/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಇರಲಿದೆ.
ಮೇಷ ರಾಶಿ
- ಸರ್ಕಾರಿ ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗಬಹುದು
- ಇಂದು ಉನ್ನತ ಸ್ಥಾನಮಾನ ಸಿಗಲಿದೆ
- ವ್ಯಾವಹಾರಿಕವಾಗಿ ಉತ್ತಮವಾದ ಸಮಯ
- ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಬಹುದು
- ಹಣಕಾಸಿನ ಸವಾಲು ಎದುರಾಗಬಹುದು
- ರಾಜಕೀಯ ವಿಚಾರಗಳು ಬೇಡ
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಷಭ
- ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚಾಗಲಿದೆ
- ಪ್ರಯಾಣದ ಅನಿವಾರ್ಯತೆ ಕಾಣಬಹುದು
- ಸಾಯಂಕಾಲದ ಹೊತ್ತಿಗೆ ಶುಭ ಸುದ್ಧಿ ಸಿಗಲಿದೆ
- ನಿರೀಕ್ಷೆಗೆ ಮೀರಿ ಖರ್ಚು ಆಗಲಿದೆ
- ಮೇಲಾಧಿಕಾರಿಗಳಿಂದ ಕಿರುಕುಳ ಆಗಬಹುದು
- ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಬರಬಹುದು
- ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ
ಮಿಥುನ
- ಸ್ವಪ್ರಯತ್ನದಿಂದ ಕಾರ್ಯಸಿದ್ಧಿಯಾಗಬಹುದು
- ಆಸ್ತಿಯಿಂದ ಲಾಭ ಖಚಿತ ಆದರೆ ನಿಧಾನವಾಗಬಹುದು
- ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
- ಆರ್ಥಿಕ ಪ್ರಗತಿಗೆ ದಾರಿ ಇದೆ ಆದರೆ ಗೊಂದಲವಾಗಬಹುದು
- ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು
- ಶತ್ರುಭಾದೆಯಿಂದ ಬೇಸರವಾಗಬಹುದು
- ಈಶ್ವರನ ಆರಾಧನೆ ಮಾಡಿ
ಕಟಕ
- ಕಾನೂನು ವಿಚಾರದಲ್ಲಿ ವಿಘ್ನಗಳು ಬರಬಹುದು
- ವಿವಾದದಿಂದ ಆದಷ್ಟು ದೂರವಿರಿ
- ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
- ಅಧಿಕಾರಿಗಳಿಂದ ಅಹಿತವಾದ ಆದೇಶ ಬರಬಹುದು
- ಕುಟುಂಬದಲ್ಲಿನ ಸಮಸ್ಯೆ ಬೇಸರ ತರಲಿದೆ
- ಹಲವಾರು ಯೋಜನೆಗಳು ನಿರ್ಧಾರವಾಗುವ ಸಮಯ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಪ್ರತಿಭೆಗೆ ತಕ್ಕ ಪ್ರತಿಫಲ ಇರಲಿದೆ
- ವ್ಯಾವಹಾರಿಕವಾಗಿ ದೂರದೃಷ್ಠಿ ಇದ್ದರೆ ಒಳ್ಳೆಯದು
- ವಿರೋಧಿಗಳಿಗೆ ಸರಿಯಾದ ಉತ್ತರ ಕೊಡುತ್ತೀರಿ
- ಹಿರಿಯರಿಂದ ಧನ ಸಹಾಯವಾಗಬಹುದು
- ಮಾತಿನ ಮೇಲೆ ಹಿಡಿತವಿರಲಿ
- ಉದ್ಯೋಗದಲ್ಲಿ ಬಡ್ತಿ, ಪ್ರಶಂಸೆ ಪಡೆಯುತ್ತೀರಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ತಂದೆ ಮಕ್ಕಳ ಬಾಂಧವ್ಯ ಗಟ್ಟಿಯಾಗಲಿದೆ
- ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
- ವೈಯಕ್ತಿಕ ಪ್ರತಿಷ್ಠೆಗಳಿಂದ ಎಲ್ಲವನ್ನು ಮರೆಯುತ್ತೀರಿ
- ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
- ಅಪರೂಪದ ಅತಿಥಿಗಳಿಗೆ ಅವಮಾನವಾಗಬಹುದು
- ಅಸಂತೋಷದ ವಾತಾವರಣದಲ್ಲಿ ಬದುಕುತ್ತೀರಿ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಆಸ್ತಿ ನಷ್ಟವಾಗುವ ಅಪಾಯವಿದೆ
- ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ
- ಆರೋಗ್ಯದಲ್ಲಿ ಚೇತರಿಕೆ ಆಗಲಿದೆ
- ಬೇರೆಯವರಿಗೆ ಸಹಾಯ ಮಾಡುತ್ತೀರಿ
- ವಿವಾಹ ಯೋಗ ಕೂಡಿ ಬರಲಿದೆ
- ಉದ್ಯೋಗ ಬದಲಾವಣೆಗೆ ಸುಸಮಯ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಆತುರದ ನಿರ್ಧಾರ ತೊಂದರೆಯಾಗಬಹುದು
- ಋಣಬಾಧೇ ನಿವೃತ್ತಿಯಾಗುವುದರಿಂದ ನೆಮ್ಮದಿ ಸಿಗಬಹುದು
- ನಿಮ್ಮ ವಿರುದ್ಧವಾಗಿ ಆಲೋಚಿಸುವವರೇ ಹೆಚ್ಚು
- ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ
- ಮಾನಸಿಕ ಅಸ್ಥಿರತೆ ತುಂಬಾ ಕಾಡಬಹುದು
- ರಾಜಕೀಯವಾಗಿ ಲಾಭಗಳನ್ನು ನಿರೀಕ್ಷಿಸಬೇಡಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಅತಿಯಾಗಿ ಆಲೋಚನೆ ಮಾಡಿ ಮನೋವಿಕಾರವಾಗಬಹುದು
- ಪರೀಕ್ಷೆಗಳಲ್ಲಿ ಅಪಯಶಸ್ಸನ್ನು ಹೊಂದುತ್ತೀರಿ
- ಇಂದು ವ್ಯಾಪಾರಸ್ಥರಿಗೆ ಲಾಭವಿದೆ
- ಬಹುಮಾನದ ರೂಪದಲ್ಲಿ ಹಣ ನಿಮ್ಮದಾಗಬಹುದು
- ಅನುಮಾನವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಮನೆಯ ವಾತಾವರಣ ಚೆನ್ನಾಗಿಲ್ಲ ಗಮನಿಸಿ
- ತಾಯಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
- ವಿವಾದಗಳಿಂದ ಸ್ವಲ್ಪ ದೂರ ಉಳಿಯಿರಿ
- ಮಾನಸಿಕ ವ್ಯಥೆಯಿಂದ ಬೇಸರ ಉಂಟಾಗಬಹುದು
- ಸಹೋದ್ಯೋಗಿಗಳು ವಂಚಿಸಬಹುದು
- ಆರ್ಥಿಕ ಕುಸಿತದಿಂದ ನೋವಾಗಬಹುದು
- ಶುಭಕಾರ್ಯ ನಿಂತು ಹೋಗಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
- ಎಲ್ಲರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತೀರಿ ಆದರೆ ಸಫಲವಾಗುವುದಿಲ್ಲ
- ಸಾಲ ಮಾಡಬೇಕಾದ ಪರಿಸ್ಥಿತಿ ಬೇಡ
- ಮನೆಯಲ್ಲಿ ಅಶಾಂತಿ ವಾತಾವರಣ
- ರಾಜಕೀಯ ಭರವಸೆಗೆ ಕಟ್ಟುಬಿದ್ದು ಸೋಲನ್ನು ಅನುಭವಿಸುತ್ತೀರಿ
- ಮಾನಸಿಕ ನಿಯಂತ್ರಣವಿಲ್ಲದಿದ್ದರೆ ಹಿನ್ನಡೆಯಾಗಬಹುದು
- ಸ್ವಲ್ಪ ಶತ್ರುಕಾಟವು ನಿಮ್ಮನ್ನ ಬಾಧಿಸುತ್ತದೆ
- ನವಗ್ರಹರನ್ನು ಪ್ರಾರ್ಥನೆ ಮಾಡಿ
ಮೀನ
- ಮಾತು ನಿಮ್ಮ ವ್ಯವಹಾರ ಹಾಗೂ ಸಂಬಂಧವನ್ನು ಹಾಳು ಮಾಡಬಹುದು
- ದಾಂಪತ್ಯ ಸಮಸ್ಯೆ ಹೆಚ್ಚಾಗಿ ಕಾಡಬಹುದು
- ಹಣಕಾಸಿನ ಸ್ಥಿತಿಯಲ್ಲಿ ಅನಕೂಲವಿದೆ
- ಪಿತ್ರಾರ್ಜಿತ ಆಸ್ತಿ ವಿಚಾರವೇ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ