ವಾರದ ನಡುವೆ ಶಾಕ್ ಕೊಟ್ಟ ಬಿಗ್ ಬಾಸ್
ತುಕಾಲಿ ಅಲ್ಲ, ವರ್ತೂರ್ ಅಲ್ಲ, ಎಲಿಮಿನೇಟ್ ಆಗಿದ್ದು ಮತ್ಯಾರು?
ಕಣ್ಣೀರಿಡುತ್ತಾ ಬಿಗ್ ಬಾಸ್ ಮನೆಯ ಮುಖ್ಯದ್ವಾರದಿಂದ ಹೊರನಡೆದ ಸ್ಪರ್ಧಿ!
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಹೊರ ಹೋಗಬೇಕಿತ್ತು. ಅದರಲ್ಲೂ ತುಕಾಲಿ ಸಂತೋಷ್ ಮತ್ತು ವರ್ತೂರು ಪ್ರಕಾಶ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗೋದು ಕನ್ಫರ್ಮ್ ಆಗಿತ್ತು. ಆದರೆ ಕಿಚ್ಚ ಸುದೀಪ್ ಇವರ ಸ್ನೇಹವನ್ನು ಕಂಡು ಇಬ್ಬರಿಗೆ ಸರ್ಪ್ರೈಸ್ ನೀಡಿದ್ದರು. ಆದರೀಗ ವಾರದ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಮನೆಯ ಮುಖ್ಯ ದ್ವಾರದ ಮೂಲಕ ಹೊರಬರಲು ಹೇಳಿ ಎಲಿಮಿನೇಟ್ ಮಾಡಿದ್ದಾರೆ. ಆದರೆ ವರ್ತೂರು ಅಥವಾ ತುಕಾಲಿ ಇಬ್ಬರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹಾಗಿದ್ದರೆ ಮನೆಯಿಂದ ಹೊರ ಹೋದ ಸ್ಪರ್ಧಿ ಯಾರು?
ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಪ್ರತಿ ವಾರಾಂತ್ಯಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಎಲಿಮಿನೇಷನ್ ಪ್ರಕ್ರಿಯೆಯನ್ನ ಮಾತ್ರ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಆದರೆ ಈ ವಾರ ಮಾತ್ರ ಬಿಗ್ ಬಾಸ್ ವಾರದ ನಡುವೆಯೇ ಶಾಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಅವರಿಗೆ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದಿಂದ ಹೊರಬರಲು ಹೇಳುವ ಮೂಲಕ ಅವರ ಕಣ್ಣಾಲಿಯನ್ನು ಒದ್ದೆ ಮಾಡುವಂತೆ ಮಾಡಿಸಿದ್ದಾರೆ.
ತನಿಷಾ ಮನೆಯಿಂದ ಔಟ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/PBb16fxh7H
— Colors Kannada (@ColorsKannada) January 18, 2024
ಹೌದು. ತನಿಷಾ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಹೋಗುವ ಮುನ್ನ ತನಿಷಾ ಮಾತನಾಡಿದ್ದು, ತುಂಬಾ ಆಸೆ ಪಟ್ಟಿದ್ರಿ ಎಲ್ಲಾರೂ ಹೋಗಬೇಕಂತ.. ಬಿಗ್ ಬಾಸ್ ಯಾಕೆ ಬಿಗ್ ಬಾಸ್.. ನನ್ನ ಧ್ವನಿ ನಿಮಗೆ ಕಿರಿಕಿರಿ ನೀಡುತ್ತಿತ್ತು ಅಲ್ವಾ, ಇನ್ಮೇಲೆ ನನ್ ವಾಯ್ಸ್ ನಿಮ್ಗೆ ಯಾರಿಗೂ ಕಿರಿಕಿರಿ ಕೊಡಲ್ಲ ಎಂದು ಅಳುತ್ತಾ ಮನೆಯಿಂದ ಹೊರ ನಡೆದಿದ್ದಾರೆ.
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಮಾತ್ರ ಬಿಗ್ ಬಾಸ್ ಪ್ರೇಕ್ಷಕರಿಗೂ ಮತ್ತು ತನಿಷಾ ಅಭಿಮಾನಿಗಳಿಗೆ ಶಾಕ್ ನೀಡಲಿರೋದು ಮಾತ್ರ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಾರದ ನಡುವೆ ಶಾಕ್ ಕೊಟ್ಟ ಬಿಗ್ ಬಾಸ್
ತುಕಾಲಿ ಅಲ್ಲ, ವರ್ತೂರ್ ಅಲ್ಲ, ಎಲಿಮಿನೇಟ್ ಆಗಿದ್ದು ಮತ್ಯಾರು?
ಕಣ್ಣೀರಿಡುತ್ತಾ ಬಿಗ್ ಬಾಸ್ ಮನೆಯ ಮುಖ್ಯದ್ವಾರದಿಂದ ಹೊರನಡೆದ ಸ್ಪರ್ಧಿ!
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಹೊರ ಹೋಗಬೇಕಿತ್ತು. ಅದರಲ್ಲೂ ತುಕಾಲಿ ಸಂತೋಷ್ ಮತ್ತು ವರ್ತೂರು ಪ್ರಕಾಶ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗೋದು ಕನ್ಫರ್ಮ್ ಆಗಿತ್ತು. ಆದರೆ ಕಿಚ್ಚ ಸುದೀಪ್ ಇವರ ಸ್ನೇಹವನ್ನು ಕಂಡು ಇಬ್ಬರಿಗೆ ಸರ್ಪ್ರೈಸ್ ನೀಡಿದ್ದರು. ಆದರೀಗ ವಾರದ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಮನೆಯ ಮುಖ್ಯ ದ್ವಾರದ ಮೂಲಕ ಹೊರಬರಲು ಹೇಳಿ ಎಲಿಮಿನೇಟ್ ಮಾಡಿದ್ದಾರೆ. ಆದರೆ ವರ್ತೂರು ಅಥವಾ ತುಕಾಲಿ ಇಬ್ಬರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹಾಗಿದ್ದರೆ ಮನೆಯಿಂದ ಹೊರ ಹೋದ ಸ್ಪರ್ಧಿ ಯಾರು?
ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಪ್ರತಿ ವಾರಾಂತ್ಯಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಎಲಿಮಿನೇಷನ್ ಪ್ರಕ್ರಿಯೆಯನ್ನ ಮಾತ್ರ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಆದರೆ ಈ ವಾರ ಮಾತ್ರ ಬಿಗ್ ಬಾಸ್ ವಾರದ ನಡುವೆಯೇ ಶಾಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಅವರಿಗೆ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದಿಂದ ಹೊರಬರಲು ಹೇಳುವ ಮೂಲಕ ಅವರ ಕಣ್ಣಾಲಿಯನ್ನು ಒದ್ದೆ ಮಾಡುವಂತೆ ಮಾಡಿಸಿದ್ದಾರೆ.
ತನಿಷಾ ಮನೆಯಿಂದ ಔಟ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/PBb16fxh7H
— Colors Kannada (@ColorsKannada) January 18, 2024
ಹೌದು. ತನಿಷಾ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಹೋಗುವ ಮುನ್ನ ತನಿಷಾ ಮಾತನಾಡಿದ್ದು, ತುಂಬಾ ಆಸೆ ಪಟ್ಟಿದ್ರಿ ಎಲ್ಲಾರೂ ಹೋಗಬೇಕಂತ.. ಬಿಗ್ ಬಾಸ್ ಯಾಕೆ ಬಿಗ್ ಬಾಸ್.. ನನ್ನ ಧ್ವನಿ ನಿಮಗೆ ಕಿರಿಕಿರಿ ನೀಡುತ್ತಿತ್ತು ಅಲ್ವಾ, ಇನ್ಮೇಲೆ ನನ್ ವಾಯ್ಸ್ ನಿಮ್ಗೆ ಯಾರಿಗೂ ಕಿರಿಕಿರಿ ಕೊಡಲ್ಲ ಎಂದು ಅಳುತ್ತಾ ಮನೆಯಿಂದ ಹೊರ ನಡೆದಿದ್ದಾರೆ.
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಮಾತ್ರ ಬಿಗ್ ಬಾಸ್ ಪ್ರೇಕ್ಷಕರಿಗೂ ಮತ್ತು ತನಿಷಾ ಅಭಿಮಾನಿಗಳಿಗೆ ಶಾಕ್ ನೀಡಲಿರೋದು ಮಾತ್ರ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ