಿಕ ನೆಮ್ಮದಿಗೆ ಪ್ರಯತ್ನಿಸುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ

ಮೀನ 

publive-image

  • ಆತ್ಮವಿಶ್ವಾಸದಿಂದ ಮುನ್ನುಗ್ಗುವ ಸಮಯ
  • ಮನೆಯ ದುರಸ್ತಿಯ ಬಗ್ಗೆ ಚಿಂತನೆ ಇರಬಹುದು
  • ಎಲ್ಲವೂ ನೀವಂದುಕೊಂಡ ರೀತಿಯಲ್ಲಿ ಆಗಬಹುದು
  • ವಿಶೇಷವಾದ ಯೋಜನೆಗಳಿಂದ ಸಂತೋಷ
  • ಹಳೆಯ ಸ್ನೇಹಿತರೊಂದಿಗೆ ಮಾತು ಅದರಿಂದ ಸಂತಸ
  • ಮಂಗಳ ಕಾರ್ಯಗಳ ವಿಚಾರ ಪ್ರಸ್ತಾಪಿಸಬಹುದು
  • ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment