ಗ್ರಾಮವೊಂದರಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ನಡೆದ ಅವಘಡ
ಸುರಕ್ಷಿತವಾಗಿ ಸಚಿವರನ್ನು ಕರೆದುಕೊಂಡು ಬಂದ ಪೊಲೀಸರು
ಸಚಿವರ ವಿರುದ್ಧ ಘೋಷಣೆ ಕೂಗುತ್ತ ವಿರೋಧ ವ್ಯಕ್ತಪಡಿಸಿದರು
ಲಕ್ನೋ: ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ 8 ರಿಂದ 10 ವಾಹನಗಳ ಗಾಜು ಒಡೆದು ಹೋಗಿರುವುದಾಗಿ ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಖತೌಲಿಯಲ್ಲಿನ ಮಡ್ಕರಿಂಪುರ ಗ್ರಾಮದಲ್ಲಿ ಬಲ್ಯಾನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಗುಂಪೊಂದು ಅವರ ವಿರೋದ್ಧ ಘೋಷಣೆಗಳನ್ನ ಕೂಗಲು ಪ್ರಾರಂಭಿಸಿತು. ಇದಾದ ನಂತರ ಸಚಿವರು ಹಾಗೂ ಬೆಂಗಾವಲು ಕಾರುಗಳು ಹೋಗುತ್ತಿದ್ದವು. ಆಗ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ 8 ರಿಂದ 10 ಕಾರುಗಳ ಗಾಜುಗಳು ಒಡೆದು ಹೋಗಿವೆ ಎನ್ನಲಾಗಿದೆ.
UP : मुजफ्फरनगर में केंद्रीय मंत्री, BJP सांसद एवं मौजूदा प्रत्याशी संजीव बालियान के काफिले पर पथराव। वे एक जनसभा कर रहे थे और 8–10 गाड़ियां खड़ी हुई थीं, जिनके शीशे टूटे हैं। पुलिस फोर्स मौके पर मौजूद है। pic.twitter.com/f1tCGTdMtz
— Sachin Gupta (@SachinGuptaUP) March 30, 2024
ಇನ್ನು ಘರ್ಷಣೆ ಹೆಚ್ಚಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಸಂಸದ ಸಂಜೀವ್ ಬಲ್ಯಾನ್ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ಬರಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಸಾರ್ವಜನಿಕ ಸಭೆಯಲ್ಲಿ ಕೆಲ ಜನರು ಸಮಾಜ ವಿರೋಧಿಗಳು ಘೋಷಣೆ ಕೂಗಿದ್ದಾರೆ. ಇದಾದ ಬಳಿಕ ಸಚಿವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಜಾಫರ್ ನಗರ ಎಸ್ಪಿ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗ್ರಾಮವೊಂದರಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ನಡೆದ ಅವಘಡ
ಸುರಕ್ಷಿತವಾಗಿ ಸಚಿವರನ್ನು ಕರೆದುಕೊಂಡು ಬಂದ ಪೊಲೀಸರು
ಸಚಿವರ ವಿರುದ್ಧ ಘೋಷಣೆ ಕೂಗುತ್ತ ವಿರೋಧ ವ್ಯಕ್ತಪಡಿಸಿದರು
ಲಕ್ನೋ: ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ 8 ರಿಂದ 10 ವಾಹನಗಳ ಗಾಜು ಒಡೆದು ಹೋಗಿರುವುದಾಗಿ ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಖತೌಲಿಯಲ್ಲಿನ ಮಡ್ಕರಿಂಪುರ ಗ್ರಾಮದಲ್ಲಿ ಬಲ್ಯಾನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಗುಂಪೊಂದು ಅವರ ವಿರೋದ್ಧ ಘೋಷಣೆಗಳನ್ನ ಕೂಗಲು ಪ್ರಾರಂಭಿಸಿತು. ಇದಾದ ನಂತರ ಸಚಿವರು ಹಾಗೂ ಬೆಂಗಾವಲು ಕಾರುಗಳು ಹೋಗುತ್ತಿದ್ದವು. ಆಗ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ 8 ರಿಂದ 10 ಕಾರುಗಳ ಗಾಜುಗಳು ಒಡೆದು ಹೋಗಿವೆ ಎನ್ನಲಾಗಿದೆ.
UP : मुजफ्फरनगर में केंद्रीय मंत्री, BJP सांसद एवं मौजूदा प्रत्याशी संजीव बालियान के काफिले पर पथराव। वे एक जनसभा कर रहे थे और 8–10 गाड़ियां खड़ी हुई थीं, जिनके शीशे टूटे हैं। पुलिस फोर्स मौके पर मौजूद है। pic.twitter.com/f1tCGTdMtz
— Sachin Gupta (@SachinGuptaUP) March 30, 2024
ಇನ್ನು ಘರ್ಷಣೆ ಹೆಚ್ಚಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಸಂಸದ ಸಂಜೀವ್ ಬಲ್ಯಾನ್ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ಬರಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಸಾರ್ವಜನಿಕ ಸಭೆಯಲ್ಲಿ ಕೆಲ ಜನರು ಸಮಾಜ ವಿರೋಧಿಗಳು ಘೋಷಣೆ ಕೂಗಿದ್ದಾರೆ. ಇದಾದ ಬಳಿಕ ಸಚಿವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಜಾಫರ್ ನಗರ ಎಸ್ಪಿ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ