/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಂಸಾರಿಕವಾದ ಸಾಮರಸ್ಯದಿಂದ ಸಮಾಧಾನ ಸಿಗಲಿದೆ
- ಇಂದು ಆಕಸ್ಮಿಕ ಧನಲಾಭ ಆಗಲಿದೆ
- ತಾಳ್ಮೆ ಇರಲಿ ದುಡುಕುತನ ಬೇಡ
- ಅತಿಯಾದ ಸಂತೋಷದ ಹಿಂದೆ ದುಃಖವಿದೆ
- ಆದಾಯದ ಮೂಲ ಹೆಚ್ಚಾಗಲಿದೆ
- ಬಂಧುಗಳಲ್ಲಿ ಅವಿಶ್ವಾಸ ಬೇಸರ ಆಗಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ವ್ಯವಹಾರಗಳು ಇಂದು ಇತ್ಯರ್ಥವಾಗಬಹುದು
- ಗುರಿ ಸಾಧನೆಯ ಸಂಕಲ್ಪವನ್ನು ಮಾಡಿ
- ವಿದ್ಯಾರ್ಥಿಗಳಿಗೆ ಸವಾಲು ಇರಲಿದೆ
- ಬೇರೆಯವರ ವಿಚಾರದಿಂದ ಸಮಸ್ಯೆಯಾಗಬಹುದು
- ನೌಕರಿಯ ಸ್ಥಳದಲ್ಲಿ ಯಾವುದೇ ರೀತಿಯ ಮುಂದಾಳತ್ವ ಬೇಡ
- ಹಿರಿಯರ ಮನಸ್ಸನ್ನು ಗೆಲ್ಲುತ್ತೀರಿ
- ನವಗ್ರಹರ ಆರಾಧನೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು
- ಇಂದು ಹೆಚ್ಚು ಶ್ರಮದ ದಿನ
- ದೂರ ಪ್ರಯಾಣಕ್ಕೆ ಆದ್ಯತೆ ಬೇಡ
- ಕಬ್ಬಿಣ ವ್ಯಾಪಾರಿಗಳಿಗೆ ನಷ್ಟ ಆಗಬಹುದು
- ಬಂಧುಗಳಲ್ಲಿ ಸಂಬಂಧದ ಮಾತು ನಡೆಯಲಿದೆ
- ಮಂಗಳಕಾರ್ಯಕ್ಕೆ ಸಿದ್ಧತೆಯ ಸಮಯ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ
- ಸ್ನೇಹಿತರ ಭೇಟಿ ಆದರೆ ಅಸಮಾಧಾನ ಆಗಲಿದೆ
- ಆರೋಗ್ಯದ ಬಗ್ಗೆ ಗಮನಹರಿಸಿ
- ಹಿರಿಯರ ಆಗಮನದಿಂದ ಸಮಾಧಾನ ಸಿಗಲಿದೆ
- ಇಂದು ಭೂಲಾಭದ ಯೋಗವಿದೆ
- ಉತ್ತಮ ಕಾರ್ಯಕ್ಕೆ ದೃಢವಾಧ ಸಂಕಲ್ಪ ಮಾಡಿ
- ಶಿವರಾಧನೆಯನ್ನು ಮಾಡಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಾಭಿಮಾನವಿರಲಿ ಆದರೆ ಸಿಟ್ಟು ಬೇಡ
- ಮನೆಯಲ್ಲಿ ಅಶಾಂತಿಗೆ ಕಾರಣರಾಗಬೇಡಿ
- ಸಣ್ಣ ಪುಟ್ಟ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡುತ್ತೀರಿ
- ಇಂದು ಆರ್ಥಿಕವಾಗಿ ಸಮಾಧಾನ
- ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಿ
- ಉದ್ಯೋಗದಲ್ಲಿ ಸಮಾಧಾನವಿಲ್ಲ
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕ ಅಸ್ಥಿರತೆಯ ಅನುಭವ ಆಗುತ್ತದೆ
- ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
- ಸ್ತ್ರೀಯರಿಗೆ ಮಾನಸಿಕವಾದ ಸಮಾಧಾನವಿಲ್ಲ
- ದಾಂಪತ್ಯದಲ್ಲಿ ಬಿರುಕು ಹೆಚ್ಚಾಗಲಿದೆ
- ಆಸ್ತಿಯ ವಿಚಾರ ಬಗೆ ಹರಿಯುವುದಿಲ್ಲ
- ಮಕ್ಕಳಿಂದ ವಿರೋಧ ವ್ಯಕ್ತವಾಗಬಹುದು
- ದುರ್ಗಾರಾಧನೆಯನ್ನು ಮಾಡಿ
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿಯಲ್ಲಿ ಅಭಿವೃದ್ಧಿ ಕಾಣುವುದರಿಂದ ಯಶಸ್ಸು ಹೊಂದುತ್ತೀರಿ
- ಸ್ಥಳ ಬದಲಾವಣೆಯ ಸೂಚನೆ ಇದೆ
- ದಾಯಾದಿ ಕಲಹ ತಲೆ ದೋರಬಹುದು
- ಈ ದಿನ ವಿಪರೀತ ಖರ್ಚು ಆಗಲಿದೆ
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
- ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಬಹುದು
- ಪುಣ್ಯಕ್ಷೇತ್ರ ದರ್ಶನಕ್ಕೆ ಯೋಜನೆ ಹಾಕುತ್ತೀರಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಭವಿಷ್ಯದ ಚಿಂತೆಯಿಂದ ದಿನ ಕಳೆಯುತ್ತೀರಿ
- ತಾಳ್ಮೆಯಿಂದ ವರ್ತಿಸಿ ಒಳ್ಳೆಯದಾಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತೀರಿ
- ಮನೆಯಲ್ಲಿ ಅಶಾಂತಿಯ ವಾತಾವರಣ
- ಉದ್ಯೋಗದಲ್ಲಿ ಅನುಕೂಲವಿದೆ
- ಭೂ ಸಂಬಂಧ ವಿಚಾರದಲ್ಲಿ ಕಿರಿಕಿರಿಯಾಗಲಿದೆ
- ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
- ಬಂಧುಗಳ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಶತ್ರುಗಳಿಂದ ಸಮಸ್ಯೆಯಾಗಬಹುದು
- ಪ್ರಯಾಣದ ಸಾಧ್ಯತೆ ಹೆಚ್ಚಾಗಿದೆ
- ಹಣ ಬಂದರೂ ಸಮಾಧಾನವಿಲ್ಲ
- ಉತ್ತಮ ಕಾರ್ಯಕ್ಕೆ ಸಂಕಲ್ಪ ಮಾಡುತ್ತೀರಿ
- ಉನ್ನತ ಸ್ಥಾನಮಾನ ದೊರೆಯಬಹುದು
- ಹಲವಾರು ಜನರ ಟೀಕೆಗೆ ಒಳಗಾಗುತ್ತೀರಿ
- ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಲದ ಬಾಧೆ ತುಂಬಾ ಇರುವ ದಿನ
- ಅನಾವಶ್ಯಕ ವಿಚಾರಗಳಿಂದ ದೂರ ಇರಿ
- ಇಂದು ಧನವ್ಯಯ ಆಗಬಹುದು
- ವಿವಾಹ ಯೋಗಕ್ಕೆ ಭಂಗ ಬರಬಹುದು
- ವಿದ್ಯಾರ್ಥಿಗಳಿಗೆ ಸಂಕಷ್ಟ ಬರಬಹುದು
- ಅವಿವಾಹಿತರು ಸರಿಯಾದ ನಿರ್ಧಾರ ಮಾಡಬೇಕು
- ಗೋಸೇವೆಯನ್ನು ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಶಾಂತಿ ಇಲ್ಲದ ವಾತಾವರಣ
- ಮನಸ್ಸಿನಲ್ಲಿ ಭಯದ ವಾತಾವರಣ
- ಈ ದಿನ ಶತ್ರುಗಳ ಕಾಟ ತಪ್ಪಿದ್ದಲ್ಲ
- ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಸಿಗಲಿದೆ
- ಸಮಾಜದಲ್ಲಿ ಗೌರವ ಸಿಗಲಿದೆ
- ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾಗಬಹುದು
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us