newsfirstkannada.com

ಹೈದರಾಬಾದ್​​​ ವಿರುದ್ಧ ರೋಚಕ ಪಂದ್ಯ; ಆರ್​​​ಸಿಬಿಯನ್ನು ಗೆಲ್ಲಿಸಲು ಅಚ್ಚರಿ ಪ್ಲೇಯರ್​ ಎಂಟ್ರಿ

Share :

Published April 15, 2024 at 4:49pm

    ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರೋಚಕ ಪಂದ್ಯ

    SRH​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ

    ಹೈದರಾಬಾದ್​​​ ವಿರುದ್ಧ ಆರ್​​​ಸಿಬಿ ತಂಡಕ್ಕೆ ಅಚ್ಚರಿ ಪ್ಲೇಯರ್​​ ಎಂಟ್ರಿ!

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ ಆಗುತ್ತಿವೆ.

ಇನ್ನು, ಪ್ಲೇ ಆಫ್​ಗೆ ಹೋಗಲು ಉಳಿದಿರೋ ಎಲ್ಲಾ ಐಪಿಎಲ್​ ಪಂದ್ಯಗಳು ಆರ್​​​ಸಿಬಿ ಗೆಲ್ಲಲೇಬೇಕಿದೆ. ಹಾಗಾಗಿ ಹೈದರಾಬಾದ್​​ ವಿರುದ್ಧದ ಹೈವೋಲ್ಟೇಜ್​ ಪಂದ್ಯ ಗೆಲ್ಲೋದು ಮಾಡು ಇಲ್ಲವೇ ಮಡಿ ಅನ್ನೋ ಎಂಬಂತಾಗಿದೆ. ಇಂದು ಸಂಜೆ 7.30ಕ್ಕೆ ನಡೆಯಲಿರೋ ಮ್ಯಾಚ್​​ ಸಂಬಂಧ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್​ಗಳು ಹರಿದಾಡುತ್ತಿವೆ.

ಆರ್​​​ಸಿಬಿ ಬ್ಯಾಟಿಂಗ್​​ ಮತ್ತು ಬೌಲಿಂಗ್​ 2 ವಿಭಾಗದಲ್ಲೂ ವೈಫಲ್ಯ ಆಗಿದ್ದು, ಯಾರಾದ್ರೂ ಸ್ಟ್ರಾಂಗ್​​​ ಪ್ಲೇಯರ್​ ಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಮಧ್ಯೆ ಸಚಿವ ಜಮೀರ್​ ಅಹ್ಮದ್​ ಖಾನ್​ ಆರ್​​​ಸಿಬಿಯನ್ನು ಗೆಲ್ಲಿಸಲು ಬರಬೇಕು ಅನ್ನೋ ಪೋಸ್ಟ್​ ಹಾಕಲಾಗಿದೆ. ಜಮೀರ್​ ಅವರು ಬ್ಯಾಟ್​ ಹಿಡಿದು ಕ್ರಿಕೆಟ್​ ಮೈದಾನಕ್ಕೆ ಇಳಿದ ವಿಡಿಯೋ ಅಪ್ಲೋಡ್​ ಮಾಡಲಾಗಿದೆ.

ಇದನ್ನೂ ಓದಿ: BREAKING: ಸಚಿವ ಜಮೀರ್​​ ಅಹ್ಮದ್​ ಖಾನ್​​ ದಿಢೀರ್​ ಆಸ್ಪತ್ರೆಗೆ ದಾಖಲು; ಅಂಥದ್ದೇನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈದರಾಬಾದ್​​​ ವಿರುದ್ಧ ರೋಚಕ ಪಂದ್ಯ; ಆರ್​​​ಸಿಬಿಯನ್ನು ಗೆಲ್ಲಿಸಲು ಅಚ್ಚರಿ ಪ್ಲೇಯರ್​ ಎಂಟ್ರಿ

https://newsfirstlive.com/wp-content/uploads/2024/04/RCB-KOHLI-2.jpg

    ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರೋಚಕ ಪಂದ್ಯ

    SRH​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ

    ಹೈದರಾಬಾದ್​​​ ವಿರುದ್ಧ ಆರ್​​​ಸಿಬಿ ತಂಡಕ್ಕೆ ಅಚ್ಚರಿ ಪ್ಲೇಯರ್​​ ಎಂಟ್ರಿ!

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ ಆಗುತ್ತಿವೆ.

ಇನ್ನು, ಪ್ಲೇ ಆಫ್​ಗೆ ಹೋಗಲು ಉಳಿದಿರೋ ಎಲ್ಲಾ ಐಪಿಎಲ್​ ಪಂದ್ಯಗಳು ಆರ್​​​ಸಿಬಿ ಗೆಲ್ಲಲೇಬೇಕಿದೆ. ಹಾಗಾಗಿ ಹೈದರಾಬಾದ್​​ ವಿರುದ್ಧದ ಹೈವೋಲ್ಟೇಜ್​ ಪಂದ್ಯ ಗೆಲ್ಲೋದು ಮಾಡು ಇಲ್ಲವೇ ಮಡಿ ಅನ್ನೋ ಎಂಬಂತಾಗಿದೆ. ಇಂದು ಸಂಜೆ 7.30ಕ್ಕೆ ನಡೆಯಲಿರೋ ಮ್ಯಾಚ್​​ ಸಂಬಂಧ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್​ಗಳು ಹರಿದಾಡುತ್ತಿವೆ.

ಆರ್​​​ಸಿಬಿ ಬ್ಯಾಟಿಂಗ್​​ ಮತ್ತು ಬೌಲಿಂಗ್​ 2 ವಿಭಾಗದಲ್ಲೂ ವೈಫಲ್ಯ ಆಗಿದ್ದು, ಯಾರಾದ್ರೂ ಸ್ಟ್ರಾಂಗ್​​​ ಪ್ಲೇಯರ್​ ಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಮಧ್ಯೆ ಸಚಿವ ಜಮೀರ್​ ಅಹ್ಮದ್​ ಖಾನ್​ ಆರ್​​​ಸಿಬಿಯನ್ನು ಗೆಲ್ಲಿಸಲು ಬರಬೇಕು ಅನ್ನೋ ಪೋಸ್ಟ್​ ಹಾಕಲಾಗಿದೆ. ಜಮೀರ್​ ಅವರು ಬ್ಯಾಟ್​ ಹಿಡಿದು ಕ್ರಿಕೆಟ್​ ಮೈದಾನಕ್ಕೆ ಇಳಿದ ವಿಡಿಯೋ ಅಪ್ಲೋಡ್​ ಮಾಡಲಾಗಿದೆ.

ಇದನ್ನೂ ಓದಿ: BREAKING: ಸಚಿವ ಜಮೀರ್​​ ಅಹ್ಮದ್​ ಖಾನ್​​ ದಿಢೀರ್​ ಆಸ್ಪತ್ರೆಗೆ ದಾಖಲು; ಅಂಥದ್ದೇನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More