/newsfirstlive-kannada/media/post_attachments/wp-content/uploads/2024/09/CBSC_EXAMS.jpg)
ಚಿಕ್ಕಬಳ್ಳಾಪುರ: ಕಾಂಗ್ರೆಸ್​ ಎಂಎಲ್​ಎ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಕಂದವಾರದ ಬಳಿಯ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಶಾಸಕ ಪ್ರದೀಪ್ ಈಶ್ವರ್ ಅವರು ಸ್ಕಾಲರ್​ಶಿಪ್ ಅನ್ನು ಅನೌನ್ಸ್​ ಮಾಡಿದ್ದಾರೆ. ಪ್ರದೀಪ್ ಈಶ್ವರ್ ಎಂಎಲ್​ಎ ವೆಬ್​​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಒಟ್ಟು 5 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಆಗುವ ನಿರೀಕ್ಷೆ.
/newsfirstlive-kannada/media/post_attachments/wp-content/uploads/2024/10/PRADEEP_ESHWAR.jpg)
ಯಾವ್ಯಾವ ವಿದ್ಯಾರ್ಥಿಗಳಿಗೆ ಎಷ್ಟೇಷ್ಟು ಹಣ..?
- 10ನೇ ತರಗತಿ- ₹1,000
ಐಟಿಐ, ಡಿಪ್ಲೋಮಾ- ₹1,500 - ಸೆಕೆಂಡ್ ಪಿಯುಸಿ- ₹2,000
(ಆರ್ಟ್ಸ್​, ಕಾಮರ್ಸ್, ಸೈನ್ಸ್​) - ಫೈನಲ್ ಇಯರ್ ಡಿಗ್ರಿ- ₹2,000
(ಬಿಎ. ಬಿಕಾಮ್, ಬಿಎಸ್​​ಸಿ, ಬಿಬಿಎ, ವಿ​​ಸಿಎ, ಬಿಎಸ್​ಡಬ್ಲು, ಎಲ್​ಎಲ್​ಬಿ) - ಸ್ನಾತಕೋತ್ತರ ಫೈನಲ್ ಇಯರ್
(ಎಂಬಿಬಿಎಸ್, ಬಿಇ, ಎಂಎಸ್​ಸಿ, ಎಂಎ, ಎಂಕಾಮ್, ಎಂಬಿಎ, ಎಂಎಸ್​ಡಬ್ಲು, ಬಿಎಎಂಎಸ್, ಡೆಂಟಲ್)
ಅಪ್ಲೇ ಮಾಡಲು ಕೊನೆಯ ದಿನಾಂಕ- 15 ನವೆಂಬರ್ 2024
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಐಡೇಡ್ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಅಪ್ಲೇ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಸಂಬಪರ್ಕಿಸಿ- 080-24413333, ಸ್ವಾಮ್ಯ- 90084 95576, ಹರೀಶ್- 97430 64840 ವೆಬ್​ಸೈಟ್​- www.pradeepeshwarmla.com
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us