/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ವ್ಯವಹಾರದಲ್ಲಿ ಪ್ರಯತ್ನಪೂರ್ವಕವಾಗಿ ಲಾಭ
- ಆದಾಯದ ಜೊತೆ ಖರ್ಚು ಹೆಚ್ಚಾಗಬಹುದು
- ಮನೆಗೆ ಅತಿಥಿಗಳ ಆಗಮನ ಅದರಿಂದ ಸಂತಸವಾಗುತ್ತದೆ
- ಕುಟುಂಬದವರ ಸಲಹೆ ಬಹಲ ಮುಖ್ಯವಾಗುತ್ತದೆ
- ಮಕ್ಕಳಿಂದ ಉತ್ತಮ ಭವಿಷ್ಯ
- ಸ್ತ್ರೀಯರಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆಯ ಸೂಚನೆಯಿದೆ
- ಗಣಪತಿ ಆರಾಧನೆ ಮಾಡಿ
- ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
- ಮನೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದು ಬಗೆಹರಿಸಿಕೊಳ್ಳಿ
- ಹಣಕಾಸಿನ ವಿಚಾರದಲ್ಲಿ ಸಮಾಧಾನ ಸಿಗಲಿದೆ
- ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ
- ಸಹೋದ್ಯೋಗಿಗಳನ್ನ ಸಂಪೂರ್ಣವಾಗಿ ನಂಬಬೇಡಿ
- ಯಾವುದೇ ದೌರ್ಬಲ್ಯಗಳನ್ನ ಜನರ ಮುಂದೆ ತೋರಿಸಬೇಡಿ
- ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
- ಹಣಕಾಸಿನ ವಿಚಾರದಲ್ಲಿ ಸಮಾಧಾನವಾಗುತ್ತದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಅವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನ ಮಾಡಿ
- ಸಾಮಾಜಿಕ ಸಂಸ್ಥೆಗಳಲ್ಲಿ ಜವಾಬ್ದಾರಿ ಸಿಗಬಹುದು
- ಕೆಲಸದ ಬದಲಾವಣೆಯಿಂದ ಲಾಭ
- ಸರಕಾರಿ ಕೆಲಸಗಳಲ್ಲಿ ಸ್ವಲ್ಪ ಮಟ್ಟಿನ ಅನುಕೂಲಗಳು ಹೆಚ್ಚಾಗಬಹುದು
- ನಿಮ್ಮ ಜವಾಬ್ದಾರಿ ನಿಮಗೆ ಗೌರವ ತರುತ್ತದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
- ತಂದೆ ಮಕ್ಕಳ ಜಗಳಕ್ಕೆ ಅಥವಾ ಮುನಿಸಿಗೆ ಅವಕಾಶವಿದೆ
- ದಿನಚರಿಯನ್ನ ಸಮತೋಲನದಲ್ಲಿಡಿ
- ಕಷ್ಟದ ಕೆಲಸಗಳು ಸುಲಭವಾಗಿ ನೆರವೇರುತ್ತವೆ
- ಜನರು ನಿಮ್ಮೊಂದಿಗೆ ಚರ್ಚೆ ನಡೆಸಬಹುದು
- ನಿಮ್ಮನ್ನು ಪ್ರಶಂಸಿಸಲಾಗುತ್ತದೆ
- ಕೌಟುಂಬಿಕ ಜವಾಬ್ದಾರಿ ಬಗ್ಗೆ ಚಿಂತಿಸುತ್ತೀರಿ
- ದುರ್ಗಾದೇವಿ ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮ ಯೋಜನೆಗಳ ಬಗ್ಗೆ ಸಂದೇಹ ಬೇಡ
- ಭಾವುಕರಾಗಬೇಡಿ ದೃಢ ನಿರ್ಧಾರ ಮಾಡಿ
- ಅಪಾಯಕಾರಿ ಹೂಡಿಕೆಯಿಂದ ದೂರವಿರಿ
- ಪ್ರೇಮಿಗಳಿಗೆ ಅತ್ಯಂತ ಶುಭದಿನ
- ಹಣದ ಅಥವಾ ಲೆಕ್ಕಪತ್ರದ ವಿಚಾರಕ್ಕೆ ಗೊಂದಲವಿದೆ
- ಮಾನಸಿಕ ಧೈರ್ಯದಿಂದ ಎಲ್ಲವನ್ನು ಗೆಲ್ಲುತ್ತೀರಿ
- ಶಿವರಾಧನೆ ಮಾಡಿ
ಕನ್ಯಾ
- ನಿಮ್ಮ ಕಾರ್ಯವೈಖರಿಯನ್ನ ಜನ ವಿರೋಧಿಸುತ್ತಾರೆ
- ಸಾಮಾಜಿಕ ನಿಯಮಗಳನ್ನು ಪಾಲಿಸಿ
- ದಿನಚರಿಯಲ್ಲಿ ತುಂಬಾ ಸಮಸ್ಯೆ ಆಗಬಹುದು
- ನಿಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹಾಕಬೇಡಿ
- ವೈಯಕ್ತಿಕ ವಿಚಾರಕ್ಕಾಗಿ ಜಗಳ
- ಸ್ವಾರ್ಥ ದೂರ ಮಾಡಿ ಶುಭವಿದೆ
- ನವಗ್ರಹರ ಪ್ರಾರ್ಥನೆ ಮಾಡಿ
ತುಲಾ
- ಗುರಿ ಸಾಧನೆಗೆ ಶ್ರಮಿಸುತ್ತೀರಿ
- ವ್ಯಾಪಾರ ಚಟುವಟಿಕೆಗಳು ವೇಗ ಪಡೆಯುತ್ತವೆ
- ಪಾಠ ಪ್ರವಚನಗಳಲ್ಲಿ ಹೆಚ್ಚಿನ ಆಸಕ್ತಿ
- ಹಿರಿಯರ ಆಶೀರ್ವಾದ ಪಡೆಯುತ್ತೀರಿ
- ಅಧಿಕಾರಗಳು ನಿಮ್ಮನ್ನು ಮೆಚ್ಚುತ್ತಾರೆ
- ತುಂಬಾ ಜಾಣ್ಮೆಯಿಂದ ಕೆಲಸ ನಿರ್ವಹಿಸಿ
- ಮೃತ್ಯುಂಜಯನ ಪ್ರಾರ್ಥನೆ ಮಾಡಿ
ವೃಶ್ಚಿಕ
- ಹೊಸ ಜನರನ್ನು ಬೇಗ ನಂಬಬೇಡಿ
- ಕಷ್ಟಕರವಾದ ಜವಾಬ್ದಾರಿ ನಿಮ್ಮ ಹೆಗಲೇರಬಹುದು
- ಕಠಿಣ ಪರಿಶ್ರಮಕ್ಕೆ ಪ್ರತಿಫಲವಿದೆ
- ನಿಂತುಹೋದ ಕೆಲಸಗಳಿದ್ದರೆ ಪುನರಾರಂಭಿಸಿ
- ಕಾರಣಾಂತರಗಳಿಂದ ಕುಟುಂಬದವರು ನಿಮ್ಮ ಮಾತನ್ನು ಒಪ್ಪಲ್ಲ
- ಹಣದ ವಿಚಾರಕ್ಕಾಗಿ ವಾದವಾಗಬಹುದು
- ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ
ಧನಸ್ಸು
- ಆಸ್ತಿ ವಿಚಾರದಲ್ಲಿ ಲಾಭದ ಸೂಚನೆಯಿದೆ
- ಯುವಕರು ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಶ್ರಮ
- ವಿಚಾರ ವಿನಿಮಯದಿಂದ ಸಮಾಧಾನ
- ತಾಳ್ಮೆ ಇರಲಿ ಶುಭವಿದೆ
- ನಿಮ್ಮ ನಿರೀಕ್ಷಿತ ಫಲಿತಾಂಶ ಇಂದು ಸಿಗಲಿದೆ
- ಸಮಯದ ಸದುಪಯೋಗವಾಗಲಿ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
- ಕಾರ್ಯಕ್ಷೇತ್ರದಲ್ಲಿ ಅಧಿಕ ಸಮಸ್ಯೆಗಳು
- ಅದೃಷ್ಟ ಒಲವು ತೋರುವುದಿಲ್ಲ
- ಬೇರೆಯವರ ಅವಲಂಬನೆ ಬೇಡ
- ಪ್ರತಿ ಕೆಲಸಕ್ಕೆ ಸಮಯದ ನಿಗಧಿಯಿರಲಿ
- ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಿ
- ಪ್ರಯಾಣದಿಂದ ಶ್ರಮ ಅನುಕೂಲವಿದೆ
- ಶಕ್ತಿ ದೇವತಾ ಆರಾಧನೆ ಮಾಡಿ
ಕುಂಭ
- ವ್ಯಾಪಾರಸ್ಥರಿಗೆ ಶುಭ ಲಾಭವಿದೆ
- ಕೌಟುಂಬಿಕ ವಿಚಾರದಲ್ಲಿ ತೃಪ್ತಿ ಇರುತ್ತದೆ
- ಸಾಂಸಾರಿಕವಾಗಿ ಹಲವು ಶುಭ ಸಂದರ್ಭಗಳು
- ಹಿರಿಯರ ಮಾರ್ಗದರ್ಶನದಿಂದ ಲಾಭ
- ನಿಮ್ಮ ಅನುಭವಕ್ಕೆ ತಕ್ಕ ಬೆಲೆ ಇರುತ್ತದೆ
- ಮಾನಸಿಕ ನೆಮ್ಮದಿಗೆ ಪ್ರಯತ್ನಿಸುತ್ತೀರಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ
ಮೀನ
- ಆತ್ಮವಿಶ್ವಾಸದಿಂದ ಮುನ್ನುಗ್ಗುವ ಸಮಯ
- ಮನೆಯ ದುರಸ್ತಿಯ ಬಗ್ಗೆ ಚಿಂತನೆ ಇರಬಹುದು
- ಎಲ್ಲವೂ ನೀವಂದುಕೊಂಡ ರೀತಿಯಲ್ಲಿ ಆಗಬಹುದು
- ವಿಶೇಷವಾದ ಯೋಜನೆಗಳಿಂದ ಸಂತೋಷ
- ಹಳೆಯ ಸ್ನೇಹಿತರೊಂದಿಗೆ ಮಾತು ಅದರಿಂದ ಸಂತಸ
- ಮಂಗಳ ಕಾರ್ಯಗಳ ವಿಚಾರ ಪ್ರಸ್ತಾಪಿಸಬಹುದು
- ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ