/newsfirstlive-kannada/media/post_attachments/wp-content/uploads/2025/07/BhargaviLLB.jpg)
ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿರೋ ವಾಹಿನಿ ಕಲರ್ಸ್​ ಕನ್ನಡ. ನಂದ ಗೋಕುಲ ಹಾಗೂ ಭಾರ್ಗವಿ LLB ಮಹಾಸಂಗಮದಲ್ಲಿ ಪ್ರೇಮ ಪಯಣದ್ದೇ ಸದ್ದು.
/newsfirstlive-kannada/media/post_attachments/wp-content/uploads/2025/07/BhargaviLLB1.jpg)
ಭಾರ್ಗವಿ ತನಗೆ ಗೊತ್ತಿಲ್ಲದ ಹಾಗೇ ಪಾರ್ಥನನ್ನ ಲವ್​ ಮಾಡ್ತಿದ್ದಾಳೆ. ಜೆಪಿ ಪಾಟೀಲ್ ಮಗ ಅರ್ಜುನ್ ಪಾಟೀಲ್ ಈ ಪಾರ್ಥ ಅನ್ನೋದು ಗೊತ್ತಿಲ್ಲ. ಅತ್ತ ಅರ್ಜುನ್​ ಅಪ್ಪನ ಮಾತಿಗೆ ಕಟ್ಟುಬಿದ್ದು ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ತಿರ್ತಾನೆ.
/newsfirstlive-kannada/media/post_attachments/wp-content/uploads/2025/03/BhargaviLLB.jpg)
ಹಂಗೂ ಹಿಂಗೂ ನಿಶ್ಚಿತಾರ್ಥ ಕ್ಯಾನ್ಸಲ್​ ಆಯ್ತು. ಇತ್ತ ಇವರ ಇಬ್ಬರ ಪ್ರೀತಿಗೆ ಜಯ ಸಿಗೋ ಮುನ್ಸೂಚನೆ ಸಿಕ್ಕಿದೆ. ಈ ಮಹಾ ತಿರುವಿನಲ್ಲಿ ಅತಿಥಿ ಪಾತ್ರ ಮಾಡಿದ್ದು ಸೀತಾರಾಮ ಖ್ಯಾತಿಯ ನಟ ಅಶೋಕ್​ ಶರ್ಮಾ.
/newsfirstlive-kannada/media/post_attachments/wp-content/uploads/2025/03/BhargaviLLB2.jpg)
ಇನ್ನು, ಭಾರ್ಗವಿ-ಪಾರ್ಥನ ಪ್ರೀತಿಗೆ ಸೇತುವೆ ಕಟ್ಟಿದ್ದು ವಲ್ಲಭ. ನಂದಗೋಕುಲದ ವಲ್ಲಭ ಅಣ್ಣನ ಮದುವೆ ಮುಗಿಸಿ, ಸೀದಾ ಸ್ನೇಹಿತೆಗೆ ಸಾಥ್​ ಕೊಡೋಕೆ ಬಂದಿದ್ರು. ಆ ಕೌತುಕದ ಸಂಚಿಕೆಗಳು ವೀಕ್ಷಕರಿಗೆ ಮುದ ನೀಡಿವೆ. ಇವರು ಕಟ್ಟಿದ ಪ್ರೀತಿ ಸೇತುವೆ ಭಾರ್ಗವಿ-ಪಾರ್ಥನನ್ನ ಹತ್ತಿರ ಸೇರಿಸುತ್ತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us