ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ, ಕಾನೂನು ವಿಚಾರದಲ್ಲಿ ಜಯವಿದೆ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ತಂದೆಯವರಿಗೆ ಆಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
  • ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಳ್ಳೆಯ ಸಮಯ
  • ಹವಾಮಾನ ವೈಪರೀತ್ಯದಿಂದ ಅನಾರೋಗ್ಯ ಕಾಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಳ್ಳೆಯ ಸಮಯ
  • ಕೆಲಸದ ಒತ್ತಡ ಹೆಚ್ಚಾಗಿರಲಿದೆ
    ಕೌಟುಂಬಿಕ ಏಕತೆಗೆ ಹೋರಾಡುತ್ತೀರಿ
  • ಕಚೇರಿಯಲ್ಲಿ ಉತ್ತಮ ಸ್ಪಂದನೆ ಸಿಗಲಿದೆ
  • ಸಮಯಾಭಾವದಿಂದ ಕೆಲಸ ನಿಲ್ಲಬಹುದು
  • ಹಣಕಾಸಿನ ಕೊರತೆ ಇರುವುದಿಲ್ಲ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಹಲವಾರು ಸವಾಲುಗಳನ್ನು ಎದುರಿಸುತ್ತೀರಿ
  • ಇಂದು ಆರ್ಥಿಕ ಲಾಭಗಳಿಸುತ್ತೀರಿ
  • ಹೊಸ ವ್ಯವಹಾರದಲ್ಲಿ ಹಣ ಹೂಡಬಹುದು
  • ಯಶಸ್ಸಿನ ಹಾದಿ ನಿಮ್ಮದಾಗಲಿದೆ
  • ಆಧ್ಯಾತ್ಮಿಕ ಪ್ರಗತಿಗೆ ಸುಸಮಯ
  • ಹಿರಿಯರ ಬೆಂಬಲ ದೊರೆಯಲಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ
  • ತಂದೆಯವರಿಗೆ ಆಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
  • ಪ್ರೇಮಿಗಳಲ್ಲಿ ಪರಸ್ಪರ ಅನುಮಾನವಿರಲಿದೆ
  • ಶಾಂತಿ, ತಾಳ್ಮೆ ದೂರವಾದರೆ ತೊಂದರೆಯಾಗಬಹುದು
  • ಹಣದ ಸಮಸ್ಯೆಯಿಂದ ತೊಂದರೆಯಾಗಬಹುದು
  • ಹವಾಮಾನ ವೈಪರೀತ್ಯದಿಂದ ಅನಾರೋಗ್ಯ ಕಾಡಬಹುದು
  • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ನಿಮ್ಮ ಕೆಲಸದಲ್ಲಿ ಬದಲಾವಣೆ ಕಾಣಬಹುದು
  • ಭವಿಷ್ಯಕ್ಕಾಗಿ ಹಣಹೂಡಿಕೆ ಮಾಡಬಹುದು
  • ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ
  • ಶುಭ ಕಾರ್ಯದಲ್ಲಿ ಭಾಗವಹಿಸುತ್ತೀರಿ
  • ಮನೆ ಅಥವಾ ಕಟ್ಟಡ ನಿರ್ಮಾಣದ ಪ್ರಗತಿಯಿದೆ
  • ಷೇರು ಮಾರುಕಟ್ಟೆಯಿಂದ ಹಣಗಳಿಸಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಹಳೆಯ ಬಾಕಿ ಪಡೆಯಬಹುದು
  • ಅಪರಿಚಿತರನ್ನು ನಂಬಿ ಸಹಾಯ ಮಾಡಲು ಹೋಗದಿರಿ
  • ಹಿರಿಯರ ಪ್ರೀತಿ ಮತ್ತು ಆಶೀರ್ವಾದ ಪಡೆಯಿರಿ
  • ಬಯಸಿದ್ದ ಕೆಲಸಗಳು ಸಕಾಲದಲ್ಲಿ ಆಗಲಿದೆ
  • ಇಂಜಿನಿಯರ್ಸ್ ಗಳಿಗೆ ಸಮಸ್ಯೆಯಾಗಬಹುದು
  • ಉದ್ಯೋಗಿಗಳಿಗೆ ಈ ದಿನ ತುಂಬಾ ಚೆನ್ನಾಗಿದೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಬೇರೆಯವರೊಂದಿಗೆ ಜಗಳ ಬೇಡ
  • ಸಂತೋಷದಿಂದ ಕಳೆಯಬೇಕಾದ ಸಮಯ ಹಾಳಾಗಬಹುದು
  • ಸರ್ಕಾರಿ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು
  • ನಿರೀಕ್ಷಿಸಿದ ಫಲ ಸಿಗುವುದಿಲ್ಲ
  • ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿ
  • ಮನೆಯಲ್ಲಿ ಉಪಕರಣಗಳಿಂದ ತೊಂದರೆಯಾಗಬಹುದು
  • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಶನಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಆರೋಗ್ಯದ ಸಮಸ್ಯೆ ಕಾಡಬಹುದು
  • ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆ ಹೆಸರಿರಲಿದೆ
  • ಆಸ್ತಿ ವಿವಾದಗಳನ್ನು ತಪ್ಪಿಸಬೇಕು
  • ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ
  • ಕಾನೂನು ವಿಚಾರದಲ್ಲಿ ಜಯವಿದೆ
  • ನಿಮ್ಮ ವರ್ತನೆ ಧನಾತ್ಮಕವಾಗಿರಲಿ
  • ಕುಲದೇವತಾರಾಧನೆ ಮಾಡಿ

ವೃಶ್ಚಿಕ

publive-image

  • ನಿಮ್ಮ ಪರಿಶ್ರಮವನ್ನು ಗುರುತಿಸಲಾಗುವುದು
  • ಮಹತ್ವದ ಯೋಜನೆಗೆ ಹಣವ್ಯಯವಾಗಬಹುದು
  • ಮನೆಯ ಖರ್ಚಿಗಾಗಿ ಹಣದ ಕೊರತೆಯಾಗಬಹುದು
  • ಕುಟುಂಬದ ಜವಾಬ್ದಾರಿಗಳನ್ನು ಗಮನಿಸಿ
  • ಜನ ನಿಮ್ಮನ್ನು ನಂಬುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
  • ಎಲ್ಲಾ ಕೆಲಸಗಳು ವಿಳಂಬವಾಗುವುದರಿಂದ ಬೇಸರವಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಶಿಸ್ತು ಬದ್ಧವಾದ ದಿನಚರಿಯಿರಲಿ
  • ತಾಯಿಯವರಿಗೆ ಆಘಾತ ಅಥವಾ ತೊಂದರೆಯಾಗಬಹುದು
  • ಅಕ್ಕ ತಂಗಿಯರ ಜಗಳಕ್ಕೆ ಅವಕಾಶವಿದೆ
  • ಕುಟುಂಬದ ಸದಸ್ಯರು ಸಹಕರಿಸುವುದಿಲ್ಲ
  • ಬಂಧುತ್ವದಲ್ಲಿ ಬಿರುಕು, ಬೇಸರವಾಗಬಹುದು
  • ರಾಜಕೀಯದವರಿಗೆ ಅನುಕೂಲವಿದೆ
  • ಶಿವಾರಾಧನೆ ಮಾಡಿ

ಮಕರ

publive-image

  • ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ
  • ಜನರಿಗೆ ಪ್ರೀತಿ ಪಾತ್ರರಾಗುತ್ತೀರಿ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ
  • ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚು
  • ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ
  • ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ವ್ಯಾಪಾರದಲ್ಲಿ ಹೊಸ ಪಾಲುದಾರರ ಸಹಾಯವಿದೆ
  • ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ
  • ಹಿರಿಯರ ಮಾತಿಗೆ ನಿಮ್ಮ ಕೋಪ ಅಧಿಕವಾಗಬಹುದು
  • ಮನೆಯಲ್ಲಿನ ಪದಾರ್ಥ ನಷ್ಟವಾಗಬಹುದು
  • ವ್ಯವಹಾರಕ್ಕಾಗಿ ಹೊಸ ಹೂಡಿಕೆಗೆ ಚಿಂತನೆ ಮಾಡುತ್ತೀರಿ
  • ಈಶ್ವರ ಆರಾಧನೆ ಮಾಡಿ

ಮೀನ 

publive-image

  • ವೈವಾಹಿಕ ವಿಚಾರದಲ್ಲಿ ಅಭಿಪ್ರಾಯ ಭೇದವಿರಬಹುದು
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ
  • ಸಹೋದರರಿಗೆ ತೊಂದರೆಯಾಗಬಹುದು
  • ಆರೋಗ್ಯದ ಸಮಸ್ಯೆ ಬಗ್ಗೆ ಗಮನಹರಿಸಿ
  • ನಾಗರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment