newsfirstkannada.com

ಐಪಿಎಲ್​​ನಲ್ಲಿ ಕಳಪೆ ಪ್ರದರ್ಶನ ನೀಡ್ತಿರೋ ಸಿರಾಜ್​ T20 ವಿಶ್ವಕಪ್​​ಗೆ; ಬಿಸಿಸಿಐಗೆ ನಾಚಿಕೆ ಆಗ್ಬೇಕು ಎಂದ ಫ್ಯಾನ್ಸ್​​!

Share :

Published April 30, 2024 at 8:22pm

Update April 30, 2024 at 8:23pm

    7 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿಕೆಟ್​ ಪಡೆಯಲಾಗದೇ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ ಬೌಲಿಂಗ್​ನಲ್ಲಿ ವೈಫಲ್ಯ

    ಆರ್​​​ಸಿಬಿ ಕಮ್​ಬ್ಯಾಕ್​ ಮಧ್ಯೆ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ಗೆ ಗುಡ್​ನ್ಯೂಸ್​​!

ಇತ್ತೀಚೆಗೆ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ. ಪ್ಲೇ ಆಫ್​ಗಾಗಿ ಹೇಗಾದ್ರೂ ಮಾಡಿ ಮುಂದೆ ನಡೆಯಲಿರೋ 4 ಪಂದ್ಯಗಳು ಗೆಲ್ಲಲೇಬೇಕಿದೆ. ಈ ಮಧ್ಯೆ ಆರ್​​ಸಿಬಿ ಸ್ಟಾರ್​​ ಪ್ಲೇಯರ್​ಗೆ ಬಿಸಿಸಿಐ ಗುಡ್​ನ್ಯೂಸ್​ ನೀಡಿದೆ.

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್ ಅರ್ಧ ಮುಗಿದು ಹೋಗಿದೆ. ಈ ಸೀಸನ್​​ನಲ್ಲಿ ಬ್ಯಾಕ್​​ ಟು ಬ್ಯಾಕ್​ 7 ಪಂದ್ಯ ಸೋತಿದ್ದ ಆರ್​​ಸಿಬಿ ಕಳೆದ 2 ಪಂದ್ಯಗಳಲ್ಲಿ ಗೆದ್ದು ಭರ್ಜರಿ ಕಮ್​​ಬ್ಯಾಕ್​ ಮಾಡಿದೆ. ಆರ್​​​ಸಿಬಿ 7 ಪಂದ್ಯ ಸೋಲಲು ಹೀನಾಯ ಬೌಲಿಂಗ್​ ಕಾರಣ.

ಆರ್​​​ಸಿಬಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ವಿಭಾಗದಲ್ಲಿ ಫೇಲ್ಯೂರ್​ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್‌ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್​ಗಳು ಭಾರೀ ರನ್​ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.

ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್‌ ಪಡೆಯಲು ಸಾಧ್ಯವಾಗದೆ ಫೇಲ್ಯೂರ್​ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್​ನಲ್ಲಿ ಇದ್ದಾರೆ. ಸಿರಾಜ್ 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಿದ್ರೂ ಇವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ. ಈ ಕಾರಣ ಟೀಮ್​ ಇಂಡಿಯಾದ ವಿರುದ್ಧ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ರಿಂಕು ಸಿಂಗ್​ ಅವರನ್ನು ಡ್ರಾಪ್​ ಮಾಡಿ ಹೇಗೆ ಸಿರಾಜ್​ ಆಯ್ಕೆ ಮಾಡಿದ್ದೀರಿ? ಅನ್ನೋ ಪ್ರಶ್ನೆ ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಲ್​​ನಲ್ಲಿ ಕಳಪೆ ಪ್ರದರ್ಶನ ನೀಡ್ತಿರೋ ಸಿರಾಜ್​ T20 ವಿಶ್ವಕಪ್​​ಗೆ; ಬಿಸಿಸಿಐಗೆ ನಾಚಿಕೆ ಆಗ್ಬೇಕು ಎಂದ ಫ್ಯಾನ್ಸ್​​!

https://newsfirstlive.com/wp-content/uploads/2024/04/Siraj_India.jpg

    7 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿಕೆಟ್​ ಪಡೆಯಲಾಗದೇ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ ಬೌಲಿಂಗ್​ನಲ್ಲಿ ವೈಫಲ್ಯ

    ಆರ್​​​ಸಿಬಿ ಕಮ್​ಬ್ಯಾಕ್​ ಮಧ್ಯೆ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ಗೆ ಗುಡ್​ನ್ಯೂಸ್​​!

ಇತ್ತೀಚೆಗೆ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ. ಪ್ಲೇ ಆಫ್​ಗಾಗಿ ಹೇಗಾದ್ರೂ ಮಾಡಿ ಮುಂದೆ ನಡೆಯಲಿರೋ 4 ಪಂದ್ಯಗಳು ಗೆಲ್ಲಲೇಬೇಕಿದೆ. ಈ ಮಧ್ಯೆ ಆರ್​​ಸಿಬಿ ಸ್ಟಾರ್​​ ಪ್ಲೇಯರ್​ಗೆ ಬಿಸಿಸಿಐ ಗುಡ್​ನ್ಯೂಸ್​ ನೀಡಿದೆ.

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್ ಅರ್ಧ ಮುಗಿದು ಹೋಗಿದೆ. ಈ ಸೀಸನ್​​ನಲ್ಲಿ ಬ್ಯಾಕ್​​ ಟು ಬ್ಯಾಕ್​ 7 ಪಂದ್ಯ ಸೋತಿದ್ದ ಆರ್​​ಸಿಬಿ ಕಳೆದ 2 ಪಂದ್ಯಗಳಲ್ಲಿ ಗೆದ್ದು ಭರ್ಜರಿ ಕಮ್​​ಬ್ಯಾಕ್​ ಮಾಡಿದೆ. ಆರ್​​​ಸಿಬಿ 7 ಪಂದ್ಯ ಸೋಲಲು ಹೀನಾಯ ಬೌಲಿಂಗ್​ ಕಾರಣ.

ಆರ್​​​ಸಿಬಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ವಿಭಾಗದಲ್ಲಿ ಫೇಲ್ಯೂರ್​ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್‌ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್​ಗಳು ಭಾರೀ ರನ್​ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.

ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್‌ ಪಡೆಯಲು ಸಾಧ್ಯವಾಗದೆ ಫೇಲ್ಯೂರ್​ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್​ನಲ್ಲಿ ಇದ್ದಾರೆ. ಸಿರಾಜ್ 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಿದ್ರೂ ಇವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ. ಈ ಕಾರಣ ಟೀಮ್​ ಇಂಡಿಯಾದ ವಿರುದ್ಧ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ರಿಂಕು ಸಿಂಗ್​ ಅವರನ್ನು ಡ್ರಾಪ್​ ಮಾಡಿ ಹೇಗೆ ಸಿರಾಜ್​ ಆಯ್ಕೆ ಮಾಡಿದ್ದೀರಿ? ಅನ್ನೋ ಪ್ರಶ್ನೆ ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More