newsfirstkannada.com

ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

Share :

Published June 19, 2024 at 2:06pm

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​​ ಅರೆಸ್ಟ್

    ಅರೆಸ್ಟ್ ಆಗಿರುವ ದರ್ಶನ್ ನಾಳೆಯಿಂದ ಜೈಲು ಸೇರುವ ಸಾಧ್ಯತೆ

    ನಟ ದರ್ಶನ್ ವಿರುದ್ಧ ಮತ್ತೊಂದು ಶಿಸ್ತು ಕ್ರಮಕ್ಕೆ ಮುಂದಾದ ಪೊಲೀಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ಮತ್ತೊಂದು ಶಾಕ್ ನೀಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ದರ್ಶನ್ ವಿರುದ್ಧ ​​ಗನ್ ಲೈಸೆನ್ಸ್ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ದರ್ಶನ್​ಗೆ ನೀಡಲಾಗಿರುವ ಗನ್​ ಲೈಸೆನ್ಸ್​ ರದ್ದು ಮಾಡು ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಿರ್ಮಾಪಕ ಉಮಾಪತಿಗೌಡಗೆ ಗನ್ ಇಟ್ಟು ಜೀವಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಇದೆ. ಇದರ ಬೆನ್ನಲ್ಲೇ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡುವ ಬಗ್ಗೆ ಪೊಲೀಸರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಂಸದನ ಪುತ್ರಿಯಿಂದ BMW ಕಾರಿನಲ್ಲಿ ಬಂದು ಹಿಟ್​ ಅಂಡ್ ರನ್.. ಯುವಕ ಸಾವು.. ಮತ್ತೊಂದು ಹೈಪ್ರೊಫೈಲ್ ಕೇಸ್..!

ಗನ್ ಲೈಸೆನ್ಸ್ ಕ್ಯಾನ್ಸಲ್
ಸೆಲೆಬ್ರಿಟಿ ಎಂಬ ಕಾರಣಕ್ಕೆ ಆತ್ಮ ರಕ್ಷಣೆಗೆ ದರ್ಶನ್​ಗೆ ಗನ್ ಲೈಸೆನ್ಸ್ ನೀಡಲಾಗಿತ್ತು. ಪೊಲೀಸ್ ಇಲಾಖೆಯು ಗನ್ ಲೈಸೆನ್ಸ್ ನೀಡಿತ್ತು. ಒಂದು ವೇಳೆ ಯಾರಾದ್ರೂ ಅಟ್ಯಾಕ್ ಮಾಡಿದರೆ ರಕ್ಷಣೆಗೆ ಬಳಕೆಗೆ ನೀಡಲಾಗಿತ್ತು. ಆದರೆ ಅದೇ ಗನ್ ಇಟ್ಕೊಂಡು ದರ್ಶನ್​ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಮಾಪತಿ ಗೌಡ ಆರೋಪಿಸಿದ್ದಾರೆ. ಹೀಗಾಗಿ ದರ್ಶನ್​ಗೆ ಗನ್ ಬಳಸಲು ನೀಡಿರುವ ಲೈಸೆನ್ಸ್​ ಕ್ಯಾನ್ಸಲ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

ಯಾಕೆ ಈ ಗನ್ ಲೈಸೆನ್ಸ್​?
ಬೆಲೆ ಬಾಳುವ ವಸ್ತು, ಹಣ, ರೈತರಿಗೆ ಬೆಳೆ ರಕ್ಷಣೆ, ಗಣ್ಯರ ಆತ್ಮ ರಕ್ಷಣೆ ಮಾತ್ರ ಗನ್ ಲೈಸೆನ್ಸ್ ನೀಡಲಾಗುತ್ತದೆ. ರಾಜ್ಯ ಗೃಹ ಇಲಾಖೆಯು ಷರತ್ತುಗಳನ್ನು ವಿಧಿಸಿ ಗನ್ ಲೈಸೆನ್ಸ್ ನೀಡುತ್ತದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವ್ರಿಗೆ ಲೈಸೆನ್ಸ್​ ಕೊಡುವ ನಿಯಮವಿಲ್ಲ. ಅಲ್ಲದೆ ಅದೇ‌ ವೆಪನ್ ಬಳಸಿ ಬೆದರಿಕೆ ಹಾಕಿದರೆ ನಿಯಮ ಉಲ್ಲಂಘನೆ ಆರೋಪ ಇದೆ.

ಇದನ್ನೂ ಓದಿ: ನಟ ದರ್ಶನ್​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಜೈಲು ಸೇರ್ತಿದ್ದಂತೆ ಪೊಲೀಸರಿಂದ ಪಕ್ಕಾ ಪ್ಲಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

https://newsfirstlive.com/wp-content/uploads/2024/06/UMAPATHY-DARSHAN.jpg

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​​ ಅರೆಸ್ಟ್

    ಅರೆಸ್ಟ್ ಆಗಿರುವ ದರ್ಶನ್ ನಾಳೆಯಿಂದ ಜೈಲು ಸೇರುವ ಸಾಧ್ಯತೆ

    ನಟ ದರ್ಶನ್ ವಿರುದ್ಧ ಮತ್ತೊಂದು ಶಿಸ್ತು ಕ್ರಮಕ್ಕೆ ಮುಂದಾದ ಪೊಲೀಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ಮತ್ತೊಂದು ಶಾಕ್ ನೀಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ದರ್ಶನ್ ವಿರುದ್ಧ ​​ಗನ್ ಲೈಸೆನ್ಸ್ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ದರ್ಶನ್​ಗೆ ನೀಡಲಾಗಿರುವ ಗನ್​ ಲೈಸೆನ್ಸ್​ ರದ್ದು ಮಾಡು ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಿರ್ಮಾಪಕ ಉಮಾಪತಿಗೌಡಗೆ ಗನ್ ಇಟ್ಟು ಜೀವಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಇದೆ. ಇದರ ಬೆನ್ನಲ್ಲೇ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡುವ ಬಗ್ಗೆ ಪೊಲೀಸರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಂಸದನ ಪುತ್ರಿಯಿಂದ BMW ಕಾರಿನಲ್ಲಿ ಬಂದು ಹಿಟ್​ ಅಂಡ್ ರನ್.. ಯುವಕ ಸಾವು.. ಮತ್ತೊಂದು ಹೈಪ್ರೊಫೈಲ್ ಕೇಸ್..!

ಗನ್ ಲೈಸೆನ್ಸ್ ಕ್ಯಾನ್ಸಲ್
ಸೆಲೆಬ್ರಿಟಿ ಎಂಬ ಕಾರಣಕ್ಕೆ ಆತ್ಮ ರಕ್ಷಣೆಗೆ ದರ್ಶನ್​ಗೆ ಗನ್ ಲೈಸೆನ್ಸ್ ನೀಡಲಾಗಿತ್ತು. ಪೊಲೀಸ್ ಇಲಾಖೆಯು ಗನ್ ಲೈಸೆನ್ಸ್ ನೀಡಿತ್ತು. ಒಂದು ವೇಳೆ ಯಾರಾದ್ರೂ ಅಟ್ಯಾಕ್ ಮಾಡಿದರೆ ರಕ್ಷಣೆಗೆ ಬಳಕೆಗೆ ನೀಡಲಾಗಿತ್ತು. ಆದರೆ ಅದೇ ಗನ್ ಇಟ್ಕೊಂಡು ದರ್ಶನ್​ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಮಾಪತಿ ಗೌಡ ಆರೋಪಿಸಿದ್ದಾರೆ. ಹೀಗಾಗಿ ದರ್ಶನ್​ಗೆ ಗನ್ ಬಳಸಲು ನೀಡಿರುವ ಲೈಸೆನ್ಸ್​ ಕ್ಯಾನ್ಸಲ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

ಯಾಕೆ ಈ ಗನ್ ಲೈಸೆನ್ಸ್​?
ಬೆಲೆ ಬಾಳುವ ವಸ್ತು, ಹಣ, ರೈತರಿಗೆ ಬೆಳೆ ರಕ್ಷಣೆ, ಗಣ್ಯರ ಆತ್ಮ ರಕ್ಷಣೆ ಮಾತ್ರ ಗನ್ ಲೈಸೆನ್ಸ್ ನೀಡಲಾಗುತ್ತದೆ. ರಾಜ್ಯ ಗೃಹ ಇಲಾಖೆಯು ಷರತ್ತುಗಳನ್ನು ವಿಧಿಸಿ ಗನ್ ಲೈಸೆನ್ಸ್ ನೀಡುತ್ತದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವ್ರಿಗೆ ಲೈಸೆನ್ಸ್​ ಕೊಡುವ ನಿಯಮವಿಲ್ಲ. ಅಲ್ಲದೆ ಅದೇ‌ ವೆಪನ್ ಬಳಸಿ ಬೆದರಿಕೆ ಹಾಕಿದರೆ ನಿಯಮ ಉಲ್ಲಂಘನೆ ಆರೋಪ ಇದೆ.

ಇದನ್ನೂ ಓದಿ: ನಟ ದರ್ಶನ್​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಜೈಲು ಸೇರ್ತಿದ್ದಂತೆ ಪೊಲೀಸರಿಂದ ಪಕ್ಕಾ ಪ್ಲಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More