/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಪಂಚಮಿ ತಿಥಿ, ಪುಷ್ಯಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00ರಿಂದ 10.30 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಲೋಚನೆ ಮತ್ತು ತತ್ವ ಸಿದ್ಧಾಂತಗಳಿಂದ ಜನರನ್ನ ಪ್ರಭಾವಶಾಲಿಯನ್ನಾಗಿಸುವ ಸಾಧ್ಯತೆ ಇದೆ
- ಮಾರ್ಕೆಂಟಿಂಗ್ನಲ್ಲಿರುವವರಿಗೆ ಉತ್ತಮ ಅವಕಾಶಗಳಿರುತ್ತದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಅದ್ಭುತವಾದ ಯಶಸ್ಸನ್ನು ಕಾಣುತ್ತೀರಿ
- ಭೂಮಿ ಖರೀದಿ, ಆರ್ಥಿಕ ಲಾಭ ಆಗಲಿದೆ
- ಬಡ ವಿದ್ಯಾರ್ಥಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಗಾತಿ, ಸ್ನೇಹಿತರು, ಬಂಧುಗಳಿಂದ ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ ಸಾಧ್ಯತೆ
- ಆಹಾರ ಸೇವನೆಗೆ ತುಂಬಾ ಹಣ ಖರ್ಚು ಮಾಡುತ್ತೀರಿ
- ನಿಮ್ಮ ಜೀವನ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
- ಉದ್ಯೋಗಿಗಳಿಗೆ ಮೇಲಾಧಿಕಾರಿಗಳ ಒತ್ತಡ ಹಿಂಸೆಯಾಗುತ್ತದೆ
- ಕೋರ್ಟ್ ವಿವಾದಗಳು ಹೆಚ್ಚಾಗಬಹುದು
- ಈಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದಲ್ಲಿ ವ್ಯತ್ಯಯ ಕಾಣಬಹುದು
- ದಿಢೀರ್​ ಶೀತ, ತಲೆ ನೋವು, ಆಯಾಸ ನಿಮ್ಮನ್ನ ಕಾಡಬಹುದು ಎಚ್ಚರಿಕೆ ಇರಲಿ
- ಹೃದಯ ಸಂಬಂಧಿ ತೊಂದರೆಯಿರುವವರು ಗಮನವಿಟ್ಟು ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ
- ಅವಕಾಶವಿದ್ದರೆ ವಿಶ್ರಾಂತಿ ಪಡೆಯಿರಿ
- ಕುಟುಂಬದಲ್ಲಿ ಸಮಸ್ಯೆಗಳು ಕಾಡಬಹುದು
- ಕೆಲಸಕ್ಕೆ ಸಂಬಂಧಿಸಿದ ಹಣವು ನಿಮ್ಮ ಕೈ ಸೇರಲಿದೆ
- ಯಜ್ಞೇಶ್ವರನನ್ನು ಪ್ರಾರ್ಥಿಸಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಏನೇ ಸಮಸ್ಯೆಗಳಿದ್ದರು ಜಗಳ ಮಾಡಬೇಡಿ
- ಮನಸ್ಸಿನಲ್ಲಿ ತುಂಬಾ ಭಯ ಮನೆ ಮಾಡಿರುತ್ತದೆ
- ಬೇರೆಯವರ ಸಲಹೆಗೆ ಹೆಚ್ಚಿನ ಮಾನ್ಯತೆ ಬೇಡ
- ಪ್ರೇಮಿಗಳಿಗೆ ಆಘಾತ ಆಗಬಹುದು
- ಹೊಸ ಒಪ್ಪಂದವಿದ್ದರೆ ಮುಂದೂಡಿದರೆ ಒಳ್ಳೆಯದು
- ಮನೆಯಿಂದ ಹೊರಗಡೆ ಹೊರಡುವಾಗ ಶಾಂತವಾಗಿರಿ
- ಯಾವುದೇ ವಿಚಾರಗಳಿಗೆ ಭಯ ಬೇಡ
- ಕಾಲಭೈರವರ ಸ್ಮರಣೆ ಮಾಡಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗದಲ್ಲಿ ನಿಮ್ಮ ಸೇವೆ ಗುರುತಿಸಲ್ಪಡುತ್ತದೆ
- ಕೊಡುಗೆಗಳು ನಿಮಗೆ ದೊರೆಯಲಿದೆ
- ಹೊಸ ಜನರ ಸಂಪರ್ಕ ಆಗಬಹುದು
- ಕೌಟುಂಬಿಕ ಸಾಮರಸ್ಯ ಇರಲಿದೆ
- ಅನುಭವಿಗಳ ಆದೇಶ ಸಿಗಬಹುದು
- ಮಕ್ಕಳಿಂದ ಉತ್ತಮ ಸಮಾಚಾರ ಖುಷಿ ಕೊಡುತ್ತದೆ
- ಕುಟುಂಬಕ್ಕೆ ಹೊಸಬರ ಪರಿಚಯ ಆಗಲಿದೆ
- ಕುಲದೇವರ ಪ್ರಾರ್ಥನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವೈಯಕ್ತಿತ ವಿಚಾರಗಳು ಸಾಮಾಜಿಕವಾಗಿ ಅವಮಾನಿತರಾಗುತ್ತೀರಿ
- ಅರ್ಧಕ್ಕೆ ನಿಂತ ಕೆಲಸದಿಂದ ಹಣ ನಷ್ಟವಾಗುವ ಸಾಧ್ಯತೆ
- ಮನೆಯಲ್ಲಿರುವ ವಸ್ತು ಉಪಯೋಗಕ್ಕೆ ಬರದೆ ಹಣ ನಷ್ಟವಾಗಬಹುದು
- ನಿಮ್ಮ ಕೆಲಸಕ್ಕಾಗಿ ಬೇರೆಯವರನ್ನ ಅವಲಂಬಿಸಬೇಡಿ
- ಆರ್ಥಿಕ ಹೊಡೆತ ಮನಸ್ಸಿಗೆ ಆತಂಕ ಆಗಬಹುದು
- ಗಜಲಕ್ಷ್ಮಿಯನ್ನ ಆರಾಧನೆ ಮಾಡಿ
- ದೇವಿಗೆ ಹಾಲು, ಜೇನುತುಪ್ಪದ ಅಭಿಷೇಕ ಮಾಡಿಸಿ
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ಸಾಲದ ಬಾಕಿಗೆ ಇವತ್ತು ಮೂಹೂರ್ತ ಒದಗಿ ಬರಬಹುದು
- ಮೇಲಾಧಿಕಾರಿಗಳಿಂದ ನಿಮ್ಮ ಕಾರ್ಯವೈಖರಿಗೆ ತೃಪ್ತರಾಗುತ್ತಾರೆ
- ದೊಡ್ಡವರಿಗೆ ನೀವು ಹತ್ತಿರವಾಗುತ್ತೀರಿ
- ಇಂದು ಕಿರಿಯರಿಗೆ ನಿಮ್ಮ ಬಗ್ಗೆ ಹೆದರಿಕೆ, ಗೌರವ ಹೆಚ್ಚಾಗಬಹುದು
- ಅವಸರದಿಂದ ಯಾವುದೇ ಕೆಲಸ ಮಾಡಬೇಡಿ
- ದೊಡ್ಡವರ ಆರೋಗ್ಯದ ಬಗ್ಗೆ ತುಂಬಾ ನಿಗಾವಹಿಸಿ
- ಬೂದಗುಂಬಳಕಾಯಿ ದಾನ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಿರೀಕ್ಷಿತ ಪ್ರಯಾಣ ಮಾಡುವುದರಿಂದ ಹಣ ಖರ್ಚು ಆಗಲಿದೆ
- ನೀವು ಬೇರೆಯವರಿಗೆ ಸಹಾಯ ಮಾಡುತ್ತೀರಿ ಆದರೆ ಗೌರವ ಸಿಗುವುದಿಲ್ಲ
- ಮನಸ್ಸಿಗೆ ಬೇಜಾರು ಆಗುವುದರಿಂದ ಇಡಿ ದಿನ ಅದೇ ಯೋಚನೆಯಲ್ಲಿರುತ್ತೀರಿ
- ಇಂದು ಅರ್ಜೀಣ ಸಮಸ್ಯೆ ಉಂಟಾಗಬಹುದು
- ರಾಜಕೀಯ ಸಂಬಂಧವಿರುವ ವ್ಯಕ್ತಿಗಳಿಂದ ತೊಂದರೆಯ ಸೂಚನೆ ಇದೆ
- ನಿಮ್ಮ ಮನಸ್ಥಿತಿ ಬದಲಾಗಬಹುದು
- ನಿಮ್ಮ ನಿರ್ಧಾರಗಳನ್ನು ಬಹಳ ಯೋಚನೆ ಮಾಡಿ ತೆಗೆದುಕೊಳ್ಳಿ
- ಬಲಿಷ್ಠರ ಜೊತೆ ಸೆಣಸಾಟಕ್ಕೆ ಹೋಗದೆ ಇದ್ದರೆ ಒಳ್ಳೆಯದು
- ಬೆಟ್ಟದ ಮೇಲಿರುವ ನರಸಿಂಹನನ್ನ ಆರಾಧಿಸಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಈ ದಿನ ಬಹಳ ಓಡಾಟವನ್ನು ಮಾಡುತ್ತೀರಿ
- ಸಾಯಂಕಾಲದ ಹೊತ್ತಿಗೆ ಕುಟುಂಬದವರ ಜೊತೆ ಹೊರಗೆ ಹೋಗಬಹುದು
- ನಿಮ್ಮ ಕಠಿಣ ಪರಿಶ್ರಮ ನಿಮಗೆ ತೃಪ್ತಿ ಕೊಡಲಿದೆ
- ನಿಮ್ಮ ಕುಟುಂಬದವರ ಸದಸ್ಯರ ಜೊತೆ ಸಂತೋಷವಾಗಿರುತ್ತೀರಿ
- ರಾತ್ರಿ ಮನೆಗೆ ಮರಳುವಾಗ ಜಾಗ್ರತೆವಹಿಸಿ
- ತಾಪಸಮನ್ಯುವನ್ನು ಆರಾಧಿಸಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು, ಇಲಾಖಾ ಪರೀಕ್ಷೆಗಳನ್ನು ಬರೆದವರಿಗೆ ಫಲಿತಾಂಶ ಬರಬಹುದು ಎಂಬ ಕುತೂಹಲವಿರಲಿದೆ
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗದೇ ಬೇಸರ ಸಾಧ್ಯತೆ
- ನಿಮ್ಮ ಪರಿಶ್ರಮ ವ್ಯರ್ಥ ಆಯ್ತು ಅಂತ ಅನಿಸುತ್ತದೆ
- ಮಾತುಬಾರದ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವುದರಿಂದ ಪ್ರಗತಿ ಕಾಣಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಸ್ತಿ ಖರೀದಿಯ ಬಗ್ಗೆ ಹೆಚ್ಚು ಗಮನ ನೀಡುವ ಸಾಧ್ಯತೆ
- ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಬಹುದು
- ಹೊಟ್ಟೆಕಿಚ್ಚಿಗೋಸ್ಕರ ಬೇರೆಯವರ ಪಾಲಾದರೆ ಆಸ್ತಿ ಖರೀದಿಗೆ ಮುಂದಾಗುತ್ತೀರಿ
- ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಹಣಕೊಟ್ಟು ಭೂಮಿಯನ್ನ ಖರೀದಿಸುವ ಸಾಧ್ಯತೆ
- ಆಸ್ತಿಗಾಗಿ ಹೆಚ್ಚು ಹಣವ್ಯಯ ಮಾಡುವ ಸಾಧ್ಯತೆ
- ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಯಶಸ್ಸು ಸಿಗುತ್ತದೆ
- ಭೂವರಾಹ ಸ್ವಾಮಿಯನ್ನು ಆರ್ಚನೆ ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರದ ದೃಷ್ಟಿಯಿಂದ, ಆಸ್ತಿಯ ದೃಷ್ಠಿಯಿಂದ, ಬಂಧುಗಳ ಭೇಟಿಗಾಗಿ ತಕ್ಷಣ ಪ್ರಯಾಣ ಮಾಡುವ ಸಾಧ್ಯತೆ
- ಕುಟುಂಬದ ಸದಸ್ಯರ ಜೊತೆ ಜಗಳವನ್ನು ಮಾಡಿಕೊಳ್ಳುತ್ತೀರಿ
- ಆಹಾರ ಸೇವನೆಯಲ್ಲಿ ವ್ಯತ್ಯಯವಾಗಿ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ
- ನಿಮ್ಮ ಆಲೋಚನೆಗಳು ಬೇರೆಯವರ ಮೇಲೆ ಒತ್ತಡ ಆಗಬಾರದು
- ಸರ್ಕಾರಿ ಕೆಲಸಗಳಿಂದ ಕಿರಿಕಿರಿಯಾಗುವ ಸಾಧ್ಯತೆ ಇದೆ
- ಇಂದು ನಿಮಗೆ ತಾಳ್ಮೆ ಇರಲಿ
- ಶ್ರೀ ರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us